ವಿದ್ಯಾಗಣಪತಿ ದೇವಾಲಯ, ಮಂಡ್ಯ

ವಿದ್ಯಾಗಣಪತಿ ದೇವಾಲಯ, ಮಂಡ್ಯ

ಶ್ರೀ ವಿದ್ಯಾಗಣಪತಿ ದೇವಾಲಯ, ವಿದ್ಯಾನಗರ, ಮಂಡ್ಯ ಇಲ್ಲಿ ಹೊಸದಾಗಿ ಕಟ್ಟಿರುವ ವಸತಿಗ್ಘಹಗಳು, ಸಭಾಭವನ ಹಾಗೂ ಯಾಗಮಂಟಪಗಳ ಉಧ್ಘಾಟನೆಯು ದಿ;೧೪ ಹಾಗೂ ೧೫ ಫೆಬ್ರವರಿ ೨೦೦೯ ರಂದು ನಡೆಯಲಿದ್ದು, ಶಿವಗಂಗಾ ಮಠಾಧೀಶರು ಈ ಕಾರ್ಯ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಭಕ್ತಾದಿಗಳು ಪಾಲ್ಗೊಂಡು ಶ್ರೀ ವಿನಾಯಕನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸವಿನಯ ಪ್ರಾರ್ಥನೆ. ಹೆಚ್ಚಿನ ವಿವರಗಳಿಗೆ ಡಾ|| ನಾರಾಯಣಸ್ವಾಮಿ ಅಥವಾ ಶ್ರೀ ರಮೇಶ್ ರವರನ್ನು ಸಂಪರ್ಕಿಸಬಹುದು.

ಮಾಹಿತಿ; ಡಾ; ಶ್ರೀಪಾದ್ ಹೆಚ್. ಆರ್.
ಉಪನ್ಯಾಸಕ, ಸರ್ಕಾರಿ ಕಾಲೇಜು(ಸ್ವಾಯತ್ತ), ಮಂಡ್ಯ.