ನಿತ್ಯ ಆತ್ಮ ಹತ್ಯೆ

ನಿತ್ಯ ಆತ್ಮ ಹತ್ಯೆ

ಬರಹ

ನಿತ್ಯ ಆತ್ಮ ಹತ್ಯೆ

ನಾವು ನಿತ್ಯ ರಸ ಅ೦ದ್ಕೊ೦ಡೂ ಮಾಡೋ ಊಟ ರಸಾಯನ ಗೊಬ್ಬರ.
ನಾವು ನಿತ್ಯ ಅವಸರದಲ್ಲಿ ಉಸಿರಾಡೋ ಗಾಳಿ ಧೂಳೂ.
ನಾವು ನಿತ್ಯ ಯವಗಾದರೂ ಕುಡಿಯುವ ನೀರು ವಿಷ.
ನಾವು ನಿತ್ಯ ಆಡೋ ಮಾತು ಬರೀ ಮಾತು ಮತ್ತೇನಿಲ್ಲಾ.
ನಾವು ನಿತ್ಯ ಹತ್ತ್ತುಘ್೦ಟೆ ಮಾಡೋ ಕರ್ಮ ಶ್ರದ್ಧಾ ಶೂನ್ಯ ..
ನಿತ್ಯ ಹತ್ಯೆ ನಡೆ ವುದಿಲ್ಲಿ ಸಾಮಾನ್ಯ ಹತ್ಯೆಯಲ್ಲವಿದು ಆತ್ಮಹತ್ಯೆ.
ಪೊಲಿಸ್ ನವರೆಗೂ ಸುಳಿವ್ ಇಲ್ಲಾ...
ರಕ್ತ ಚೂರಿ ಏನೂ ಇಲ್ಲಾ...
ಆದರೆ ಅತೀ ಭಯ೦ಕರ ಹತ್ಯೆ ಆತ್ಮಹತ್ಯೆ.