ಕಿದ್ದಾರ/ಕಿದ್ಧಾರ ಪದದ ಅರ್ಥವೇನು? ಅದನ್ನು ಬಿಡಿಸಿ ಬರೆಯುವುದು ಹೇಗೆ? ಅದರ ನಿಷ್ಪತ್ತಿ ಏನು? ಈ ಪದವನ್ನು ಉಲ್ಲೇಖಿಸಿರುವ ಶಬ್ದಾರ್ಥಕೋಶವಿದ್ದರೆ ತಿಳಿಸಿ.
ನೆನ್ನೆಯೇ ಕೇಳಿದ್ದೆ! ಉತ್ತರ ಸಿಗದೇ ಇದ್ದುದರಿಂದ ಮತ್ತೆ ಕೇಳಬೇಕಾಯಿತು.
ಐದು ಸುಪರಿಚಿತ ಹಾಡುಗಳ ಮೊದಲ ಸಾಲುಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯ ಮಾಡಿ.
೧. ಜ ಗ ದ ನ ಡು ವೆ ಬೇ ವ
೨. ವ ಹ ಮು ರ ನ ಮೋ ಳಿ ಯಾ
೩. ಮುಂ ಗ ಣಿ ಲಿ ದೋ ಸಾ ಹೋ ಗ ಲಿ ದೆ
೪. ಬಂ ಗೆ ನ ದ ವ ರು ಮ ನೆ ಯ ಮಾ ರಾ ರು…
ಮಹಾರಾಷ್ಟ್ರದ ನಾಂದೇಡ್ನ ಡಾ. ಸಂಜಯ್ ಗಾಯಕ್ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಆಗ ವಿಕ್ರಮಾದಿತ್ಯನ ರಾಜ್ಯಭಾರ ನಡೆಯುತ್ತಿತ್ತಂತೆ. ಆತನ ಕಣ್ಮುಂದೆ ಓರ್ವ…
ನಾನು ಭೈರಪ್ಪನವರ ಕಾದಂಬರಿಗಳ ಅಭಿಮಾನಿ.
ಹೀಗೆ ಓದಿದ ಒಂದು ಕಾದಂಬರಿ ’ಜಲಪಾತ’
ಅದರಲ್ಲಿನ ಮುಖ್ಯ ಕಥಾವಸ್ತು ಅಂತಹದ್ದೇನೂ ಅಬ್ಬಬ್ಬಾ ಅನ್ನಿಸಲಿಲ್ಲವಾದರೂ ಅಲ್ಲಿ ಎರೆಡು ಪಾತ್ರಗಳು ನನಗೆ ಯೋಚಿಸುವಂತೆ ಮಾಡಿತು
ಜಲಪಾತದಲ್ಲಿ ನಾಯಕನ ಮನೆಯ …
ಇಂದೇಕೋ ಮನವು ಉಲ್ಲಾಸದಿಂದ ಹಾಡುತ್ತಿದೆ. ಒಂಟಿಹಕ್ಕಿಯಾಗಿದ್ದ ನನ್ನ ಕೂಗು ನಿನಗೆ ಕೇಳಿಸಿತೇನೋ ಎಂಬಂತೆ ನೀ ನನಗೆ ಸಿಕ್ಕೆ. ಸಿಕ್ಕ ಮರುಗಳಿಗೆಯಿಂದ ನನ್ನ ಜೀವನದ ದೃಷ್ಟಿಯೇ ಬದಲಾಗಿ ಹೋಯಿತು. ಈ ಲೋಕವೇ ಸುಂದರವಾಗಿ ಕಾಣುತ್ತಿದೆ. ಮೊನ್ನೆ…
ಚುರಾಕೆ ದಿಲ್ ಮೆರಾ..
ಗೋಭೀ ಚಲೀ...(ಸುಮ್ಮನೆ breaking head line ಅಷ್ಟೇ :)ಗೋಭಿ ಮಂಚೂರಿ ಹೇಗೆ ಮಾಡುವುದು ಎಂದು ಇಲ್ಲಿ ಬರೆದಿಲ್ಲ. ನಿರಾಶರಾಗಬೇಡಿ. ಗೋಭಿ ಬಗ್ಗೆ ಕೆಲ ವಿವರ ಕೇಳಿದ್ದರು. ಅವರಿಗೆ ಹೇಳುವಾಗ ಕೆಲ ಮುಖ್ಯ ವಿಷಯ ನಿಮಗೂ…
………………………………………….ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಕೂತು ತಿಂದರೆ ಕುಡಿಕೆ ಹೊನ್ನು ಕೂಡಿಡಲು ಸಮಯ ಸಾಲದೆಂದೇ ಬೆಂಗಳೂರಿನಂತಹ ವೇಗದ ನಗರದಲ್ಲಿ ಕೂರಲಿಕ್ಕೆ ಆಸ್ಪದವೇ ಇಲ್ಲದ ದರ್ಶಿನಿಗಳು ಎದ್ದು ‘ನಿಂತಿರುವುದು’………………………………………….
ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ…
ಅವಳುಲಿದರೆ
ಇಂಪಾದ ಸ್ಪಂದನ
ಅವಳಿಲ್ಲದ ಆ ಕ್ಷಣ
ಚರಣವಿಲ್ಲದ ಕವನ
ನನ್ನೀ ಜೀವನ.
ಗೊತ್ತು...
ಅವಳೊಲಿದರೆ
ಇಂಗುವುದು ನೋವಿನ ಪ್ರತಿ ಕಣ,
ಅವಳಂದವೇನೂ ಸಕಲ ಜಲಾ
ಚರಗಳಿಗೆ ಮಿಗಿಲಲ್ಲ,
ಆದರೆ,
ಅವಳ ಉಲಿಯುವಿಕೆ
ಜೀವಾಮೃತ ಸದಾ ನನಗೆ...
ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು…
ಕಳೆದ 25 ವರ್ಷಗಳಿಂದ ನಾನು ಮುದ್ರಣ ಮಾಧ್ಯಮ ವೃತ್ತಿಯಲ್ಲಿ ಇದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:ನನ್ನ ಪ್ರಕಾರ…
೧)ದೂರದಲ್ಲಿ ಕಂಡದ್ದನ್ನು ಬೆಳಕೆಂದು ಭಾವಿಸಿ ಅವಳು ಬಿದ್ದುದು ಬೆಂಕಿಗೆ.
೨) ಪ್ರೀತಿ ಅನ್ನೋದೇ ಇಲ್ಲ ಎಂದು ವಾದಿಸುತ್ತಿದ್ದ ಆಕೆ ಪ್ರೀತಿ ಬಿಟ್ಟರೆ ಬೇರೇನು ಇಲ್ಲ ಎಂಬಂತೆ ಆಗಿರೋದು ಮಾತ್ರ ವಿಚಿತ್ರ .
೩)ಪ್ರೀತಿ ಅನ್ನೋ ಮಾಯೆಯಲ್ಲಿ ಬೀಳೋದೆ…
!!!!!!!!!!!!!!! ದಾಸವರೇಣ್ಯರಲ್ಲಿ ಕ್ಷಮೆಯಿರಲಿ !!!!
ದಾರಿ ಯಾವುದಯ್ಯ ಮನಕೆ ದಾರಿ ಯಾವುದಯ್ಯ
ಅರಿಯದ ದಾರಿ,
ತಿಳಿಯದ ದಾರಿ
ಕವಲು ಇರದ ಕಾಲುದಾರಿ
ದಾರಿ ...........
ಆದಿ-ಅಂತ್ಯಯಿರದ ದಾರಿ
ದ್ವೇಷ-…
(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)
ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು,…
’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(ಚಂಡ)ಬಂಧವೊಂದು ನನ್ನ ಕಿರಿಯ ಮಿತ್ರ ಪರಾಂಜಪೆಯವರ ಮಿಂಚಂಚೆಪೆಟ್ಟಿಗೆಗೆ…
ಡಿಯರ್
ನಿಟ್ಟುಸಿರಿಡುತ್ತಿದ್ದೀಯಾ. ನನಗೆ ಗೊತ್ತು ಕಣೋ. ನನ್ನಿಂದ ದೂರ ಆಗಿ ನಿಂಗೆ ಬದುಕೋದಿಕ್ಕೆ ಆಗಲ್ಲ ಅಂತ . ಯಾಕೋ ಈ ಹೊಯ್ದಾಟಾ?
ಎಲ್ಲಾ ಪ್ರೇಮಿಗಳ ಜೀವನದಲ್ಲೂ ವಿಲನ್ ಬೇರೆಯವರಿರ್ತಾರೆ .ಆದರೆ ನಮ್ಮ ಪ್ರೇಮಕ್ಕೆ ನಿನ್ನ ಸ್ನೇಹಾನೆ ಅಡ್ಡಿ…
ಚಂದನದ ಕಂಪ ಹೀರುತ್ತಾ,,. ನಮಸ್ಕಾರ ಸಂಪದದ ಎಲ್ಲಾ ಸಂಪದಿಗರಿಗೆ (ಹಳಬರಿಗೆ .. ಹೊಸಬರಿಗೆ.. ಎಲ್ಲರಿಗೂ) ಹೇಗಿದ್ದೀರಿ ? 6 ತಿಂಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಕಾರಣಾಂತರಗಳಿಂದ ಬರಹ ಸ್ವಲ್ಪ ಮಟ್ಟಿಗೆ ಕುಂಟಿತವಾಗಿತ್ತು…