ಎಲ್ಲಾ ರೀತಿಯ ಹಿಂದಿ ಹೇರಿಕೆಯನ್ನು ವಿರೋಧಿಸೋಣ
ಬರಹ
ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಇರುವಷ್ಟೇ ಸ್ಥಾನಮಾನ ಹಿಂದಿಗೆ ಇದ್ದರೂ , ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಉದ್ಯೋಗಕ್ಕೆ ಹಿಂದಿ ಭಾಷೆ ಕಲಿಯಬೇಕು, ಕನ್ನಡದ ಮಕ್ಕಳು ಹಿಂದಿಭಾಷೆಯನ್ನು ಶಾಲೆಯಲ್ಲಿ ಓದಬೇಕು. ಇದೇ ತರದ ಹತ್ತು ಹಲವಾರು ರೀತಿಯಲ್ಲಿ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಇದರ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ, ಇದೇ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೈಗೊಂಡಿರುವ ಹಿಂದಿ ವಿರೋಧಿ ಅಭಿಯಾನದಲ್ಲಿ ಕೈಜೋಡಿಸಬೇಕಾಗಿ ಕರವೇಯ ರಾಜ್ಯಾಧ್ಯಕ್ಷರಾದ ಟಿ.ಏ.ನಾರಾಯಣಗೌಡರು ಕರೆ ನೀಡಿದ್ದಾರೆ
ಕರವೇಯ ರಾಜ್ಯಾಧ್ಯಕ್ಷರ ಲೇಖನಿಯಿಂದ ಮೂಡಿ ಬಂದಿರುವ ಲೇಖನವನ್ನು ಕೆಳಗಿನ ಕೊಂಡಿಯಲ್ಲಿ ನೋಡಿ.
http://www.karnatakarakshanavedike.org/modes/view/17/adhyakshara_nudi.html
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಎಲ್ಲಾ ರೀತಿಯ ಹಿಂದಿ ಹೇರಿಕೆಯನ್ನು ವಿರೋಧಿಸೋಣ