ಪ್ರಳಯ‌

ಪ್ರಳಯ‌

ಕವನ

 ಅಂದು

ಮುಸುಕು  ಧರಿಸುವ  ಸೂರ್ಯ,

ಚದುರಿ  ಹೋಗುವ  ನಕ್ಷತ್ರ,

ಭಯತೊರೆದು  ಒಂದೆಡೆಸೇರುವ,

ಪಶು ವನ್ಯ ಜೀವಿ  ಕುಲ,

ಗೋರಿ ಬಿರಿದು,  ಮಸಣ ತೆರೆದು

ಏಳುವ  ಮನುಕುಲ  ದಂಗಾಗಿ

ಭಯಗೊೞುವ  ಆ ಸಮಯ ,

ವಿಧಾತನ ದರ್ಶನ  ದಾಹ  ಇದ್ದವರಿಗೆ

ಆತುರ ಆತಂಕ 

,ಆಲ್ಲಿ  ಸಿಗುವುದು

 ಇಹದ  ಕರ್ಮಗಳ  ಪ್ರತಿಫಲ.

ಅಲ್ಲಿ

ಕಾಣುವ ಜ್ವಾಲಮುಖಿಯ  ನರಕ

ಸುಂದರ  ಶಾಂತಮುಖಿ  ಸ್ವರ್ಗ

ಕಂಡುಮರಗುವ  ನಾವು  ಅವರು

ಅರಿಯುವೆವು ,  

ನಾವೇನು    ಕಳಕೊಂಡೇವು  ಎಂದು.