December 2009

  • December 17, 2009
    ಬರಹ: BRS
    ಕಿದ್ದಾರ/ಕಿದ್ಧಾರ ಪದದ ಅರ್ಥವೇನು? ಅದನ್ನು ಬಿಡಿಸಿ ಬರೆಯುವುದು ಹೇಗೆ? ಅದರ ನಿಷ್ಪತ್ತಿ ಏನು? ಈ ಪದವನ್ನು ಉಲ್ಲೇಖಿಸಿರುವ ಶಬ್ದಾರ್ಥಕೋಶವಿದ್ದರೆ ತಿಳಿಸಿ. ನೆನ್ನೆಯೇ ಕೇಳಿದ್ದೆ! ಉತ್ತರ ಸಿಗದೇ ಇದ್ದುದರಿಂದ ಮತ್ತೆ ಕೇಳಬೇಕಾಯಿತು.
  • December 17, 2009
    ಬರಹ: Prabhu Murthy
    ಐದು ಸುಪರಿಚಿತ ಹಾಡುಗಳ ಮೊದಲ ಸಾಲುಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯ ಮಾಡಿ. ೧. ಜ ಗ ದ ನ ಡು ವೆ ಬೇ ವ ೨. ವ ಹ ಮು ರ ನ ಮೋ ಳಿ ಯಾ ೩. ಮುಂ ಗ ಣಿ ಲಿ ದೋ ಸಾ ಹೋ ಗ ಲಿ ದೆ ೪. ಬಂ ಗೆ ನ ದ ವ ರು ಮ ನೆ ಯ ಮಾ ರಾ ರು…
  • December 17, 2009
    ಬರಹ: asuhegde
    ಮಹಾರಾಷ್ಟ್ರದ ನಾಂದೇಡ್‍ನ  ಡಾ. ಸಂಜಯ್ ಗಾಯಕ್‍ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಆಗ ವಿಕ್ರಮಾದಿತ್ಯನ ರಾಜ್ಯಭಾರ ನಡೆಯುತ್ತಿತ್ತಂತೆ. ಆತನ ಕಣ್ಮುಂದೆ ಓರ್ವ…
  • December 17, 2009
    ಬರಹ: roopablrao
    ನಾನು ಭೈರಪ್ಪನವರ ಕಾದಂಬರಿಗಳ ಅಭಿಮಾನಿ. ಹೀಗೆ ಓದಿದ ಒಂದು ಕಾದಂಬರಿ ’ಜಲಪಾತ’ ಅದರಲ್ಲಿನ ಮುಖ್ಯ ಕಥಾವಸ್ತು ಅಂತಹದ್ದೇನೂ ಅಬ್ಬಬ್ಬಾ ಅನ್ನಿಸಲಿಲ್ಲವಾದರೂ ಅಲ್ಲಿ ಎರೆಡು ಪಾತ್ರಗಳು ನನಗೆ ಯೋಚಿಸುವಂತೆ ಮಾಡಿತು ಜಲಪಾತದಲ್ಲಿ ನಾಯಕನ  ಮನೆಯ  …
  • December 17, 2009
    ಬರಹ: hamsanandi
    ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು;"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಉಳಿವರು ತೆಪ್ಪಗೆ!ಸಂಸ್ಕೃತ…
  • December 16, 2009
    ಬರಹ: inchara123
    ಇಂದೇಕೋ ಮನವು ಉಲ್ಲಾಸದಿಂದ ಹಾಡುತ್ತಿದೆ.  ಒಂಟಿಹಕ್ಕಿಯಾಗಿದ್ದ ನನ್ನ ಕೂಗು ನಿನಗೆ ಕೇಳಿಸಿತೇನೋ ಎಂಬಂತೆ ನೀ ನನಗೆ ಸಿಕ್ಕೆ. ಸಿಕ್ಕ ಮರುಗಳಿಗೆಯಿಂದ ನನ್ನ ಜೀವನದ ದೃಷ್ಟಿಯೇ ಬದಲಾಗಿ ಹೋಯಿತು.  ಈ ಲೋಕವೇ ಸುಂದರವಾಗಿ ಕಾಣುತ್ತಿದೆ. ಮೊನ್ನೆ…
  • December 16, 2009
    ಬರಹ: ಗಣೇಶ
     ಚುರಾಕೆ ದಿಲ್ ಮೆರಾ.. ಗೋಭೀ ಚಲೀ...(ಸುಮ್ಮನೆ breaking head line ಅಷ್ಟೇ :)ಗೋಭಿ ಮಂಚೂರಿ ಹೇಗೆ ಮಾಡುವುದು ಎಂದು ಇಲ್ಲಿ ಬರೆದಿಲ್ಲ. ನಿರಾಶರಾಗಬೇಡಿ. ಗೋಭಿ ಬಗ್ಗೆ ಕೆಲ ವಿವರ  ಕೇಳಿದ್ದರು. ಅವರಿಗೆ ಹೇಳುವಾಗ ಕೆಲ ಮುಖ್ಯ ವಿಷಯ ನಿಮಗೂ…
  • December 16, 2009
    ಬರಹ: nagenagaari
    ………………………………………….ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಕೂತು ತಿಂದರೆ ಕುಡಿಕೆ ಹೊನ್ನು ಕೂಡಿಡಲು ಸಮಯ ಸಾಲದೆಂದೇ ಬೆಂಗಳೂರಿನಂತಹ ವೇಗದ ನಗರದಲ್ಲಿ ಕೂರಲಿಕ್ಕೆ ಆಸ್ಪದವೇ ಇಲ್ಲದ ದರ್ಶಿನಿಗಳು ಎದ್ದು ‘ನಿಂತಿರುವುದು’………………………………………….
  • December 16, 2009
    ಬರಹ: manju787
    ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..  ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ  ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ…
  • December 16, 2009
    ಬರಹ: manjunath s reddy
    ಅವಳುಲಿದರೆ ಇಂಪಾದ ಸ್ಪಂದನ ಅವಳಿಲ್ಲದ ಆ ಕ್ಷಣ ಚರಣವಿಲ್ಲದ ಕವನ ನನ್ನೀ ಜೀವನ. ಗೊತ್ತು... ಅವಳೊಲಿದರೆ ಇಂಗುವುದು ನೋವಿನ ಪ್ರತಿ ಕಣ, ಅವಳಂದವೇನೂ ಸಕಲ ಜಲಾ ಚರಗಳಿಗೆ ಮಿಗಿಲಲ್ಲ,   ಆದರೆ, ಅವಳ ಉಲಿಯುವಿಕೆ ಜೀವಾಮೃತ ಸದಾ ನನಗೆ...    
  • December 16, 2009
    ಬರಹ: Narayana
    ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು…
  • December 16, 2009
    ಬರಹ: hariharapurasridhar
    ಸಂಪದ ಮಿತ್ರರೇ, ಹಿಂದೆಲ್ಲೋ ಕೇಳಿದ ನೆನಪು .....ಪೂರ್ಣ ನೆನಪಿಗೆ ಬರುತ್ತಿಲ್ಲ. ಈ ಹಾಡು ಬಲ್ಲವರು ದಯಮಾಡಿ ನೆನಪು ಮಾಡುವಿರಾ? --------------------------- ಮುತ್ತು ರತ್ನಗಳನು ಬಳ್ಳದಿಂದ ಅಳೆದು ಮಾರಿದ ದತ್ತಿದಾನ ಧರ್ಮಗಳಿಗೆ ತನ್ನ ಧನವ…
  • December 16, 2009
    ಬರಹ: venkatakrishna.kk
      ಯಾರಿಗೆ ಬೇಡ ಹೇಳಿ?ನಾವು ಇಲ್ಲಿ ಜೀವಂತವಾಗಿಇದ್ದೇವೆ,ಅಂತ ನಮಗೇ ನೆನಪಾಗುವುದಕ್ಕೆ ,ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,ಸಮಯದಸಾರ್ಥಕ ಉಪಯೋಗಕ್ಕೆ,ಜೀವನದ ಸಾದನೆಯ ಸಮಾದಾನಕ್ಕೆ .ಚಿಂತಿಸಿ- ಚಿಂತಿಸಿ,ಚಿಂತೆಗಳ,ಚಿಂತಾಮಣಿ ಕಟ್ಟುತಲೆಯ…
  • December 16, 2009
    ಬರಹ: hsprabhakara
    ಕಳೆದ 25 ವರ್ಷಗಳಿಂದ ನಾನು ಮುದ್ರಣ ಮಾಧ್ಯಮ ವೃತ್ತಿಯಲ್ಲಿ ಇದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:ನನ್ನ ಪ್ರಕಾರ…
  • December 16, 2009
    ಬರಹ: roopablrao
    ೧)ದೂರದಲ್ಲಿ ಕಂಡದ್ದನ್ನು ಬೆಳಕೆಂದು ಭಾವಿಸಿ ಅವಳು ಬಿದ್ದುದು ಬೆಂಕಿಗೆ. ೨) ಪ್ರೀತಿ ಅನ್ನೋದೇ ಇಲ್ಲ ಎಂದು ವಾದಿಸುತ್ತಿದ್ದ ಆಕೆ ಪ್ರೀತಿ ಬಿಟ್ಟರೆ ಬೇರೇನು ಇಲ್ಲ ಎಂಬಂತೆ ಆಗಿರೋದು ಮಾತ್ರ ವಿಚಿತ್ರ . ೩)ಪ್ರೀತಿ ಅನ್ನೋ  ಮಾಯೆಯಲ್ಲಿ ಬೀಳೋದೆ…
  • December 16, 2009
    ಬರಹ: bapuji
    !!!!!!!!!!!!!!! ದಾಸವರೇಣ್ಯರಲ್ಲಿ ಕ್ಷಮೆಯಿರಲಿ  !!!!  ದಾರಿ ಯಾವುದಯ್ಯ ಮನಕೆ ದಾರಿ ಯಾವುದಯ್ಯ  ಅರಿಯದ ದಾರಿ, ತಿಳಿಯದ ದಾರಿ ಕವಲು ಇರದ ಕಾಲುದಾರಿ                              ದಾರಿ ........... ಆದಿ-ಅಂತ್ಯಯಿರದ ದಾರಿ ದ್ವೇಷ-…
  • December 16, 2009
    ಬರಹ: thesalimath
      (ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)   ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು,…
  • December 16, 2009
    ಬರಹ: h.a.shastry
      ’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್‌’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(ಚಂಡ)ಬಂಧವೊಂದು ನನ್ನ ಕಿರಿಯ ಮಿತ್ರ ಪರಾಂಜಪೆಯವರ ಮಿಂಚಂಚೆಪೆಟ್ಟಿಗೆಗೆ…
  • December 16, 2009
    ಬರಹ: ವನಜಾ
    ಡಿಯರ್ ನಿಟ್ಟುಸಿರಿಡುತ್ತಿದ್ದೀಯಾ. ನನಗೆ ಗೊತ್ತು ಕಣೋ. ನನ್ನಿಂದ ದೂರ ಆಗಿ ನಿಂಗೆ ಬದುಕೋದಿಕ್ಕೆ ಆಗಲ್ಲ ಅಂತ . ಯಾಕೋ ಈ ಹೊಯ್ದಾಟಾ? ಎಲ್ಲಾ ಪ್ರೇಮಿಗಳ ಜೀವನದಲ್ಲೂ ವಿಲನ್ ಬೇರೆಯವರಿರ್ತಾರೆ .ಆದರೆ ನಮ್ಮ ಪ್ರೇಮಕ್ಕೆ ನಿನ್ನ ಸ್ನೇಹಾನೆ ಅಡ್ಡಿ…
  • December 16, 2009
    ಬರಹ: bhavanilokesh mandya
    ಚಂದನದ ಕಂಪ ಹೀರುತ್ತಾ,,. ನಮಸ್ಕಾರ ಸಂಪದದ ಎಲ್ಲಾ ಸಂಪದಿಗರಿಗೆ (ಹಳಬರಿಗೆ .. ಹೊಸಬರಿಗೆ.. ಎಲ್ಲರಿಗೂ) ಹೇಗಿದ್ದೀರಿ ?  6 ತಿಂಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಕಾರಣಾಂತರಗಳಿಂದ ಬರಹ ಸ್ವಲ್ಪ ಮಟ್ಟಿಗೆ ಕುಂಟಿತವಾಗಿತ್ತು…