ಸಂವೇದನ ಡಿಸೆಂಬರ್ ತಿಂಗಳ ಕಾರ್ಯಕ್ರಮ - "ಸ್ಮರಣೆಯೊಂದೇ ಸಾಲದೆ - ದಾಸ ಸಾಹಿತ್ಯ ಹಾಗು ಸಂಗೀತ ಸಂಜೆ"
ಆತ್ಮೀಯರೇ,
ಭಾನುವಾರ, 12 ಡಿಸೆಂಬರ್ ರಂದು ಸಂಜೆ 5.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ವತಿಯಿಂದ "ಸ್ಮರಣೆಯೊಂದೇ ಸಾಲದೆ - ದಾಸ ಸಾಹಿತ್ಯ ಹಾಗು ಸಂಗೀತ ಸಂಜೆ" ಎನ್ನುವ ಕಾರ್ಯಕ್ರಮವನ್ನು ಇಟ್ಟು ಕೊಂಡಿದ್ದೇವೆ.
ಪುರಂದರ ಸ್ಮರಣೆ - ಡಾ. ಎಚ್ ಎನ್ ಮುರಳೀಧರ, ಪ್ರಾಧ್ಯಾಪಕರು, VVN ಪದವಿ ಕಾಲೇಜು, ಬಸವನಗುಡಿ, ಬೆಂಗಳೂರು
ದಾಸರ ಪದಗಳ ಹಾಡುಗಾರಿಕೆ - ವಿದುಷಿ ಎನ್ ಆರ್ ಹರಿಣಿ ಮತ್ತು ವಿದುಷಿ ಎನ್ ಅರ್ ಶಾರದ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋರುತ್ತೇನೆ. ತಾವು ಬನ್ನಿ, ತಮ್ಮ ಸ್ನೇಹಿತರನ್ನು ಕರೆ ತನ್ನಿ.
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ
98450 44486