ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

Comments

ಬರಹ

ವಿಶೇಶ್ವರ ಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಘೋಷಣೆ ಮಾಡಿಕೊಂಡಿರುವ ವಿಜಯ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಬರಿ ಬೀಜೆಪಿಯಾ ಮುಖವಾಹಿನಿ ಆಗಿಬಿಟ್ಟಿದೆ.. ಮುಂಚೆ ತಮ್ಮ ತೀಕ್ಷ್ಣ ಬರಹಗಳಿಂದ ಬೇಗನೆ ಪ್ರಸಿದ್ದಿ ಪಡೆದ ಪ್ರತಾಪ್ ಸಿಮ್ಹಾರ ಲೇಖನಗಲೂನ್ತೂ ಓದಕ್ಕೆ ಆಗಲ್ಲ.. ಬರಿ ಹಿಂದೂ,ಬೀಜೆಪಿ ಇದ್ದನ್ನೇ ಬಂಡವಾಳ ಮಾಡಿಕೊಂಡು ಕಾತಚಾರಕ್ಕೆ ಬರಿಯೋ ಆ ಪುನ್ಯತ್ಮನ್ನ ಇನ್ನು ಯಾಕೆ ಬೀಜೆಪಿಯವು ಯಾಕೆ ಟಿಕೆಟ್ ಕೊಟ್ಟಿಲ್ಲ ಅಂತ ಗೊತ್ತಾಗಿಲ್ಲ? ದಿನ ಪತ್ರಿಕೆಗಳು ಬರಿ ಸುದ್ದಿ ತಲುಪಿಸುವ ಮಾಧ್ಯಮಗಳು ಅಸ್ತೆ.. ಅದೂ ಬಿಟ್ಟೂ ಕ್ರೈಮ್ ಸ್ಟೋರಿ, ಮೋಜು ಗೋಜು ಅಗಿಬಿತ್ತ್ರೆ ಆ ಪೇಪರ್ನೂ ಎಲ್ಲಿ ಇದ್ದಬೇಕೂ ಅಲ್ಲೇ ಇದ್ತಾರೆ.. ಒಂಚುರುದ್ರು ವಿಶ್ ಭಟ್ರನೂ, ತಿರುಮಲೇಶ್, ಸುಧೀಂದ್ರ ,ಶತವದಾನಿ ಗಣೇಶ್ ಅವರನ್ನು ನೋಡಿಕೊಂಡು ಪ್ರತಾಪ್ ಸಿಮ್ಹರು ಗಮ್ಬೀರ ಲೇಖನ ಬರೆಯೋ ಪ್ರಯತ್ನ ಮಾಡಲಿ ಇಲ್ಲ ಸುಮ್ನೆ ಬೀಜೆಪಿ ಕಡೆ ಸೇರಿಕೊಂಡು ಯಡಿಯೂರಪ್ಪ ನ ಜೊತೆ ಸಂಸಾರ ಮಾಡಲಿ ? ಯಾರೂ ತಂಟೆಗೆ ಬರಲ್ಲ..ಅದು ಬಿಟ್ಟು ತಾನೆ ದೊಡ್ದವನ್ನು ,ತಮ್ಮದೇ ದೊಡ್ಡದು ಅಂತ ಇದ್ದರೆ ಜನ ಬುದ್ದಿ ಕಲಿಸುತ್ತಾರೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet