ದಿನಕರ
ಕವನ
ಬೆಳಕನ್ನು ನೀಡುವ ಸುಧಾಕರ,
ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,
ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,
ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,
ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,
ನೀನಿಲ್ಲವಾದರೆ ಜಗತ್ತೇ ಹಾಹಾಕಾರ,
ಭೂ-ಗೃಹಕೆ ಇರಲಿ ನಿನ್ನ ಮಮಕಾರ,
ನೀನೇ ಪ್ರತ್ಯಕ್ಷ ದೈವ-ಆಧಾರ,
ನಮ್ಮ ಪೂಜೆಗೆ ನೀನಾದೆ ನಾರಾಯಣನ ಅವತಾರ