ನಿಟ್ಟೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಉಡುಪಿ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ
ದಿನಾಂಕ ತಾ. 30/12/2008 ಮತ್ತು 31.12.2008
ಸ್ಥಳ:ನಿಟ್ಟೆ ವಿದ್ಯಾಸಂಸ್ಥೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ವೇದಿಕೆ,
ಕವಿ ಮುದ್ದಣ ಸಭಾಂಗಣ
ನಿಟ್ಟೆ- 574 110
ಅಧ್ಯಕ್ಷರು: ಡಾ. ನಾ ಮೊಗಸಾಲೆ
--------------------------------
ತಾ.30.12.2008
8.30 ಮೆರವಣಿಗೆ
ರಾಷ್ಟ್ರ ಧ್ವಜಾರಾಹೋಣ: ವಿನಯ ಹೆಗ್ಡೆ,ನಿಟ್ಟೆ ವಿವಿಯ ಕುಲಾಧಿಪತಿ
ಉದ್ಘಾಟನೆ: ಡಾ ವಿ ಎಸ್ ಆಚಾರ್ಯ
ಪುಸ್ತಕ ಪ್ರದರ್ಶನದ ಉದ್ಘಾಟನೆ: ಪ್ರದೀಪ್ ಕುಮಾರ್ ಕಲ್ಕೂರ್, ಕಸಾಪ,ದಕ ಜಿಲ್ಲಾಧ್ಯಕ್ಷ
ಏಳು ಪುಸ್ತಕಗಳ ಬಿಡುಗಡೆ: ಹರಿಕೃಷ್ಣ ಪುನರೂರು,ಕ ಸಾ ಪ ಮಾಜಿ ಅಧ್ಯಕ್ಷ
ಮಧ್ಯಾಹ್ನ 12: ವಿಚಾರ ಗೋಷ್ಠಿ:ಕನ್ನಡದ ಪ್ರಾಚೀನ ಕವಿಗಳು
ಮಧ್ಯಾಹ್ನ 2: ಯಕ್ಷಗಾನ ಪ್ರಸಂಗ ವಾಚನ
ಮಧ್ಯಾಹ್ನ 2.30: ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ
ಸಂಜೆ 3.40: ಭಾವ ಕುಸುಮ
ಸಂಜೆ 3.55:ಕವಿಗೋಷ್ಠಿ
ಸಂಜೆ 5.30: ಹಾಸ್ಯ ರಸಸಂಜೆ
ಸಾಂಸ್ಕೃತಿಕ ಕಾರ್ಯಕ್ರಮ: ನೃತ್ಯ
--------------------------------------------------
ತಾ. 31.12.2008
9.00 ಗಮಕ ವಾಚನ
9.30 ಸಮಾಜ ಮುಖಿ ಸಾಹಿತ್ಯ
11.00 ವಚನ ಗಾಯನ
11.30 ಸಂಸ್ಕೃತಿ ಮತ್ತು ಸಾಹಿತ್ಯ ವಿಚಾರ ಮಂಡನೆ; ಉದ್ಯೋಗಸ್ಥ ಮಹಿಳೆ
ಮಧ್ಯಾಹ್ನ 2:ಶತಮಾನದ ಸ್ಮರಣೆ
ಮಧ್ಯಾಹ್ನ 2.30:ಭಾವಗಾನ
ಮಧ್ಯಾಹ್ನ 2.45:ಮೊಗಸಾಲೆಯವರ ಸಾಹಿತ್ಯ ಚಿಂತನೆ
ಮಧ್ಯಾಹ್ನ 4:ಸನ್ಮಾನ ಕಾರ್ಯಕ್ರಮ
ಸಂಜೆ 4.30 :ಸಮಾರೋಪ ಸಮಾರಂಭ
ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ