ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !

ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !

ಬರಹ

ಭಗೀರಥ ಪ್ರಯತ್ನದಿಂದಾಗಿ, ಕೊನೆಗೂ, ಎಲೆಕ್ಷನ್ ಮೊದಲೇ ಚಿತ್ರದುರ್ಗ ಹಾಗೂ ಸುತ್ತಮುತ್ತಲ ಸ್ಥಳಗಳು ಕುಡಿಯುವ ನೀರನ್ನು ಪ್ರಥಮಬಾರಿಗೆ ಕಂಡಿವೆ. ಇದರ ರೋಚಕ ಸುದ್ದಿಯನ್ನು "ಸಂಜೆವಾಣಿ " ಪತ್ರಿಕೆಯಲ್ಲಿ ಓದಿ ಆನಂದಿಸಿರಿ. "ದಾವಣಗೆರೆ ಸುದ್ದಿ," ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಇದು ಪ್ರಕಟವಾಗಿದೆ.