ತ್ರಿಶಂಕು

ತ್ರಿಶಂಕು

ಕವನ

ಹಿಂದಿನ 

ಅವರು

ಏನು

ಮಾಡಿಟ್ಟು 

ಹೋದುದನ್ನು

ಇಂದಿನವರು

ಪ್ರಶ್ನಿಸದೇ

ಸ್ವೀಕರಿಸಿ

ಅದರಂತೆ 

ಇರಬೇಕು 

ಬರೆಯಬೇಕು 

ಕೊನೆಗೆ

ಅಲ್ಲಿಯು

ಇಲ್ಲಿಯೂ

ಗತಿ

ಇಲ್ಲದೇ

ಸಾಯಬೇಕು !

***

ದಾರಿ ಬಿಡಿ

ನುಂಗಣ್ಣರು ಬಂದಿದ್ದಾರೆ 

ದಾರಿ ಬಿಡಿ

ರಸ್ತೆಯ ಅಗಲೀಕರಣ , 

ಚರಂಡಿ ರಿಪೇರಿ , 

ರಸ್ತೆ ಹೊಂಡ 

ಮುಚ್ಚಿಸುವುದು , ಸರಕಾರಕ್ಕೆ 

ಸೇರಿದ ಸ್ಥಳ

ಮಾರಾಟ , 

ನಗರ ನಿರ್ಮಲೀಕರಣ , 

ಆರೋಗ್ಯ ಭಾಗ್ಯ

ಆಹಾರ ವಸ್ತುಗಳ 

ಮಾರಾಟ , ಸಬ್ಸೀಡಿ , 

ಶಿಕ್ಷಣ ವ್ಯವಸ್ಥೆ 

ಯಾವುದೂ 

ಜನರಿಗಾಗಿಯಲ್ಲ . 

ಜನರ ಹೆಸರಲ್ಲಿ

ಅಧಿಕಾರಿಗಳಿಗೆ 

ಐಷರಾಮ ಬದುಕಲ್ಲಿ 

ಬದುಕಲು 

ಸರಕಾರಗಳು 

ಕಲ್ಪಿಸಿರುವ 

ಯೋಜನೆಗಳು 

ಮೇರಾ ಭಾರತ್ 

ಮಹಾನ್ !

-ಹಾ. ಮ ಸತೀಶ ಬೆಂಗಳೂರು

ಚಿತ್ರ್