ಪುಣ್ಯಸ್ಮರಣೆ

ಪುಣ್ಯಸ್ಮರಣೆ

ದಿ|| ವೇ||ಬ್ರ||ಶ್ರೀ|| ಲಕ್ಷ್ಮೀ ನರಸಿಂಹಮೂರ್ತಿಗಳ ಸ್ಮರಣೆ

ಪೂಜ್ಯ ದಿ|| ವೇ||ಬ್ರ||ಶ್ರೀ|| ಲಕ್ಷ್ಮೀ ನರಸಿಂಹಮೂರ್ತಿಗಳ ದ್ವಿತೀಯ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಅಧ್ಯಾತ್ಮಪ್ರಕಾಶ ಕಾರ್ಯಾಲಯದಲ್ಲಿ ಇಂದು ನಡೆಯುತ್ತಿದೆ. ಕಾರ್ಯಕ್ರಮವು ಪೂಜ್ಯರ ವೇದಾಂತಶಿಷ್ಯರಾದ ಪ.ಪೂ. ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿದೆ. ಪೂಜ್ಯರ ಶಿಷ್ಯಕೋಟಿ ಹಾಗೂ ಕಾರ್ಯಾಲಯದ ಬಳಗವೆಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ವರದಿ; ಡಾ: ಹೆಚ್.ಆರ್. ಶ್ರೀಪಾದ್, ಮಂಡ್ಯ.