{ನುಡಿ} ಮುತ್ತು 18

{ನುಡಿ} ಮುತ್ತು 18

ಕವನ
ಬೀಳುವ ಮಳೆಗೊಂದು
ಪೂಜೆಯ ನೆಪವೇಕೆ?
ಸಮಯ ತಾ ಬಂದಾಗ
ಬಿದ್ದೆ ಬೀಳುವುದು
ಹೋಮ ಹವನದಿ ಉರಿವ
ಬೆಂಕಿಯಲ್ಲಿ ಬೆಣ್ಣೆಯುಯ್ದರೆ
ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ.