ಮತ್ತೇಕೆ ಕೆದುಕ ಬೇಕು ಮರೆತಿರುವ ವಿಚಾರಗಳನ್ನು?

ಮತ್ತೇಕೆ ಕೆದುಕ ಬೇಕು ಮರೆತಿರುವ ವಿಚಾರಗಳನ್ನು?

ಬರಹ

ಇ೦ದು ಬೆಳಗಿನ ಸಮಾಚಾರದಲ್ಲಿ ಬಾಬರೀ ಮಸೀದಿ ಪ್ರಕರಣದ ದೃಶ್ಯಗಳನ್ನು ತೋರಿಸಿದ TV ಸುದ್ದಿ ವಾಹಿನಿಯ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಒ೦ದು ಕಡೆ ಮು೦ಬಯಿ ಘಟನೆಯನ್ನು ಮು೦ದಿಟ್ಟು, ಐಕ್ಯತೆಯನ್ನು ಉಪದೇಶಿಸುವ ಇದೇ ವಾಹಿನಿಗಳು ಹೀಗೆ ಮಾಡುವುದು ಎಷ್ಟು ಸಮ೦ಜಸ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet