"ಸಾವಯವ ಸಂಪದ” ಫೆಬ್ರವರಿ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
ತಿಂಗಳ ಮಾತು: ಬಿಟಿ ಹತ್ತಿ “ಜ್ವರ” ಇಳಿಯಿತೇ?
ತಿಂಗಳ ಬರಹ: ಜಾಬ್ವರ್ಕಿನಲ್ಲಿ ಅಡಿಕೆ ಸುಲಿ
ಸಾವಯವ ಸಂಗತಿ: ಸಗಣಿ ಗೊಬ್ಬರದ ಮಹತ್ವ
ಮುಡೆ ಬಳ್ಳಿ: ಮಲೆನಾಡಿನಲ್ಲೀಗ "ನೆಲ್ಲಿ ಬರ”
ಕೃಷಿಕರ ಬದುಕು_ಸಾಧನೆ : ಸುಸ್ಥಿರ ಕೃಷಿಯ ಹರಿಕಾರ: ಚೇರ್ಕಾಡಿ ರಾಮಚಂದ್ರ ರಾವ್
ಅಕೇಸಿಯಾ ಇಲಾಖೆ ‘ಅರಣ್ಯ ಇಲಾಖೆ’ಯಾಗಲಿ!
ಹಿನ್ನೋಟ : 1. ಪಾರಂಪರಿಕ ಜ್ನಾನದ ಉಳಿವಿಗೆ ಮನೆಮದ್ದು ಶಿಬಿರ
2. ನವುಲೆಯಲ್ಲಿ ಭತ್ತದ ತಳಿಗಳ ಪ್ರದರ್ಶನ
ಔಷಧೀಯ ಸಸ್ಯ : ಅಶ್ವಗಂಧ
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
- Log in to post comments