ಹಾಸನದಲ್ಲಿ ಗುರು ಚಿಂತನ ಕಾರ್ಯಕ್ರಮ

ಹಾಸನದಲ್ಲಿ ಗುರು ಚಿಂತನ ಕಾರ್ಯಕ್ರಮ

ಹಾಸನ ತಾಲ್ಲೂಕ್ ಶಿಕ್ಷಕರಿಗಾಗಿ

ಬೆಂಗಳೂರಿನ ಭವತಾರಿಣಿ ಆಶ್ರಮ ನಡೆಸಿಕೊಡುವ

"ಗುರುಚಿಂತನ"

ಶಿಕ್ಷಕರ ಸಮಾವೇಶ

ದಿನಾಂಕ:೧.೧೨.೨೦೦೮ ಸೋಮವಾರ

ಸಮಯ: ಬೆಳಗಿನ ೮.೪೫ ರಿಂದ ಸಂಜೆ ೪.೩೦

ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಹಾಸನ

ಮಾರ್ಗದರ್ಶನ:

ಪೂಜ್ಯ ಮಾತಾಜಿ ವಿವೇಕಮಯೀ

ಪೂಜ್ಯಮಾತಾಜಿ ಬ್ರಹ್ಮಮಯೀ

ಶ್ರೀಯುತ ಸುರೇಶ್ ಕುಲಕರ್ಣಿ,

[ಸಂಪಾದಕರು.ವಿಜ್ಞಾನ ಸಂಗಾತಿ,ಹಂಪಿ ವಿಶ್ವವಿದ್ಯಾಲಯ]

ಶ್ರೀ ಅಶೋಕ್ ಕಾಮತ್,ಉಡುಪಿ

ಉದ್ಘಾಟನೆ:

ಶ್ರೀ ಎಸ್.ಶಂಕರ ನಾರಾಯಣ,ಕೆ.ಎ.ಎಸ್,

ಸಿ.ಇ.ಓ, ಜಿಲ್ಲಾಪಂಚಾಯತ್, ಹಾಸನ

 ಸಮಾರೋಪ ಸಮಾರಂಭ:

ಅಧ್ಯಕ್ಷತೆ: ಶ್ರೀ ಉದಯರವಿ

ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಸನ

ಮುಖ್ಯ ಅತಿಥಿಗಳು:

ಶ್ರೀಮತಿ ಉಷಾಲತಾ

ಕಾರ್ಯಕ್ರಮ ನಿರ್ವಾಹಕ ಅಧಿಕಾರಿ

ಆಕಾಶವಾಣಿ, ಹಾಸನ.

 ಹಾಸನ ತಾಲ್ಲೂಕ್ ಶಿಕ್ಷಕ ಶಿಕ್ಷಕಿಯರುಗಳಿಗೆ ಸ್ವಾಗತ