ಹಾಸನದಲ್ಲಿ ಗುರು ಚಿಂತನ ಕಾರ್ಯಕ್ರಮ
ಹಾಸನ ತಾಲ್ಲೂಕ್ ಶಿಕ್ಷಕರಿಗಾಗಿ
ಬೆಂಗಳೂರಿನ ಭವತಾರಿಣಿ ಆಶ್ರಮ ನಡೆಸಿಕೊಡುವ
"ಗುರುಚಿಂತನ"
ಶಿಕ್ಷಕರ ಸಮಾವೇಶ
ದಿನಾಂಕ:೧.೧೨.೨೦೦೮ ಸೋಮವಾರ
ಸಮಯ: ಬೆಳಗಿನ ೮.೪೫ ರಿಂದ ಸಂಜೆ ೪.೩೦
ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಹಾಸನ
ಮಾರ್ಗದರ್ಶನ:
ಪೂಜ್ಯ ಮಾತಾಜಿ ವಿವೇಕಮಯೀ
ಪೂಜ್ಯಮಾತಾಜಿ ಬ್ರಹ್ಮಮಯೀ
ಶ್ರೀಯುತ ಸುರೇಶ್ ಕುಲಕರ್ಣಿ,
[ಸಂಪಾದಕರು.ವಿಜ್ಞಾನ ಸಂಗಾತಿ,ಹಂಪಿ ವಿಶ್ವವಿದ್ಯಾಲಯ]
ಶ್ರೀ ಅಶೋಕ್ ಕಾಮತ್,ಉಡುಪಿ
ಉದ್ಘಾಟನೆ:
ಶ್ರೀ ಎಸ್.ಶಂಕರ ನಾರಾಯಣ,ಕೆ.ಎ.ಎಸ್,
ಸಿ.ಇ.ಓ, ಜಿಲ್ಲಾಪಂಚಾಯತ್, ಹಾಸನ
ಸಮಾರೋಪ ಸಮಾರಂಭ:
ಅಧ್ಯಕ್ಷತೆ: ಶ್ರೀ ಉದಯರವಿ
ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಸನ
ಮುಖ್ಯ ಅತಿಥಿಗಳು:
ಶ್ರೀಮತಿ ಉಷಾಲತಾ
ಕಾರ್ಯಕ್ರಮ ನಿರ್ವಾಹಕ ಅಧಿಕಾರಿ
ಆಕಾಶವಾಣಿ, ಹಾಸನ.
ಹಾಸನ ತಾಲ್ಲೂಕ್ ಶಿಕ್ಷಕ ಶಿಕ್ಷಕಿಯರುಗಳಿಗೆ ಸ್ವಾಗತ