ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ

ಕವನ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬಾಲ ಗೋಪಾಲ
ಎಲ್ಲರ ಮನೆ ಮನ ಬೆಳಗಲು ಬಾರೋ ನಂದಲಾಲ
ನಿನ್ನ ಪಾದ ಸ್ಪರ್ಷಿಸಲು ಶುರುವಾಗಿದೆ ಭಕ್ತಿಯ ಕೋಲಾಹಲ
ಮನದ ಅಂಧಕಾರ ತೊಲಗಿಸು ಗಿರಿಧರ ಗೋಪಾಲ