ನೀರೆಗೆ ಸೀರೆ

ನೀರೆಗೆ ಸೀರೆ

 

ನೀರೆಗೆ ಸೀರೆ-
ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ ಎಂದು ಜಪ ಮಾಡುತ್ತಿರುವ ರಾಜ್ಯ ಸಕರ್ಾರದ ಜನಪ್ರಿ0ು ಯೋಜನೆ (ನೆನಪಿರಲಿ `ಜನಪರ' ಯೋಜನೆ ಅಲ್ಲ) ಭಾಗ್ಯಲಕ್ಷ್ಮಿ ಯೋಜನೆ0ು ತಾ0ುಂದಿರಿಗೆ ಸೀರೆ ವಿತರಿಸುವುದು. ವೀರಾವೇಷದಿಂದ ಈ ಯೋಜನೆ0ುಡಿ ತಾ0ುಂದಿರಿಗೆ ಸೀರೆ ವಿತರಿಸುತ್ತಿರುವ ಮುಖ್ಯಮಂತ್ರಿ 0ುಡಿ0ುೂರಪ್ಪ, ಯಾವುದೇ ಕಾರಣಕ್ಕೂ  ಈ ಯೋಜನೆ ನಿಲ್ಲದು. ಪ್ರತಿವರ್ಷವೂ ಸೀರೆ ವಿತರಣೆ ಆಗುವಂತೆ ಶಾಸನ ಮಾಡುತ್ತೇನೆ ಎಂಬಿತ್ಯಾದಿ ಘೋಷಣೆಗಳನ್ನೂ ಹಾಕಿದ್ದಾರೆ. 
ಭಾಗ್ಯಲಕ್ಷ್ಮಿ ಯೋಜನೆ0ು ಬಾಂಡ್ ಪಡೆ0ುಲು ರಾಜ್ಯದಲ್ಲಿ 10 ಲಕ್ಷ ಮಂದಿ ಹೆಸರು ನೊಂದಾಯಿಸಿದ್ದಾರೆ. ಇವರಲ್ಲಿ ಇನ್ನೂ 2.5 ಲಕ್ಷ ಮಂದಿಗೆ ಬಾಂಡ್ ದೊರಕಿಲ್ಲ. ಇಂಥ ಸಂದರ್ಭದಲ್ಲಿ ಬಾಂಡ್ ನೀಡುವ ಮುನ್ನ ಸೀರೆ ನೀಡಬೇಕಿತ್ತೇ- ಇದು ಅಭಿವೃದ್ಧಿಯೇ?
  ಸುಮಾರು 10 ಲಕ್ಷ ತಾ0ುಂದಿರಿಗೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಸೀರೆ ನೀಡಲಾಗಿದೆ. ಸರಿ ಯೋಜನೆ0ುಡಿ ವಿತರಿಸಲು 250-300 ರೂಪಾಯಿ ಮೌಲ್ಯದ ಸೀರೆಗಳನ್ನು ಸೂರತ್ನಿಂದ ತರಿಸಲಾಗಿದೆ. ಇಷ್ಟು ಸೀರೆಗಳನ್ನು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಕೊಂಡುಕೊಂಡಿದ್ದರೆ ನಮ್ಮ ನೇಕಾರರ ಬದುಕು ಒಂದಷ್ಟು ಹಸನಾಗುತ್ತಿತ್ತು. ಸಾಗಾಣಿಕೆ ವೆಚ್ಚ, ಮಾರಾಟ ತೆರಿಗೆ ರಾಜ್ಯಕ್ಕೆ ಸಲ್ಲುತ್ತಿತ್ತು. ಬೇರೆ ಯಾವುದೋ ರಾಜ್ಯಕ್ಕೆ, ಯಾರೋ ಉದ್ಯಮಿಗೆ ಲಾಭ ಆಯಿತಷ್ಟೆ- ಇದು ಅಭಿವೃದ್ಧಿಯೇ?
ಸಂಕಷ್ಟದಲ್ಲಿರುವ ರಾಜ್ಯದ ನೇಕಾರರಿಗೆ ನೆರವಿನ ಹಸ್ತ ಚಾಚಿದ್ದ ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮ(ಕೆಹೆಚ್ಡಿಸಿ)
ವಿವಿಧೆಡೆ 2 ಸಾವಿರ ಮನೆಗಳನ್ನು ಹುಡ್ಕೊ ನೆರವಿನಿಂದ ಕಟ್ಟಿಕೊಟ್ಟಿತ್ತು. ಇಂದಿಗೂ ಈ ಮನೆಗಳು ನೇಕಾರರ ಹೆಸರಿಗೆ ಖಾತೆ ಆಗಿಲ್ಲ. ಈ ಯೋಜನೆ0ುಡಿ ಸಾಲಗಾರರಾದ ನೇಕಾರರ 4.5 ಕೋಟಿ ರೂಪಾಯಿ ಮನ್ನಾ ಮಾಡುವ ಭರವಸೆ ಇನ್ನೂ ಈಡೇರಿಲ್ಲ. ಸೀರೆ ಹಂಚಲು 26 ಕೋಟಿ ವ್ಯ0ು ಮಾಡುವ ಬದಲು ಈ ಸಾಲ ಮನ್ನ ಮಾಡಿದ್ದರೆ ನೇಕಾರರ ಬದುಕಿಗೊಂದು ಸ್ವಂತ ಸೂರು ಸಿಗುತ್ತಿತ್ತು. ಇದರ ಬದಲು, ಒಂದು ದಿನ ಆಯಾ ಜಿಲ್ಲೆ0ು ಸಾರಿಗೆ ವ್ಯವಸ್ಥೆ ಹದಗೆಡಿಸಿ, ಒಂದು ದಿನದ ದುಡಿಮೆ0ುನ್ನು ಕಿತ್ತುಕೊಂಡು 300 ರೂಪಾಯಿ ಮೌಲ್ಯದ ಸೀರೆ ನೀಡುವುದು- ಅಭಿವೃದ್ಧಿಯೇ? ತವರು ಮನೆ ಲೆಕ್ಕದಲ್ಲಿ ಈ ಸೀರೆಗಳನ್ನು ವಿತರಣೆ ಮಾಡಲಾಗಿದೆ0ುಂತೆ. ಮುಂದೆ, ಭಾಗ್ಯಲಕ್ಷ್ಮಿ ಯೋಜನೆ0ು ಅಪ್ಪಂದಿರಿಗೆ ಪಂಚೆ ವಿತರಿಸುವ ಯೋಜನೆ ಹಮ್ಮಿಕೊಳ್ಳಬಹುದು- ಸೀರೆ ಹಂಚುವುದು ಅಭಿವೃದ್ಧಿಯಾದರೆ, ಪಂಚೆ ಹಂಚುವುದೂ ಅದೇ ತಾನೆ?
 

ನೀರೆಗೆ ಸೀರೆ-ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ ಎಂದು ಜಪ ಮಾಡುತ್ತಿರುವ ರಾಜ್ಯ ಸಕರ್ಾರದ ಜನಪ್ರಿ0ು ಯೋಜನೆ (ನೆನಪಿರಲಿ `ಜನಪರ' ಯೋಜನೆ ಅಲ್ಲ) ಭಾಗ್ಯಲಕ್ಷ್ಮಿ ಯೋಜನೆ0ು ತಾ0ುಂದಿರಿಗೆ ಸೀರೆ ವಿತರಿಸುವುದು. ವೀರಾವೇಷದಿಂದ ಈ ಯೋಜನೆ0ುಡಿ ತಾ0ುಂದಿರಿಗೆ ಸೀರೆ ವಿತರಿಸುತ್ತಿರುವ ಮುಖ್ಯಮಂತ್ರಿ 0ುಡಿ0ುೂರಪ್ಪ, ಯಾವುದೇ ಕಾರಣಕ್ಕೂ  ಈ ಯೋಜನೆ ನಿಲ್ಲದು. ಪ್ರತಿವರ್ಷವೂ ಸೀರೆ ವಿತರಣೆ ಆಗುವಂತೆ ಶಾಸನ ಮಾಡುತ್ತೇನೆ ಎಂಬಿತ್ಯಾದಿ ಘೋಷಣೆಗಳನ್ನೂ ಹಾಕಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆ0ು ಬಾಂಡ್ ಪಡೆ0ುಲು ರಾಜ್ಯದಲ್ಲಿ 10 ಲಕ್ಷ ಮಂದಿ ಹೆಸರು ನೊಂದಾಯಿಸಿದ್ದಾರೆ. ಇವರಲ್ಲಿ ಇನ್ನೂ 2.5 ಲಕ್ಷ ಮಂದಿಗೆ ಬಾಂಡ್ ದೊರಕಿಲ್ಲ. ಇಂಥ ಸಂದರ್ಭದಲ್ಲಿ ಬಾಂಡ್ ನೀಡುವ ಮುನ್ನ ಸೀರೆ ನೀಡಬೇಕಿತ್ತೇ- ಇದು ಅಭಿವೃದ್ಧಿಯೇ?  ಸುಮಾರು 10 ಲಕ್ಷ ತಾ0ುಂದಿರಿಗೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಸೀರೆ ನೀಡಲಾಗಿದೆ. ಸರಿ ಯೋಜನೆ0ುಡಿ ವಿತರಿಸಲು 250-300 ರೂಪಾಯಿ ಮೌಲ್ಯದ ಸೀರೆಗಳನ್ನು ಸೂರತ್ನಿಂದ ತರಿಸಲಾಗಿದೆ. ಇಷ್ಟು ಸೀರೆಗಳನ್ನು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಕೊಂಡುಕೊಂಡಿದ್ದರೆ ನಮ್ಮ ನೇಕಾರರ ಬದುಕು ಒಂದಷ್ಟು ಹಸನಾಗುತ್ತಿತ್ತು. ಸಾಗಾಣಿಕೆ ವೆಚ್ಚ, ಮಾರಾಟ ತೆರಿಗೆ ರಾಜ್ಯಕ್ಕೆ ಸಲ್ಲುತ್ತಿತ್ತು. ಬೇರೆ ಯಾವುದೋ ರಾಜ್ಯಕ್ಕೆ, ಯಾರೋ ಉದ್ಯಮಿಗೆ ಲಾಭ ಆಯಿತಷ್ಟೆ- ಇದು ಅಭಿವೃದ್ಧಿಯೇ?ಸಂಕಷ್ಟದಲ್ಲಿರುವ ರಾಜ್ಯದ ನೇಕಾರರಿಗೆ ನೆರವಿನ ಹಸ್ತ ಚಾಚಿದ್ದ ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮ(ಕೆಹೆಚ್ಡಿಸಿ)ವಿವಿಧೆಡೆ 2 ಸಾವಿರ ಮನೆಗಳನ್ನು ಹುಡ್ಕೊ ನೆರವಿನಿಂದ ಕಟ್ಟಿಕೊಟ್ಟಿತ್ತು. ಇಂದಿಗೂ ಈ ಮನೆಗಳು ನೇಕಾರರ ಹೆಸರಿಗೆ ಖಾತೆ ಆಗಿಲ್ಲ. ಈ ಯೋಜನೆ0ುಡಿ ಸಾಲಗಾರರಾದ ನೇಕಾರರ 4.5 ಕೋಟಿ ರೂಪಾಯಿ ಮನ್ನಾ ಮಾಡುವ ಭರವಸೆ ಇನ್ನೂ ಈಡೇರಿಲ್ಲ. ಸೀರೆ ಹಂಚಲು 26 ಕೋಟಿ ವ್ಯ0ು ಮಾಡುವ ಬದಲು ಈ ಸಾಲ ಮನ್ನ ಮಾಡಿದ್ದರೆ ನೇಕಾರರ ಬದುಕಿಗೊಂದು ಸ್ವಂತ ಸೂರು ಸಿಗುತ್ತಿತ್ತು. ಇದರ ಬದಲು, ಒಂದು ದಿನ ಆಯಾ ಜಿಲ್ಲೆ0ು ಸಾರಿಗೆ ವ್ಯವಸ್ಥೆ ಹದಗೆಡಿಸಿ, ಒಂದು ದಿನದ ದುಡಿಮೆ0ುನ್ನು ಕಿತ್ತುಕೊಂಡು 300 ರೂಪಾಯಿ ಮೌಲ್ಯದ ಸೀರೆ ನೀಡುವುದು- ಅಭಿವೃದ್ಧಿಯೇ? ತವರು ಮನೆ ಲೆಕ್ಕದಲ್ಲಿ ಈ ಸೀರೆಗಳನ್ನು ವಿತರಣೆ ಮಾಡಲಾಗಿದೆ0ುಂತೆ. ಮುಂದೆ, ಭಾಗ್ಯಲಕ್ಷ್ಮಿ ಯೋಜನೆ0ು ಅಪ್ಪಂದಿರಿಗೆ ಪಂಚೆ ವಿತರಿಸುವ ಯೋಜನೆ ಹಮ್ಮಿಕೊಳ್ಳಬಹುದು- ಸೀರೆ ಹಂಚುವುದು ಅಭಿವೃದ್ಧಿಯಾದರೆ, ಪಂಚೆ ಹಂಚುವುದೂ ಅದೇ ತಾನೆ?