" ಶ್ರೀ ಶಂಕರ ಜಯಂತಿ ಮಹೋತ್ಸವ "
ರವಿವಾರ, ೨೬, ಏಪ್ರಿಲ್, ೨೦೦೯ ರಿಂದ ಬುಧವಾರ, ೨೯, ಏಪ್ರಿಲ್, ೨೦೦೯
೧೮ ನೆಯವರ್ಷದ ಪ್ರತಿಷ್ಠಾಪನ ದಿನ. ಮಹಾಭಿಷೇಕ
ಶಾರದಾವಿದ್ಯಾಕೇಂದ್ರ,
ಶ್ರೀ ಶ್ರಿಂಗೇರಿ ಶಂಕರ ಮಠ ಚೌಕ್, ೫ನೆಯ ರಸ್ತೆ.
ಚೆಂಬೂರ್ ಡೈಮಂಡ್ ಗಾರ್ಡನ್ ನ ಹತ್ತಿರ, ಮುಂಬೈ-೪೦೦ ೦೭೧
ದೂರವಾಣಿ : ೨೫೨೦ ೬೯೭೮
ದಿನವೂ ಪ್ರವಚನವಿರುತ್ತದೆ.
೨೯ ರವರೆಗೆ, ಗಣಪತಿಹೋಮ ಮತ್ತು, ಆದಿ ಶಂಕರಾಚಾರ್ಯರ ಮೆರವಣಿಗೆ ಇರುತ್ತದೆ.
ಸರ್ವರಿಗೂ ಆದರದ ಸ್ವಾಗತ.
ಶ್ರೀ. ಶ್ರೀ. ಭಾರತೀಸ್ವಾಮಿಗಳು ೧೯೯೨ ರಲ್ಲಿ, ಚೆಂಬೂರಿನ ಈಗಿರುವ ಶಾರದಾ ವಿದ್ಯಾಕೇಂದ್ರದಲ್ಲಿ, ಮಹಾಕುಂಭಾಭಿಷೇಕವನ್ನು ನೆರೆವೇರಿಸಿದ್ದರು. ವಾರ್ಷಿಕ ಪ್ರತಿಷ್ಥಾಪನಾ ದಿನ ಈ ವರ್ಷದ ವೈಶಾಖ ಶುಕ್ಲ ಶಷ್ಟಿ ಗುರುವಾರ, ಏಪ್ರಿಲ್, ೩೦ ೨೦೦೯ ರಂದು ಜರುಗಲಿದೆ.
ತಾವೆಲ್ಲಾ ಆ ಶುಭದಿನದಂದು ಆಗಮಿಸಿ, ಮಹಾಗಣಪತಿ, ಆದಿಶಂಕರಾಚಾರ್ಯ, ಹಾಗೂ ಶಾರದಾಂಬದೇವಿಯವರ ಆಶೀರ್ವಾದಗಳಿಗೆ ಪಾತ್ರರಾಗುವಿರೆಂದು ಭಾವಿಸುತ್ತೇವೆ.
ಜಗದ್ಗುರುಗಳ ಆಜ್ಞಾರಾಧಕರು.
ಗುರುಸೇವಾ ಧುರೀಣ, ಪದ್ಮಶ್ರೀ,
ವಿ. ಆರ್. ಗೌರೀಶಂಕರ್,
ಶೃಂಗೇರಿ ಸಂಸ್ಥಾನಾಧಿಪೀಠದ ಸ್ಥಿರ-ಚರ ಆಸ್ತಿಗಳಿಗೆ ಮೇಲ್ವಿಚಾರಕ,
ಶ್ರಿಂಗೇರಿ,
ಕರ್ನಾಟಕ
ವಿ. ಸೀತಾಪತಿ,
ಗೌ. ಮ್ಯಾನೇಜರ್,
ಮುಂಬೈ
ಕಾರ್ಯಕ್ರಮಗಳು : ೨೦೦೯ ನೆ ಇಸವಿ, ಏಪ್ರಿಲ್, ೩೦ ನೇ ತಾರೀಖು ಪ್ರಾತಃಕಾಲದಂದು.
ಬೆಳಿಗ್ಯೆ ೭-೩೦ ಕ್ಕೆ, ಮಹಾಗಣಪತಿ ಹೋಮ.
೭-೩೦ ಕ್ಕೆ, ಆದಿಶಂಕರಾಚಾರ್ಯ ಹಾಗೂ ಶಾರದಾದೇವಿಯವರಿಗೆ ಅಭಿಷೇಕ,
೧೨-00 -ಮಹಾಮಂಗಳಾರತಿ,
೭-೩೦ ಕ್ಕೆ, ಶಾರದಾಂಬಾದೇವಿಯವರ ಉತ್ಸವ.
೯-೩೦ ಕ್ಕೆ ಮಂಗಳಾರತಿ, ಯೊಂದಿಗೆ ಪರಿಸಮಾಪ್ತಿ.
ಎಲ್ಲರಿಗೂ ಆದರದ ಸ್ವಾಗತ.