"ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ": ದೀಪಕ್ ಚೋಪ್ರ

"ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ": ದೀಪಕ್ ಚೋಪ್ರ

ಬರಹ

ಮುಂಬೈನಲ್ಲಿ ನಿನ್ನೆ ನಡೆದದ್ದರ ಸಂಬಂಧ ಸಿ ಎನ್ ಎನ್ ಚ್ಯಾನೆಲ್ಲಿನ ಲ್ಯಾರಿ ಕಿಂಗ್ ಲೈವ್ ಕಾರ್ಯಕ್ರಮದಲ್ಲಿ ದೀಪಕ್ ಚೋಪ್ರ, "ಈ ರೀತಿ ಯೋಜನೆ ರೂಪಿಸಿ ಕಾರ್ಯನಿರ್ವಹಹಿಸುವವರ ಹಿಂದೆ ಯಾರಿದ್ದಾರೆ? ಇವರಿಗೆ ಹಣ ಹೊಂದಿಸುತ್ತಿರುವವರು ಯಾರು? ಇವೇ ಮುಂತಾದ ಗಂಭೀರ ಹಾಗು ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ" ಅಂತ ಹೇಳಿದ್ದಾರೆ.

ನಿಮ್ಮೆಲ್ಲರಿಗೂ ಏನನ್ನಿಸುತ್ತೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet