ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕ.ರ.ವೇ. ಬೆಂಬಲ - ಮಿಂಚೆ ಬಂದಿತ್ತು

ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕ.ರ.ವೇ. ಬೆಂಬಲ - ಮಿಂಚೆ ಬಂದಿತ್ತು

ಬರಹ

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿದರು. ಅದರ ವರದಿಯನ್ನು ಇಲ್ಲಿ ಓದಿ

http://karave.blogspot.com/ 2008/11/blog-post.html

ಕನ್ನಡಕ್ಕೆ ಶಾಸ್ತ್ರೀಯ ಸ್ತಾನಮಾನ ದೊರೆತದ್ದಕ್ಕಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕ.ರ.ವೇ ಅಧ್ಯಕ್ಷರಾದ ನಾರಾಯಣ ಗೌಡರು ತುಳು ಭಾಷೆಯನ್ನು ಸಂವಿಧಾನದ ೮ ನೆಯ ಸ್ಕೆಡ್ಯೂಲ್ ನಲ್ಲಿ ಸೇರಿಸಲು ಆಗ್ರಹಿಸಿದ್ದಾರೆ
ಅದರ ವರದಿಯನ್ನು ಇಲ್ಲಿ ಓದಿ

http://karave.blogspot.com/ 2008/11/blog-post_09.html

ಹೊಗೇನಕಲ್ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿರುವ ತಮಿಳುನಾಡು ಸರ್ಕಾರದ ವಿರುದ್ಧ ಕ.ರ.ವೇ. ಅಧ್ಯಕ್ಷರಾದ ನಾರಾಯಣ ಗೌಡರು ಕಿಡಿಕಾರಿದರು. ಅದರ ವರದಿಯನ್ನು ಇಲ್ಲಿ ನೋಡಿ

http://karave.blogspot.com/ 2008/11/blog-post_844.html

ಇಂತಿ
ಕರ್ನಾಟಕ ರಕ್ಷಣಾ ವೇದಿಕೆ

http://www. karnatakarakshanavedike.org/

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet