'ಮೋರೆ'ಗೆ ಕಪ್ಪು ಬಳಿದರು

'ಮೋರೆ'ಗೆ ಕಪ್ಪು ಬಳಿದರು

ಬರಹ

ನೆನ್ನೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ ಬಾಳಾ ಜೋರಾಗಿತ್ತು.
ಕನ್ನಡ ನೆಲದಲ್ಲಿದ್ದು ಕನ್ನಡಿಗರಾಗಿ, ಕರ್ನಾಟಕವನ್ನು ದ್ವೇಶಿಸುವ ಈ ಮೋರೆಯಂಥವರನ್ನು ಯಾವತ್ತೂ ಕ್ಷಮಿಸಬಾರದು.
ಇದು ಇನ್ನುಳಿದವರಿಗೆ ಪಾಟವಾಗಬೇಕು.
ಇನ್ನು ಮುಂದೆ ಗಡಿನಾಡ ಕನ್ನಡಿಗರು ಇಂತಹ ಮನೆ ಮುರಕರನ್ನು ಮಟ್ಟ ಹಾಕುವಲ್ಲಿ ರಕ್ಷಣಾ ವೇದಿಕೆಯವರಲ್ಲದೆ ಕನ್ನಡ ಜನರೂ ಕೈ ಮಿಲಾಯಿಸಬೇಕು.

ಜೈ ಕರ್ನಾಟಕ ಮಾತೆ