ಚಿತ್ರಕ್ಕೊಂದು ಕವನ By ಬರಹಗಾರರ ಬಳಗ on Tue, 06/03/2025 - 11:26 ಕವನ ಬಾನಿಗೆ ಸುಂದರ ಚಿತ್ತಾರವ ಬಿಡಿಸಿದವರಾರು.. ಪ್ರಳಯಾಂತಕ ಮಹಾ ಸಾಗರವ ಶಾಂತವಾಗಿ ನಿಲ್ಲಿಸಿದವರಾರು.. ಉಪ್ಪು ಕಹಿ ನೀರಿನಲಿ ಮೀನುಗಳಿಗೆ ಆಹಾರ,ಜೀವನ ಇಟ್ಟವರಾರು.. ಸಮುದ್ರ ಮೀನುಗಾರಿಕೆಯಲಿ ಮಾನವನಿಗೆ ಬದುಕು ಕಟ್ಟಿ ಕೊಟ್ಟವರಾರು.. -ಕಡಲ ಕವಿ, ಶಿವಾನಂದ ಬಿ ಮೊಗೇರ, ಭಟ್ಕಳ. ಚಿತ್ರ್ Log in or register to post comments