#ನಿರೀಕ್ಷೆ

#ನಿರೀಕ್ಷೆ

ಕವನ

ಅರಿವಾಗದು 
ಮಾಘ ಫಾಲ್ಗುಣಗಳ 
ಕಡು ನಿಲುವು 
ಅರಸಿದ ದಾರಿ 
ವನಸಿರಿ 
ಬಯಲಾಗದು 
ಒಳ ಮರ್ಮ 
ಕಡು ಶಂಕೆ 
ಸುಡಲು 
ಮತ್ತೆ ಕೋಗಿಲೆ 
ನಲುಗಿದೆ 
ಹಸಿರು ಬಾಡಿದೆ 
ಕಾಕರಾಜನ 
ಕರ್ಕಶಕೆ .....
 

ವಸಂತನ 
ಆಗಮನವಾದೀತೆ????......