"ಸಾವಯವ ಸಂಪದ” ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

"ಸಾವಯವ ಸಂಪದ” ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್  
 
ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ
೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು
 
ಸಾವಯವ ಸಂಗತಿ : ಅಪ್ಪ ಮಾಡುತ್ತಿದ್ದ ಒಕ್ಕಲುತನ
ಮುಡೆಬಳ್ಳಿ : ಮನದ ಮೂಲೆಯಲ್ಲಿ ಬ್ರಿಟಿಷ್ ಪ್ರೀತಿ.
 
 
ಕೃಷಿಕರ ಬದುಕು ಸಾಧನೆ : ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್
 
ಔಷಧೀಯ ಸಸ್ಯ : ಜೀವಂತಿ
 
ಸಾವಯವ ಬಳಗ :  (೧) ಕೈತೋಟ ನಿರ್ವಹಣೆ ಕಾರ್ಯಾಗಾರ
 (೨) “ಕೈತೋಟ ಕ್ರಾಂತಿಯಾಗಲಿ” ಕಾರ್ಯಕ್ರಮ
ಮುಂದೆ ಓದಿ