ಪಾದಾರ್ಪಣೆ
ಬರಹ
ಪ್ರಪ್ರಥಮವಾಗಿ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು
ಸಂಪದಿಗರೆಲ್ಲರಿಗು ನಮಸ್ಕಾರಗಳು,
ನನಗೆ ಮುಂಚಿನಿಂದಲು ಓದುವ ಗೀಳು ಅಧಿಕ..ಬ್ಲಾಗ್ ಓದಲು ಶುರು ಮಾಡಿದ ನಂತರ ಕಂಡದ್ದು ಈ ಸಂಪದ.
ಸಂಪದದಲ್ಲಿ ಬರೆಯುವ ಅ.ಸು.ಹೆಗ್ಡೆ, ಮಂಜುನಾಥ,ರಾಘವೇಂದ್ರ ನಾವಡ, ಪ್ರಸನ್ನ.ಕೋಮಲ್, ಚಾಮರಾಜ ಸವಡಿ
ಇವರ ಲೇಖನಗಳು ಮನಸ್ಸಿಗೆ ಮುದ ನೀಡುವುದು. ಕೋಮಲ್ ರವರ ಪ್ರತಿಯೊಂದು ಲೇಖನವು ನಗೆಗಡಲಿನಲಿ
ತೇಲಿಸುವುದು.