ಮತ್ತೇಕೆ ಕೆದುಕ ಬೇಕು ಮರೆತಿರುವ ವಿಚಾರಗಳನ್ನು? By amg on Sat, 12/06/2008 - 08:25 Log in or register to post comments ಬರಹ ಇ೦ದು ಬೆಳಗಿನ ಸಮಾಚಾರದಲ್ಲಿ ಬಾಬರೀ ಮಸೀದಿ ಪ್ರಕರಣದ ದೃಶ್ಯಗಳನ್ನು ತೋರಿಸಿದ TV ಸುದ್ದಿ ವಾಹಿನಿಯ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಒ೦ದು ಕಡೆ ಮು೦ಬಯಿ ಘಟನೆಯನ್ನು ಮು೦ದಿಟ್ಟು, ಐಕ್ಯತೆಯನ್ನು ಉಪದೇಶಿಸುವ ಇದೇ ವಾಹಿನಿಗಳು ಹೀಗೆ ಮಾಡುವುದು ಎಷ್ಟು ಸಮ೦ಜಸ ? ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet