ಕೆರೆ ಕರಗುವ ಸಮಯ; ನಿಮಗಿದೋ ಆಮಂತ್ರಣ

ಕೆರೆ ಕರಗುವ ಸಮಯ; ನಿಮಗಿದೋ ಆಮಂತ್ರಣ

ಆತ್ಮೀಯ ಸ್ನೇಹಿತರೆ,
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬೆಂಗಳೂರಿನ ಕೆರೆಗಳ ಲೇಖನ ಮಾಲಿಕೆ ನಿಮಗೆ ಮಾಹಿತಿ
ಇದೆ ಎಂದು ನಾನು ಭಾವಿಸುತ್ತೇನೆ. ಈ ಕೆರೆಗಳ ಬಗ್ಗೆ ನಾನು ‘ಕೆರೆ ಕರಗುವ ಸಮಯ’ ಎಂಬ
ಪುಸ್ತಕವನ್ನು ಪ್ರಕಟಿಸಿದ್ದೇನೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್‌
ಸೊಸೈಟಿಯಲ್ಲಿ (ಮಾರ್ಥಾಸ್‌ ಆಸ್ಪತ್ರೆ ಮತ್ತು ಆರ್‌‌‌ಬಿಐ ಸಮೀಪ) ಭಾನುವಾರ, 22ನೇ
ಮಾರ್ಚ್ 2009ರಂದು ಬೆಳಗ್ಗೆ 10.30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.
ದಯವಿಟ್ಟು ನೀವೆಲ್ಲರೂ ಬರಬೇಕಾಗಿ ಪ್ರಾರ್ಥನೆ.
ಧನ್ಯವಾದಗಳೊಂದಿಗೆ
ಆರ್‌. ಮಂಜುನಾಥ್‌
9448081174

 

Dear Friend

I
think you know that Series of Articles on Bangalore lakes was published
in Vijaya Karnataka. On this, i published a Book called "Kere Karaguva
Samaya''. This book will be released on Sunday 22nd March 2009 at Mithic Society, (Near Marthas Hosptial and RBI) Nrupathuga Road, Bangalore. at 10.30 AM.

I invite you to
attened this fuction.
with warm Regards
Manjunath R
9448081174