ಪುಸ್ತಕ ಪರಿಚಯ
ಲೇಖಕರು: Ashwin Rao K P
July 06, 2021

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ಲೇಖಕರು: Ashwin Rao K P
July 03, 2021

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ಲೇಖಕರು: ಬರಹಗಾರರ ಬಳಗ
July 02, 2021

ಮೇಲುವರ್ಗದ ಜನರ ಹೃದಯ ಪರಿವರ್ತನೆಯ ' ಲೋಹಿಯಾ ಸಮಾಜವಾದ ' , ಮಧ್ಯಮ ವರ್ಗದ ಆದರ್ಶ , ಆಶಯಗಳ ಹೊಸನಾಗರೀಕತೆ , ಗುರಿ ತಲುಪಲು ಹಿಂಸೆ ಅನಿವಾರ್ಯವೇ , ಎನ್ನುವುದರ ಕುರಿತು - ' ಹಿಂಸೆ ಮತ್ತು ಅಹಿಂಸೆಯ ಪ್ರಶ್ನೆ ' , ವರ್ಗ ಸಂಘರ್ಷದ ಭಾಗವಾಗಿ ನಡೆಯಬೇಕಾದ ಜಾತಿ ವಿನಾಶದ ಕುರಿತಾದ - ' ಭಾರತದ ಜಾತಿ ಸಮಸ್ಯೆ ' , ' ಭಾರತ - ಚೀನಾ ಗಡಿವಿವಾದ ' ಹಾಗೂ ' ಭಾರತದ ಸೋಷಲಿಸ್ಟ್ ರಾಜಕೀಯ ' ಕುರಿತು ಪುಸ್ತಕದ ವಿಷಯ ವ್ಯಾಪ್ತಿ ಹರಡಿದೆ . ಜಾತಿ ಮತ್ತು ವರ್ಗಗಳ ಸ್ವರೂಪ ಮತ್ತು ಚಲನೆಗಳನ್ನು ಲೋಹಿಯಾ…
ಲೇಖಕರು: Ashwin Rao K P
July 01, 2021

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ಲೇಖಕರು: Ashwin Rao K P
June 29, 2021

ಡಾ.ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ ‘ವಿಂಗ್ಸ್ ಆಫ್ ಫಯರ್' (ಕನ್ನಡದಲ್ಲಿ :ಅಗ್ನಿಯ ರೆಕ್ಕೆಗಳು). ಪ್ರಸ್ತುತ ‘ಟರ್ನಿಂಗ್ ಪಾಯಿಂಟ್ಸ್' ನಲ್ಲಿ ಅವರ ಆಮೇಲಿನ, ನಂಬಲಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು ಮಹತ್ವಪೂರ್ಣವಾದ ವಿವಾದಾತ್ಮಕ ವಿಷಯಗಳನ್ನು ಮೊಟ್ಟಮೊದಲ ಬಾರಿಗೆ ಚರ್ಚಿಸಿದ್ದಾರೆ. ಈವರೆಗೆ ಅಷ್ಟಾಗಿ ತಿಳಿದಿರದ ಅವರ ವೃತ್ತಿಜೀವನದ ಹಾಗೂ ಅವರು ರಾಷ್ಟ್ರಪತಿಯಾದ ನಂತರದ ಅನುಭವಗಳು ಇಲ್ಲಿ ಹರಳುಗಟ್ಟಿವೆ. ಡಾ.ಕಲಾಂ ಅವರ ಅದ್ವಿತೀಯ ವ್ಯಕ್ತಿತ್ವದ…
ಲೇಖಕರು: Ashwin Rao K P
June 26, 2021

ಮಧುಮಿತಾ ಶುಕ್ಲಾ ಹತ್ಯೆ-ದಿ ಮರ್ಡರ್ ಮಿಸ್ಟ್ರಿ ಎಂದು ಮುಖಪುಟದಲ್ಲೇ ಮುದ್ರಿಸುವ ಮೂಲಕ ರವಿ ಬೆಳಗೆರೆಯವರು ಪುಸ್ತಕದ ಹೂರಣವನ್ನು ತೆರೆದಿಡುವ ಪ್ರಯತ್ನ ಮಾಡಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಅವರೇ ಬರೆದಿರುವಂತೆ ‘ಇಪ್ಪತ್ನಾಲ್ಕು ವರ್ಷ ವಯಸ್ಸಿನ ಕವಯತ್ರಿ ಮಧುಮಿತಾ ಶುಕ್ಲಾ, ಕೊಲೆಯಾಗಲಿಕ್ಕೆ ಮೂರು ವರ್ಷ ಮುಂಚೆ ಉತ್ತರ್ ಪ್ರದೇಶ್ ನ ಬಲಿಷ್ಟ ಮಂತ್ರಿ ಅಮರ್ ಮಣಿ ತ್ರಿಪಾಠಿಯನ್ನು ಕವಿ ಸಮ್ಮೇಳನವೊಂದರಲ್ಲಿ ಭೇಟಿಯಾಗಿ ಅವನೆಡೆಗೆ ಆಸೆ ಅರಳಿಸಿಕೊಳ್ಳುವುದಕ್ಕೆ ಮುಂಚೆಯೇ ಅನೇಕ…