ನಾವು ಯಾಕಾದರೂ ಸಹಿಸಬೇಕು?

ನಾವು ಯಾಕಾದರೂ ಸಹಿಸಬೇಕು?

ಬರಹ
ನಾವು ಯಾಕಾದರೂ ಸಹಿಸಬೇಕು?
ಈ ವ್ಯಕ್ತಿ ಒಂದು ಕ್ಷೇತ್ರದ ಜನರಿಂದ ಶಾಸನ ಸಭೆಗೆ ಆಯ್ಕೆ
ಯಾದ ಜನಪ್ರತಿನಿಧಿ. ಈತನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಇನ್ನೊಬ್ಬ ವ್ಯಕ್ತಿ ಸಿಗಲಿಲ್ಲವೋ ಏನೊ ಈತನನ್ನೇ ಆಯ್ಕೆ ಮಾಡಿದ್ದಾರೆ. ಅದು- ಅವರ ಇಷ್ಟ. ಆದರೆ, ಅವರಿಷ್ಟದಂತೆ ಆಯ್ಕೆ ಮಾಡಿರುವ ಇಂಥ ವ್ಯಕ್ತಿ0ುನ್ನು ಇಡೀ ರಾಜ್ಯ ಯಾವ ಕಾರಣಕ್ಕೆ ಒಪ್ಪಿಕೊಳ್ಳಬೇಕು?
ಮೊದಲು ನಸರ್್ ಜ0ುಲಕ್ಷ್ಮಿ ವಿಷ0ುದಲ್ಲಿ ಹಾದಿ ರಂಪ- ಬೀದಿ ರಂಪ ಮಾಡಿಕೊಂಡಿದ್ದಾಯಿತು. `ಎ' ದಜರ್ೆ ಸಿನೆಮಾದ ಪೊಸ್ಟರ್ನಂತ ಫೋಟೋಗಳು ಬಿಡುಗಡೆ0ುದಾವು. ಜನ ಹೇಸಿಗೆ ಪಟ್ಟುಕೊಂಡರು. ಯಾವ ಮಾ0ುದಲ್ಲೋ ಕಟಕಟೆ ಹತ್ತಿದ್ದ ಈ ಪ್ರಕರಣ ಸಂಧಾನದ ಮೂಲಕ ಬಗೆಹರಿಯಿತು. 
ಇದಾದ ಮೇಲೆ, ಮೊದಲ ಬಾರಿಗೆ ರೆಡ್ಡಿ ಸಹೋದರರು ಭಿನ್ನಮತದ ಬಾವುಟ ಹಾರಿಸಿದಾಗ, ಅವರ ಜೊತೆ ಹೋದರು. ಹೋಗುವಾಗ ಒಂದು ಮಾತು- ಬರುವಾಗ ಒಂದು ಮಾತು ಆಡಿದ್ದ ಕಂಡು ಜನ ಮೂಕವಿಸ್ಮ0ುಕ್ಕೆ ಒಳಗಾದರು. ನಂತರ, 0ುಡಿ0ುೂರಪ್ಪ ನನ್ನ ತಂದೆ ಸಮಾನ, ಈಶ್ವರಪ್ಪ ಚಿಗಪ್ಪನ ಸಮಾನ ಎಂದು ಹಾಡಿಹೊಗಳಿದರು. ಹೈದ್ರಾಬಾದ್ ರೆಸಾಟರ್್ನಿಂದ ಬಂದು ಅಬಕಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದು, ಕಳ್ಳಬಟ್ಟಿ ಕೇಂದ್ರಗಳ ಮೇಲೆ ದಾಳಿ ಮಾಡಿ, ತಾನೇ ಪತ್ತೆ ಹಚ್ಚಿದಂತೆ ಫೋಸ್ ಕೊಡವ ಹವ್ಯಾಸ ರೂಢಿಸಿಕೊಂಡರು. ಸಚಿವರು ಅಲ್ಲಿಗೆ ಹೋಗುವ ಮುನ್ನ ಅಲ್ಲಿನ ಅಧಿಕಾರಿಗಳಿಗೆ ಕಳ್ಳಬಟ್ಟಿ ತಯಾರಿಕೆ ಬಗ್ಗೆ ಮಾಹಿತಿ ಇರುತ್ತಿರಲಿಲ್ಲವೇ?
 ಮೊನ್ನೆಮೊನ್ನೆ ಒಂದಷ್ಟು ಶಾಸಕರನ್ನು ಬೆನ್ನಿಗಿಟ್ಟುಕೊಂಡು, ಭಿನ್ನಮತದ ಬಾವುಟ ಏರಿಸಿಕೊಂಡು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ವಿರುದ್ಧ ಮತ್ತೊಮ್ಮೆ ತಾರಾಮಾರ ವಾಗ್ದಾಳಿ ನಡೆಸಿದರು. ಅಲ್ಲಿಂದ ಗೋವಾಕ್ಕೆ ಹಾರಿದರು. ಮೂರ್ನಾಲ್ಕು ದಿನವಾದ ನಂತರ ಊದಿಕೊಂಡ ಮುಖವನ್ನು ಮಾಧ್ಯಮಗಳ ಮುಂದಿಟ್ಟು, ನಾನು ಸಕರ್ಾರದ ಪರವಾಗಿ ಹೋಗಿದ್ದವನು. ನನಗೂ ಭಿನ್ನಮತಕ್ಕೂ ಭಾರಿ ದೂರ. ಸಕರ್ಾರ ಉಳಿಸಲು ಬೆವರಿಳಿಸಿದ್ದೇನೆ ಅಂದು ತಂದೆ- ತಾಯಿ ಸೇರಿದಂತೆ ಮುಕ್ಕೋಟಿ ದೇವರುಗಳ ಮೇಲೆ ಆಣೆ ಮಾಡಿದರು. ಸುತ್ತಮುತ್ತ ಕೋವಿ ಹಿಡಿದ ರೌಡಿಗಳು ಇದ್ದರು. ನಾನು ಜೀವಂತ ಪಾರಾಗಿ ಬಂದದ್ದೇ ನನ್ನ ಏಳು ಜನ್ಮಗಳಿಂದ ಬಂದ ಪುಣ್ಯ. ಅದೇ ನನ್ನ ಕಾಪಾಡಿತು ಅಂದ್ರು. ಜನ ಮತ್ತೊಮ್ಮೆ ಇವರ ಪ್ರತಿಭೆಗೆ ಮನ ಸೋತರು. 
ಈ ನಡುವೆ ಚಿಕ್ಕ ಬಾಲಕನಿಗೆ ಮದ್ಯ ಕುಡಿಸಿದರು, ಮಠಾಧೀಶರೂ ಮಧ್ಯರಾತ್ರಿ ಮದ್ಯ ಕುಡಿ0ುುತ್ತಾರೆ ಅಂದ್ರು. ಇಂಥ ಎನೆಲ್ಲಾ  ಅರೆಬರೆ ಬುದ್ಧಿಮತ್ತೆ0ು ಈ ಸಚಿವರು ನಿನ್ನೆ ತಮ್ಮ ಚಪ್ಪಲಿ0ುನ್ನು ಗನ್ಮ್ಯಾನ್ ಕೈಗೆ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರ ಧ್ವಜ ಹಾರಿಸುವಾಗ ಜಯಕನರ್ಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ಅವರಿಗೆ ಪೊಲೀಸರು ಹುಚ್ಚಾಪಟ್ಟೆ ಭಾರಿಸಿದ್ದಾರೆ, ಅಲ್ಲಿನ ಎಸ್ಪಿ ವೀರಾವೇಷದಿಂದ ಈ ಕಾರ್ಯಕರ್ತರನ್ನು ಬೂಟುಗಾಲಿನಲ್ಲಿ ಓದ್ದು ಹಾಕಿದ್ದಾನೆ.
ಇಂಥ ಹೀನಸುಳಿಯ ವ್ಯಕ್ತಿ ರಾಷ್ಟ್ರಧ್ವಜ ಹಾರಿಸುತ್ತಾನೆ. ಆತನಿಗೆ ಇಡೀ ಪೊಲೀಸ್ ಮತ್ತಿತರ ರಕ್ಷಣಾದಳಗಳು ಗೌರವ ಸಲ್ಲಿಸುತ್ತವೆ. ಇಂಥ ಸಮಾರಂಭದಲ್ಲಿ ಪಾಲ್ಗೊಂಡ ನಮ್ಮ ಮಕ್ಕಳು ಈ ಮಹಾನ್ ಚೇತನದ ಭಾಷಣ ಕೇಳಬೇಕು- ಎಂಥಾ ದುರಂತ ಅಲ್ಲವೇ?
 ಇವರ ವಿರುದ್ಧ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಸಹ ಅರ್ಥ ಪೂರ್ಣ. ಇಂಥ ಕೆಟ್ಟ ವ್ಯಕ್ತಿತ್ವಗಳನ್ನು  ನಾವು ಯಾಕಾದರೂ ಗೌರವಿಸಬೇಕು, ಸಹಿಸಬೇಕು? ಮತಹಾಕಿದ ತಪ್ಪಿಗೆ ಬೇಕಾದರೆ ಹೊನ್ನಾಳಿ ಜನ ಈ ಮಂಗಾಟಗಳನ್ನು ನೋಡಿಕೊಂಡು ಸಂಪೂರ್ಣ ಮನರಂಜನೆ ಪಡೆಯಲಿ, ನಮಗ್ಯಾಕೆ?
 

ಈ ವ್ಯಕ್ತಿ ಒಂದು ಕ್ಷೇತ್ರದ ಜನರಿಂದ ಶಾಸನ ಸಭೆಗೆ ಆಯ್ಕೆಯಾದ ಜನಪ್ರತಿನಿಧಿ. ಈತನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಇನ್ನೊಬ್ಬ ವ್ಯಕ್ತಿ ಸಿಗಲಿಲ್ಲವೋ ಏನೊ ಈತನನ್ನೇ ಆಯ್ಕೆ ಮಾಡಿದ್ದಾರೆ. ಅದು- ಅವರ ಇಷ್ಟ. ಆದರೆ, ಅವರಿಷ್ಟದಂತೆ ಆಯ್ಕೆ ಮಾಡಿರುವ ಇಂಥ ವ್ಯಕ್ತಿ0ುನ್ನು ಇಡೀ ರಾಜ್ಯ ಯಾವ ಕಾರಣಕ್ಕೆ ಒಪ್ಪಿಕೊಳ್ಳಬೇಕು?ಮೊದಲು ನಸರ್್ ಜ0ುಲಕ್ಷ್ಮಿ ವಿಷ0ುದಲ್ಲಿ ಹಾದಿ ರಂಪ- ಬೀದಿ ರಂಪ ಮಾಡಿಕೊಂಡಿದ್ದಾಯಿತು. `ಎ' ದಜರ್ೆ ಸಿನೆಮಾದ ಪೊಸ್ಟರ್ನಂತ ಫೋಟೋಗಳು ಬಿಡುಗಡೆ0ುದಾವು. ಜನ ಹೇಸಿಗೆ ಪಟ್ಟುಕೊಂಡರು. ಯಾವ ಮಾ0ುದಲ್ಲೋ ಕಟಕಟೆ ಹತ್ತಿದ್ದ ಈ ಪ್ರಕರಣ ಸಂಧಾನದ ಮೂಲಕ ಬಗೆಹರಿಯಿತು. ಇದಾದ ಮೇಲೆ, ಮೊದಲ ಬಾರಿಗೆ ರೆಡ್ಡಿ ಸಹೋದರರು ಭಿನ್ನಮತದ ಬಾವುಟ ಹಾರಿಸಿದಾಗ, ಅವರ ಜೊತೆ ಹೋದರು. ಹೋಗುವಾಗ ಒಂದು ಮಾತು- ಬರುವಾಗ ಒಂದು ಮಾತು ಆಡಿದ್ದ ಕಂಡು ಜನ ಮೂಕವಿಸ್ಮ0ುಕ್ಕೆ ಒಳಗಾದರು. ನಂತರ, 0ುಡಿ0ುೂರಪ್ಪ ನನ್ನ ತಂದೆ ಸಮಾನ, ಈಶ್ವರಪ್ಪ ಚಿಗಪ್ಪನ ಸಮಾನ ಎಂದು ಹಾಡಿಹೊಗಳಿದರು. ಹೈದ್ರಾಬಾದ್ ರೆಸಾಟರ್್ನಿಂದ ಬಂದು ಅಬಕಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದು, ಕಳ್ಳಬಟ್ಟಿ ಕೇಂದ್ರಗಳ ಮೇಲೆ ದಾಳಿ ಮಾಡಿ, ತಾನೇ ಪತ್ತೆ ಹಚ್ಚಿದಂತೆ ಫೋಸ್ ಕೊಡವ ಹವ್ಯಾಸ ರೂಢಿಸಿಕೊಂಡರು. ಸಚಿವರು ಅಲ್ಲಿಗೆ ಹೋಗುವ ಮುನ್ನ ಅಲ್ಲಿನ ಅಧಿಕಾರಿಗಳಿಗೆ ಕಳ್ಳಬಟ್ಟಿ ತಯಾರಿಕೆ ಬಗ್ಗೆ ಮಾಹಿತಿ ಇರುತ್ತಿರಲಿಲ್ಲವೇ? ಮೊನ್ನೆಮೊನ್ನೆ ಒಂದಷ್ಟು ಶಾಸಕರನ್ನು ಬೆನ್ನಿಗಿಟ್ಟುಕೊಂಡು, ಭಿನ್ನಮತದ ಬಾವುಟ ಏರಿಸಿಕೊಂಡು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ವಿರುದ್ಧ ಮತ್ತೊಮ್ಮೆ ತಾರಾಮಾರ ವಾಗ್ದಾಳಿ ನಡೆಸಿದರು. ಅಲ್ಲಿಂದ ಗೋವಾಕ್ಕೆ ಹಾರಿದರು. ಮೂರ್ನಾಲ್ಕು ದಿನವಾದ ನಂತರ ಊದಿಕೊಂಡ ಮುಖವನ್ನು ಮಾಧ್ಯಮಗಳ ಮುಂದಿಟ್ಟು, ನಾನು ಸಕರ್ಾರದ ಪರವಾಗಿ ಹೋಗಿದ್ದವನು. ನನಗೂ ಭಿನ್ನಮತಕ್ಕೂ ಭಾರಿ ದೂರ. ಸಕರ್ಾರ ಉಳಿಸಲು ಬೆವರಿಳಿಸಿದ್ದೇನೆ ಅಂದು ತಂದೆ- ತಾಯಿ ಸೇರಿದಂತೆ ಮುಕ್ಕೋಟಿ ದೇವರುಗಳ ಮೇಲೆ ಆಣೆ ಮಾಡಿದರು. ಸುತ್ತಮುತ್ತ ಕೋವಿ ಹಿಡಿದ ರೌಡಿಗಳು ಇದ್ದರು. ನಾನು ಜೀವಂತ ಪಾರಾಗಿ ಬಂದದ್ದೇ ನನ್ನ ಏಳು ಜನ್ಮಗಳಿಂದ ಬಂದ ಪುಣ್ಯ. ಅದೇ ನನ್ನ ಕಾಪಾಡಿತು ಅಂದ್ರು. ಜನ ಮತ್ತೊಮ್ಮೆ ಇವರ ಪ್ರತಿಭೆಗೆ ಮನ ಸೋತರು.  ಈ ನಡುವೆ ಚಿಕ್ಕ ಬಾಲಕನಿಗೆ ಮದ್ಯ ಕುಡಿಸಿದರು, ಮಠಾಧೀಶರೂ ಮಧ್ಯರಾತ್ರಿ ಮದ್ಯ ಕುಡಿ0ುುತ್ತಾರೆ ಅಂದ್ರು. ಇಂಥ ಎನೆಲ್ಲಾ  ಅರೆಬರೆ ಬುದ್ಧಿಮತ್ತೆ0ು ಈ ಸಚಿವರು ನಿನ್ನೆ ತಮ್ಮ ಚಪ್ಪಲಿ0ುನ್ನು ಗನ್ಮ್ಯಾನ್ ಕೈಗೆ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರ ಧ್ವಜ ಹಾರಿಸುವಾಗ ಜಯಕನರ್ಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ಅವರಿಗೆ ಪೊಲೀಸರು ಹುಚ್ಚಾಪಟ್ಟೆ ಭಾರಿಸಿದ್ದಾರೆ, ಅಲ್ಲಿನ ಎಸ್ಪಿ ವೀರಾವೇಷದಿಂದ ಈ ಕಾರ್ಯಕರ್ತರನ್ನು ಬೂಟುಗಾಲಿನಲ್ಲಿ ಓದ್ದು ಹಾಕಿದ್ದಾನೆ.ಇಂಥ ಹೀನಸುಳಿಯ ವ್ಯಕ್ತಿ ರಾಷ್ಟ್ರಧ್ವಜ ಹಾರಿಸುತ್ತಾನೆ. ಆತನಿಗೆ ಇಡೀ ಪೊಲೀಸ್ ಮತ್ತಿತರ ರಕ್ಷಣಾದಳಗಳು ಗೌರವ ಸಲ್ಲಿಸುತ್ತವೆ. ಇಂಥ ಸಮಾರಂಭದಲ್ಲಿ ಪಾಲ್ಗೊಂಡ ನಮ್ಮ ಮಕ್ಕಳು ಈ ಮಹಾನ್ ಚೇತನದ ಭಾಷಣ ಕೇಳಬೇಕು- ಎಂಥಾ ದುರಂತ ಅಲ್ಲವೇ? ಇವರ ವಿರುದ್ಧ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಸಹ ಅರ್ಥ ಪೂರ್ಣ. ಇಂಥ ಕೆಟ್ಟ ವ್ಯಕ್ತಿತ್ವಗಳನ್ನು  ನಾವು ಯಾಕಾದರೂ ಗೌರವಿಸಬೇಕು, ಸಹಿಸಬೇಕು? ಮತಹಾಕಿದ ತಪ್ಪಿಗೆ ಬೇಕಾದರೆ ಹೊನ್ನಾಳಿ ಜನ ಈ ಮಂಗಾಟಗಳನ್ನು ನೋಡಿಕೊಂಡು ಸಂಪೂರ್ಣ ಮನರಂಜನೆ ಪಡೆಯಲಿ, ನಮಗ್ಯಾಕೆ?