"ಓಲಿ ಕೊಡೆ" ಪುಸ್ತಕ ಬಿಡುಗಡೆ
- Log in to post comments
ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ,
ದಿನ: 10/ 04/ 2011 ಭಾನುವಾರ, ಸಮಯ: 10:00 ರಿಂದ 12:30
ಎಂ. ಶಶಿಧರ್ ಹೆಬ್ಬಾರ್ ಹಾಲಾಡಿ ಅವರ "ಓಲಿ ಕೊಡೆ" ಪುಸ್ತಕ ಬಿಡುಗಡೆ
ಮತ್ತು
ವಿಶೇಷ ಮಾತುಕತೆ/ಚೆರ್ಚೆ : 'ಹೊಸತಲೆಮಾರಿನ ಲಲಿತ ಪ್ರಬಂಧಗಳು'
ಕಥೆಗಾರ ವಸುಧೇಂದ್ರರ ಜೊತೆ
...
ವಿಳಾಸ :
ಆಕೃತಿ ಪುಸ್ತಕ ಮಳಿಗೆ,
ನಂ: 31/1, 12 ನೇ ಮುಖ್ಯರಸ್ತೆ,
3 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560010
ಹತ್ತಿರದ ಗುರುತು: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಭಾಷ್ಯಂ ಸರ್ಕಲ್ ಹತ್ತಿರ
ಸ್ಥಳ ಸಿಕ್ಕದ ಹೊರತು 9886694580 ಗೆ ಕರೆ ಮಾಡಿ