ನಂ ಕೈ ಇಂದ ಆಗಲ್ಲ
ಪ್ರಿಯ ಓದುಗರೇ,
ಕನ್ನಡ ನಾಡಿನಲ್ಲಿ ಹುಟ್ಟಿದಕ್ಕೆ ನನಗೆ ತುಂಬಾ ಖುಷಿ ಇದೆ. ಕನ್ನಡ ಕವಿಗಳು ಸಾಹಿತಿಗಳು ಬರೆದ ತುಂಬಾ ಕಥೆ, ಕವನ ಕಾದಂಬರಿ ಗಳನ್ನ ಓದಿದ್ದೇನೆ.
ಪ್ರತಿ ಒಬ್ಬರಲ್ಲೂ ಇರುವಂತೆ ನನಗು ಏನಾದರು ಬರೆಯುವ ಆಸೆ ತವಕ ಮಿಡಿತ ನನ್ನ ಮನದಲ್ಲಿ ಅಡಗಿ ಕುಳಿತಿದೆ .
ಇದೆ ಸಂಪದ ಅಲ್ಲಿ ನಾನು ಎರಡು ಚಿಕ್ಕ ಕಥೆ ಬರಿದಿದ್ದೆ, ನಿಜ ಹೇಳುವದಾದರೆ ಬರಿಯೋದು ಸುಲಭ ಅಲ್ಲ ಅಂತ ಗೊತಾಯ್ತು ನನಗೆ.
"ನನ್ನ ಕೈ ಇಂದ ಆಗಲ್ಲ " ಅಂತ ನಿರ್ಧಾರ ಮಾಡಿದ ನಂಗೆ ಸ್ವಲ್ಪ ಬೇಸರ .
ಕನ್ನಡ ಅಲ್ಲಿ ಬರೆಯುವ ಎಲ್ಲ ಬರಹಗಾರರ ನನ್ನ ನಮನ, ಚಿರಕಾಲ ಬರೆಯುತ್ತಲೇ ಇರಿ.
-ವಿಶ್ವ.