ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .

ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .

ಬರಹ

ದಟ್ಸ್ ಕನ್ನಡ ಇ-ಪತ್ರಿಕೆಯಲ್ಲಿ ಬಂದ ಸುದ್ದಿ ಇದು. ಸಂಪದೀಯರಿಗೆ ಮನವಿಯೆಂದರೆ, ದಯಮಾಡಿ ಹೊರಗೆ ಹೋಗುವಾಗ ರೇಡಿಯೊದಲ್ಲಿ ವಾರ್ತೆ ಕೇಳಿ, ಟಿವಿ ಯಲ್ಲಿ ಸುದ್ದಿಪ್ರಸಾರವನ್ನು ಆಲಿಸಿ. ಮತ್ತು ಗೆಳೆಯರಿಗೆ ಎಚ್ಚರದ ಸುದ್ದಿ ತಲುಪಿಸಿ. ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಧನ್ಯವಾದಗಳು.

’ಮಿಂಚಿನ ಸುದ್ದಿ’

ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ

ನಗರದಲ್ಲಿ ಇಂದು ಮಧ್ಯಾಹ್ನ ಮೂರು ಕಡೆ ನಿಗೂಢ ಸ್ಫೋಟ ಸಂಭವಿಸಿದೆ. 1:15ರ ಸುಮಾರಿಗೆ ಆಡುಗೋಡಿಯ ಪೋತಾಳಪ್ಪ ಗಾರ್ಡನ್ ನಲ್ಲಿ ಸ್ಫೋಟ ಸಂಭವಿಸಿದ್ದು, ಮಡಿವಾಳ

ಚೆಕ್ ಸ್ಫೋಟದ ಬಸ್ ನಿಲ್ದಾಣದಲ್ಲಿ ಹಾಗೂ ಮೈಸೂರು ರಸ್ತೆಯಲ್ಲಿರುವ ನಾಯಂಡನಹಳ್ಳಿಯಲ್ಲಿ ಸ್ಫೋಟ ಸಂಭವಿಸಿದೆ. ಓರ್ವ ಮಹಿಳೆ ಸೇರಿದಂತೆ ಮೂವರು ಸತ್ತಿವರ ಶಂಕೆ

ವ್ಯಕ್ತಪಡಿಸಲಾಗಿದೆ.

ವೆಂಕಟೇಶ,

ಕಾಸ್ಟ ಮೆಸ, ಕ್ಯಾಲಿಫೋರ್ನಿಯ,

ಯು.ಎಸ್.ಎ