‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

Comments

ಬರಹ

ಬಾಂಬ್ ಹಾರಿಸಿ ಅಮಾಯಕರನ್ನು ಕೊಲ್ಲುವುದರಿಂದ, ಮುಗ್ಧ ಜನರನ್ನು ಗಾಯಗೊಳಿಸಿ,ನಾಗರಿಕ ಸಮಾಜವನ್ನು ಭಯಭೀತಗೊಳಿಸಿವುದರಿಂದ ಯಾವುದಾರೂಂದು ಸಮಸ್ಯೆಗೆ ಕೊನೆಪಕ್ಷ ಪರಿಹಾರ ಸಿಗುವುದು ಎಂದಾದರೆ ಎಲ್ಲರೂ ಅದನ್ನೇ ಮಾಡೋಣ. ಕೈಲಾಗದಿದ್ದಲ್ಲಿ ಮೈಎಲ್ಲ ಪರಚಿಕೊಂಡಂತೆ, ಹೇಡಿಗಳಂತೆ ಕದ್ದು-ಮುಚ್ಚಿ ಗೆರಿಲ್ಲಾ ಶೈಲಿ ‘ಪ್ರಾಕ್ಸಿ ವಾರ್’ಗೆ ಇಳಿದವರ ವಿರುದ್ಧ ನಮ್ಮ ವರ್ತನೆ ಎಷ್ಟು ಕಠಿಣವಾಗಿರಬೇಕು? ಮತ್ತು ಈಗಾಗಲೇ ಭಯೋತ್ಪಾದನೆಯಲ್ಲಿ ಕೈವಾಡವಿರುವುದು ಸಾಬೀತಾದ ಮಂದಿಯನ್ನು ನಾವು ಹೇಗೆ ಶಿಕ್ಷಿಸಿದ್ದೇವೆ? ಎಂಬುದರ ತಥ್ಯದ ಮೇಲೆ ಶಾಶ್ವತ ಪರಿಹಾರ ದೊರಕುವುದು.

ಅನಾಗರಿಕ ವರ್ತನೆಯ ಭಯೋತ್ಪಾದಕರಿಗೆ ನಾಗರಿಕ ಸಮಾಜದ ಸಂಘಟಿತ ಹೋರಾಟವೇ ಉತ್ತರವಲ್ಲವೇ? ಸದಾ ಸನ್ನದ್ಧ ಹಾಗು ಎಚ್ಚರ ಸ್ಥಿತಿಯಲ್ಲಿ ಇರಬೇಕಾಗಿದ್ದೇ ನಾವು ಸ್ವಾತಂತ್ರ್ಯಕ್ಕೆ ನೈಜಾರ್ಥದಲ್ಲಿ ತೆರಬೇಕಾದ ಬೆಲೆ ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet