ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

Comments

ಬರಹ

ಸಹೃದಯಿ ಕನ್ನಡಿಗರಿಗೆ ನಮಸ್ಕಾರಗಳು. ನಾನು ಕೆಲವು ತಿಂಗಳುಗಳಿಂದ ಮಾಸ್ತಿ ಅವರು ಬರೆದ 'ಬಿಜ್ಜಳ ರಾಯ ಚರಿತೆ' (ಇದು ಒಂದು ಪ್ರಬಂಧಗಳ ಆಕರ) ಅನ್ನುವಂತಹ ಪುಸ್ತಕವನ್ನು ಹುಡುಕುತ್ತಿದ್ದೇನೆ. ಮೈಸೂರು ಹಾಗು ಮಂಗಳೂರು ವಿಶ್ವವಿದ್ಯಾಗಳ ಗ್ರಂಥಾಲಯಗಳಿಗೆ ಈ-ಮೇಲ್ ಸಹ ಕಳುಹಿಸಿದೆ ಆದರೆ ಅವರಿಂದ ಉತ್ತರ ಬರಲೇ ಇಲ್ಲ. ಅಂಕಿತ ಪುಸ್ತಕಕ್ಕೆ ಹೋಗಿ ವಿಚಾರಿಸಿದೆ ಆದರೆ ಅವರ ಪ್ರಕಾರ ಮಾಸ್ತಿ ಅವರು ಆ ಹೆಸರಿನ ಪುಸ್ತಕ ಬರೆದಿಲ್ಲ ಆದರೆ 'ಚನ್ನ ಬಸವ ನಾಯಕ' ಅನ್ನುವಂತಹ ಒಂದು ಪ್ರಬಂಧ ಬರೆದಿದ್ದಾರೆ ಎಂದರು. ದಯವಿಟ್ಟು ಇದರ ಬಗ್ಗೆ ಯಾರಲ್ಲಾದರೂ ಮಾಹಿತಿ ಇದ್ದರೆ ತಿಳಿಸಿ.

ವಿಶ್ವಾಸದಿಂದ,
ಚಲಪತಿ ರಾವ ಸಾನವಾಸಪುರ. (ನೇಸರ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet