ಬೇಂದ್ರೆಯವರಿಗೆ ನುಡಿನಮನ

ಬೇಂದ್ರೆಯವರಿಗೆ ನುಡಿನಮನ

ಬರಹ

ಮಲ್ಲಿಗಿಯ ಘಮಘಮಿಸಿ
'ಹಿಂದ ನೋಡದ' ಗೆಳೆಯನಾಗಿ
ಕಾವ್ಯ'ಶ್ರಾವಣ'ನಾಗಿ ಬಂದ
ಕನ್ನಡದ 'ಯುಗಾದಿ'ಯೇ ನೀನು?

----

-ಜೈ ಕರ್ನಾಟಕ