ಗಿರೀಶ್ ಕಾಸರವಳ್ಳಿ ಗೌರವಾರ್ಥ "ಸಿನೆಮಾ ರಸಗ್ರಹಣ ಶಿಬಿರ"

ಗಿರೀಶ್ ಕಾಸರವಳ್ಳಿ ಗೌರವಾರ್ಥ "ಸಿನೆಮಾ ರಸಗ್ರಹಣ ಶಿಬಿರ"

ಸ್ನೇಹಿತರೆ,
 
ಸಂವಾದ ಡಾಟ್ ಕಾಂ(http://samvaada.com) ದೃಶ್ಯ ಮಾಧ್ಯಮಗಳಿಗೆಂದೇ ಹುಟ್ಟು ಹಾಕಿರುವ ನೂತನ ಅಂತರ್ಜಾಲ ತಾಣ.
 
ಸಂವಾದ  ಡಾಟ್ ಕಾಂ ನ ಅಡಿಯಲ್ಲಿ ಇದೇ ನವೆಂಬರ್ ೨೨ ಮತ್ತು ೨೩ ರಂದು ಗಿರೀಶ್ ಕಾಸರವಳ್ಳಿ ಗೌರವಾರ್ಥ " ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ" ಎಂಬ ವಿಷಯದ ಕುರಿತು ಸಿನೆಮಾ ರಸಗ್ರಹಣ ಶಿಬಿರ ನಡೆಯಲಿದೆ.
 
ತುಮಕೂರಿನ ದೇವರಾಯನ ದುರ್ಗದಲ್ಲಿ ನಡೆಯಲಿರುವ ಈ ಕೂಟದಲ್ಲಿ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ, ಸಂಪನ್ಮೂಲ ವ್ಯಕ್ತಿಗಳಿಂದ ಪರ್ಯಾಯ ಸಿನೆಮಾದ ಕುರಿತಾದ ಉಪನ್ಯಾಸ, ಚರ್ಚೆ ಹಾಗೂ ಘಟಶ್ರಾದ್ಧ ಕೃತಿಯ ಕುರಿತು ಕಲಾವಿದರಾದ ಪ್ರಮೋದ್ ಪಿ ಟಿ ಮತ್ತು ಶಿವರಾಜ್ ರಚಿಸಿದ 'ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ' ಇರುತ್ತದೆ.  ಘಟಶ್ರಾದ್ಧ ಸಿನಿಮಾ ಸೇರಿದಂತೆ ಹಲವು ಪರ್ಯಾಯ ಸಿನೆಮಾಗಳ ಪ್ರದರ್ಶನವೂ ಇರುತ್ತದೆ. 
 
ರಾತ್ರಿ ತಂಗುವವರಿಗೆ ತೇಜಸ್ವಿಯವರ ಕುರಿತ ಕೃಪಾಕರ್-ಸೇನಾನಿ ನಿರ್ಮಿತ ವಿಶೇಷ ಸಾಕ್ಷ್ಯಚಿತ್ರ 'ಮಾಯಾಲೋಕ' ಪ್ರದರ್ಶನವೂ ಇರುತ್ತದೆ.
 
ಎರಡೂ ದಿನಗಳ ಕಾರ್ಯಕ್ರಮದ ಸಂಭಾವ್ಯರು:
 
ಗಿರೀಶ್ ಕಾಸರವಳ್ಳಿ, ಹಿರಿಯ ನಿರ್ದೇಶಕರು
ಚ ಹ ರಘುನಾಥ್, ಪ್ರಜಾವಾಣಿ ಸಿನಿ ಪತ್ರಕರ್ತರು,
ಡೇವಿಡ್ ಬಾಂಡ್, ಕುವೆಂಪು ವಿಶ್ವವಿದ್ಯಾಲಯ(ಕನ್ನಡ ಮತ್ತು ಫ್ರೆಂಚ್ ಸಿನಿಮಾ ಕುರಿತು ವಿಶೇಷ ಅನುಭವಿ) 
ಡಾ| ದತ್ತಾತ್ರೆಯ, ವಿಶೇಷ ಕಾನೂನು ತಜ್ಞರು
ಡಾ| ತಾರಕೇಶ್ವರ್, ಹಂಪಿ ಕನ್ನಡ ವಿಶ್ವ ವಿದ್ಯಾಲಯ
ಸಾವಿತ್ರಿ, ಪತ್ರಕರ್ತೆ, ಸಂಯುಕ್ತ ಕರ್ನಾಟಕ
ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ
ಡಾ| ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು
ಮಮತಾ ಜಿ ಸಾಗರ್
ಎರಡು ದಿನಗಳ ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. 
ಪ್ರವೇಶ ವಿಶೇಷ ಪಾಸ್ ಹೊಂದಿರುವವರಿಗೆ ಮಾತ್ರ.   
ಆಸಕ್ತರು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ೨೦೦ ರೂಪಾಯಿ ಸಂದಾಯ ಮಾಡಿ ವಿಶೇಷ ಪಾಸ್ ಪಡೆಯಬಹುದು. 
ಸ್ಥಳ  ಮತ್ತು ಸಂಪರ್ಕ ಈ ಕೆಳಕಂಡಂತಿದೆ:
 
ತುಮಕೂರಿನ ಆಸಕ್ತರಿಗೆ: 
ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ - 98800 18381
 
ಬೆಂಗಳೂರಿನ ಆಸಕ್ತರಿಗೆ:
ಕಿರಣ್ ಎಮ್ - 97317 55966 (ಪದ್ಮನಾಭನಗರ)
ರಾಘವ ಕೋಟೆಕರ್ - 99013 99671 (ಜೆ ಪಿ ನಗರ, ಜಯನಗರ, ಬನಶಂಕರಿ)
ಅರೆಹಳ್ಳಿ ರವಿ 99004 39930 (ಬಿ ಟಿ ಎಂ ಲೇ‌ಔಟ್, ಹೊಸೂರು ರಸ್ತೆ)
ರುದ್ರಮೂರ್ತಿ: 94804 94135(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ)
ಪ್ರಮೋದ್: 94487 01470 (ಬಸವನಗುಡಿ)
ಸತೀಶ್ ಗೌಡ (ಅವಿರತ ಬಳಗದ ಸದಸ್ಯರಿಗಾಗಿ) - 98800 86300
ವಸಂತ್ (ಶಿವು ಅಡ್ಡಾ ಬಳಗಕ್ಕಾಗಿ) - 97390 20070
ರಾಜಕುಮಾರ್ (ಸಮಾಜ ಸೇವಕರ ಸಮಿತಿ ಗೆಳೆಯರಿಗಾಗಿ, ಹನುಮಂತನಗರ, ಗಾಂಧಿಬಜಾರು) - 94481 71069
ಶ್ರೀಕಾಂತ್(ವಿಪ್ರೋ ಕನ್ನಡ ಬಳಗ, ಯಲಹಂಕ ಆಸಕ್ತರಿಗಾಗಿ) 99860 41269
ಮೈಸೂರಿನ ಆಸಕ್ತರಿಗೆ:
ಲಾವಣ್ಯ ಪಿ ಜಿ - 94480 06546
 
ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಆಸಕ್ತರಿಗೆ:
ಅವಿನಾಶ್ - 94801 38034
 
ಹಾಸನದ ಆಸಕ್ತರಿಗೆ:
ಪ್ರಭಾಕರ್- - 94483 65816
 
ಚಿತ್ರದುರ್ಗದ ಆಸಕ್ತರಿಗೆ:
ಮೇಘ ಗಂಗಾಧರ್ - 98800 18384
 
ದಾವಣಗೆರೆ ವಲಯದ ಆಸಕ್ತರಿಗೆ:
ಚನ್ನವೀರಪ್ಪ- 98800 18385
 
ಬಾಗಲಕೋಟೆ ಆಸಕ್ತರಿಗೆ:
ರಾಮ್ ಮನಗೂಳಿ -98802 95894 
 
ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ನೋಂದಾವಣೆಗಾಗಿ ಸಂವಾದ.ಕಾಂ ನ ಕಾಸರವಳ್ಳಿ ಕಾರ್ಯಕ್ರಮದ ವಿಶೇಷ ಪುಟಕ್ಕೆ ಭೇಟಿ ಕೊಡಿ.  
 
http://samvaada.com/events/index.html 
(ದಯಮಾಡಿ ಈ ಆಹ್ವಾನವನ್ನು ನಿಮ್ಮ ಆಸಕ್ತ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ)
 
 
ನಮಸ್ಕಾರ
ಸಂವಾದ ತಂಡ