ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ  ಪಾಡ್ಕಾಸ್ಟ್ ನಲ್ಲಿ ಕೇಳಬಹುದು. 

ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ  ಪಾಡ್ಕಾಸ್ಟ್ ನಲ್ಲಿ ಕೇಳಬಹುದು. 

ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ. 

https://www.udayavani.com/sandhyavani/god-faith-grace

Comments

Submitted by addoor Sun, 10/11/2020 - 11:50

ನಮಸ್ತೆ. ಈ ಬರಹಕ್ಕೆ ನೀವು ಕೊಟ್ಟಿರುವ ತಲೆಬರಹದಲ್ಲಿ ಹದಿನಾಲ್ಕು ಶಬ್ದಗಳಿವೆ. ಇದಕ್ಕಿಂತ ಮುಂಚೆ, ಹಿರೇಮಗಳೂರು ಕಣ್ಣನ್ ಬಗ್ಗೆ ನಿಮ್ಮ ಬರಹದ ತಲೆಬರಹದಲ್ಲಿಯೂ ಹದಿನಾಲ್ಕು ಶಬ್ದಗಳಿದ್ದವು.

ಇನ್ನು ಮುಂದೆ ಆರು ಶಬ್ದಗಳ ಮಿತಿಯಲ್ಲಿ ತಲೆಬರಹ ನೀಡಬೇಕಾಗಿ ವಿನಂತಿ.

- ಅಡ್ಡೂರು ಕೃಷ್ಣ ರಾವ್