December 2009

  • December 16, 2009
    ಬರಹ: h.a.shastry
    ವೀರ, ಧೀರ, ಶೂರ ನಮ್ಮ ವೀರುತತ್ತರಿಸಿತು ಆಟಕೆ ನೆಲ ಜೋರು!ಸೆಹವಾಗನ ಆಟ ಅಂದ್ರೆ ಅಬ್ಬ!ನೋಡುವವರ ಕಣ್ಣುಗಳಿಗೆ ಹಬ್ಬಧೋನಿ ಸಾಧನೆಯೂ ಇಲ್ಲ ಕಮ್ಮಿದೋಣಿಯನ್ನು ದಡ ಸೇರಿಸ್ತಾನಮ್ಮಿ!ನಮ್ಮ ಕ್ರಿಕೆಟ್ ಟೀಮು ಇಂದು ಚಿನ್ನಇಂಥ ಆಟ ನೋಡಲು ಬಲು…
  • December 16, 2009
    ಬರಹ: BRS
    ಕಿದ್ದಾರ ಅಥವಾ ಕಿದ್ಧಾರ ಎಂಬ ಪದದ ಅರ್ಥವೇನು? ಅದು ಸಂಯುಕ್ತ ಪದವಾಗಿದ್ದಲ್ಲಿ ಇದನ್ನು ಬಿಡಿಸುವುದು ಹೇಗೆ? ಈ ಪದವನ್ನು ಉಲ್ಲೇಖಿಸುವ ಅರ್ಥಕೋಶ ನಿಮ್ಮ ಗಮನಕ್ಕೆ ಬಂದಿದ್ದರೆ ತಿಳಿಸಿ.
  • December 16, 2009
    ಬರಹ: venkatesh
    * ’ಆಡ ಮೋಡಿಗಲದಾ ರಾಮಯ್ಯ’, ತ್ಯಾಗರಾಜರ ಕೀರ್ತನೆಯ ’ಎಚ್. ಎಮ್. ವಿ. ರೆಕಾರ್ಡ್’ ಗಳು ನಮ್ಮ ಮನೆಯಲ್ಲಿದ್ದವು. ಶಾಸ್ತ್ರೀಯ ಸಂಗೀತವನ್ನು ನಮ್ಮ ತಂದೆಯವರು ಆಸ್ತೆಯಿಂದ ಆಲಿಸುತ್ತಿದ್ದರು. (ಇದು, ೧೯೩೧ ರಲ್ಲಿ)
  • December 16, 2009
    ಬರಹ: anivaasi
    ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ ಮೂರನೇ ಕಂತಿನಲ್ಲಿ ನಿಮಗಾಗಿ ~ ಶಬರಿಮಲೈ ಯಾತ್ರೆ ~ ಚಿನ್ನದ ಹುಚ್ಚು ~ ಅರವಿಂದ ಅಡಿಗನ ಹೊಸ ಪುಸ್ತಕ ~ ಅದು-ಇದು ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan ರೆಕಾರ್ಡಿಂಗ್-ನಿರ್ವಹಣೆ/…
  • December 15, 2009
    ಬರಹ: ಅರವಿಂದ್
    ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ…
  • December 15, 2009
    ಬರಹ: chaitu
    ಬ್ರೇಕಿಂಗ್ ನ್ಯೂಸ್ !!! ಕ್ಷಮಿಸಿ, Breaking News........ ಅಲ್ಲ ಸ್ವಾಮಿ, ಈ ಟೀವಿ ಮಾಧ್ಯಮ ದೋರಿಗೆ ಬೇರೆ ಏನು ಸುದ್ದಿನೆ ಸಿಗೋಲ್ವ? ಮೊನ್ನೆ ನೋಡಿದ್ರೆ ಯುವರಾಜ್ ಸಿಂಗ್ ಗೆ ಗಾಯ....ಅಂತ ಏನಿಲ್ಲ ಅಂದ್ರು ನೂರೈವತ್ತು ಸರ್ತಿ…
  • December 15, 2009
    ಬರಹ: Chamaraj
    ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ? ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು.…
  • December 15, 2009
    ಬರಹ: Chikku123
    ಆಗ ತಾನೇ ಸ್ಟವ್ ಮೇಲೆ ಟೀ ಇಟ್ಟಿದ್ದೆ, ಒಬ್ಬೊಬ್ಬರಿಗೆ ಮುಕ್ಕಾಲು ಲೋಟದ ಹಾಗೆ ೪ ಜನಕ್ಕೆ. ಪಾತ್ರೆ ಜೋಡುಸ್ತಿದ್ದೆ. ಹಾಲ್ನಲ್ಲಿ ಮೀಟರ್ ಬಾಬುಗೆ  ರೆಡ್ಡಿ ಬ್ರದರ್ಸ್ ಬಗ್ಗೆ ಮೀಟರ್ ಹಾಕ್ತಿದ್ದ. ಬಾಬು ಹೂಂ ಹೂಂ ಅಂತಿದ್ದ. ಅಷ್ಟು ಹೇಳೋದಕ್ಕೂ…
  • December 15, 2009
    ಬರಹ: BRS
    ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.  ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ…
  • December 15, 2009
    ಬರಹ: h.a.shastry
      ಒಂದು ವರ್ಷದ ಕೆಳಗಷ್ಟೇ ಬೆಂಗಳೂರಿಗೆ ಕಾಲಿರಿಸಿ ಸಾಕಷ್ಟು ಓದುಗರನ್ನು ಗಳಿಸಿಕೊಂಡಿರುವ ’ಡಿಎನ್‌ಎ’ ಆಂಗ್ಲ ದಿನಪತ್ರಿಕೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ’ಟಾಪ್ ೫೦ ಪ್ರಭಾವಿ ವ್ಯಕ್ತಿಗಳು’ ಎಂದು ಐವತ್ತು…
  • December 15, 2009
    ಬರಹ: sathvik N V
    ಅಂದು... ಮದುವೆಯಾಗು, ಒಳ್ಳೆ ಹೆಂಡತಿ ಸಿಕ್ಕರೆ ಸುಖ ಜೀವಿ ಆಗ್ತಿಯಾ..ಇಲ್ಲಾಂದ್ರೆ ಖಂಡಿತಾ ತತ್ವಜ್ಞಾನಿ ಆಗ್ತೀಯಾ..
  • December 15, 2009
    ಬರಹ: asuhegde
      ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಷ್ಟಿವೆ ಭಯಂಕರ ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿಸೋತಂತೆ ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ…
  • December 15, 2009
    ಬರಹ: h.a.shastry
    ಕಳೆಯದಿರೋಣ ಹವಾಮಾನದ ಮಾನಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣಏರದಿರಲಿ ಉಷ್ಣತೆಯ ಪ್ರಮಾಣಆರದಿರಲಿ ಜೀವಜಂತು ಪ್ರಾಣಹರಿಯದಿರಲಿ ನೀರ್ಗಲ್ಗಳು ಕರಗಿಮೊರೆಯದಿರಲಿ ಹೊಳೆ ನದಿಗಳು ಉಕ್ಕಿಸಾಯದಿರಲಿ ಬಡಜೀವವು ಕೊರಗಿಹಾಯದಿರಲಿ ಅತಿವೃಷ್ಟಿಯು ಸೊಕ್ಕಿರಸ್ತೆ…
  • December 15, 2009
    ಬರಹ: venkatesh
    ಇಲಿನಾಯ್ ರಾಜ್ಯದಲ್ಲಿ ಅಥವಾ ಬೇರೆ ನಾವು ಹೋಗ ಹಲವಾರು ಜಾಗಗಳಲ್ಲಿ, ಪಾರ್ಕ್ ಗಳನ್ನು ಎಷ್ಟು ಸುವ್ಯವಸ್ಥಿತವಾಗಿಟ್ಟಿದ್ದಾರಲ್ಲ, ಎಂದನ್ನಿಸಿತ್ತು. ಪ್ಲಾಸ್ಟಿಕ್ ಕಾಗದದ ಚೂರುಗಳೇ, ಅಥವಾ, ವೇಫರ್, ಅಥವಾ ಘುಟ್ಕ ತಿಂದು ಎಸೆದ ಕಾರ್ಟನ್ ಗಳೂ…
  • December 15, 2009
    ಬರಹ: poornimas
    ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ. ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ…
  • December 14, 2009
    ಬರಹ: ಸಂಗನಗೌಡ
    ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು!   ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ, ಮನ…
  • December 14, 2009
    ಬರಹ: sathvik N V
    ಸಂಪದ ಗೆಳೆಯರೇ,ವಸಂತ್ ಕಜೆ, ಓಂಶಿವಪ್ರಕಾಶ್ ಇವರೆಲ್ಲ ತಮ್ಮ ಬ್ಲಾಗ್ ಗಳಲ್ಲಿ ಸರ್ಕಾರದ ಹೊಸ ಕಣಜ.ಇನ್ ಎಂಬ ಕನ್ನಡ ವಿಕಿಪಿಡಿಯಾದ ಬಗ್ಗೆ ಬರೆದಿದ್ದಾರೆ. ಈ ಬಿಳಿ ಆನೆಯ ಕುರಿತು ನಾವೆಲ್ಲ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ…
  • December 14, 2009
    ಬರಹ: asuhegde
    ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ ಏರ್ಪಡಿಸಿ ಆಹ್ವಾನಿಸಿದರು ಮಂಸೋರೆಚಿತ್ರ ಮತ್ತವುಗಳ ಹಿಂದಣ ಆಶಯಗಳುನಿಜಕೂ ಮಾಡಿದವು ನಮ್ಮ ಮನಸೂರೆ ದೂರದಿಂದಲೇ ನನ್ನ ಮುಖದ (ತಲೆಯ?)ಗುರುತು ಹಿಡಿದು ನಸುನಗೆ ಬೀರಿದರವರುಹತ್ತಿರವಾದಂತೆ ತುಂಬು ಮನದಿಂದ…
  • December 14, 2009
    ಬರಹ: uday_itagi
    (1)ಹೌದು ಕಣೋ ಮಂಜುನಾವು ಹುಡುಗರೇ ಹೀಗೆ.......ಏನೇನೋ ವಟಗುಟ್ಟಲು ಹೋಗಿಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿಏನೇನೆಲ್ಲಾ ಅನುಭವಿಸಿ ಸಾಯುತ್ತೇವೆಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆಹಾಳೆಯ ಮೇಲೆ ಬರೆದು…