December 2009

  • December 18, 2009
    ಬರಹ: venkatesh
    ನನಗೆ, ’ಪ್ರಿಯತಮ ”, ಅಷ್ಟೇನು ಹೊಸಬರೂ ಅಲ್ಲ. ಅಥವಾ ಅವರ ಮುಂದೆ ನಿಂತು ಗೊತ್ತೆಂದು ಹೇಳಿಕೊಳ್ಳುವಷ್ಟು ಪರಿಚಯಸ್ತನೂ ಅಲ್ಲಾ. ಆದರೆ, ಅವರು ನನಗೆ ಗೊತ್ತು, ಎಂದು ಮಾತ್ರ ಹೇಳಬಲ್ಲೆ. ಪ್ರತಿಮಂಗಳವಾರ ಅವರ ಕಾಲಂ ತಪ್ಪದೆ ಓದುತ್ತಾ ಬಂದಿದ್ದೇನೆ.…
  • December 18, 2009
    ಬರಹ: harshavardhan …
    ಆಕಾಶದೆತ್ತರಕ್ಕೆ ಕ್ಯಾಕ್ಟಸ್ ಬೆಳೆದು ೨ ಬಾರಿ ಗಿನ್ನಿಸ್ ದಾಖಲೆ ಮಾಡಿದವರು ಧಾರವಾಡದ ಪರಿಸರವಾದಿ ಪಂಡಿತ ಮುಂಜಿ. ಸಾಧನಕೇರಿ ಬಳಿಯ ಜಮಖಂಡಿಮಠ ಲೇಔಟ್ ನಲ್ಲಿ ಅವರು ಸಮುದಾಯದ ಸಹಭಾಗಿತ್ವದಲ್ಲಿ ಬೆಳೆಸಿದ ‘ಜನರ ಉದ್ಯಾನ’ ಅವರ ಕತೃತ್ವ ಶಕ್ತಿಗೆ,…
  • December 18, 2009
    ಬರಹ: uday_itagi
    ಕಥಾ ಹಿನ್ನೆಲೆ: “ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ…
  • December 18, 2009
    ಬರಹ: drushya pradeep
    ನನ್ನ ಬಾಳ ಭರವಸೆಯೇ ನೀನಾದೆ ಗೆಳೆಯಾ   ನಾ ನಡುಗುವಾಗ ಸೂರ್ಯನ ಶಾಖವಾಗಿ ಬಿಸಿಯೇರಿ ಕಂಪಿಸುವಾಗ ಚಂದ್ರಮನ ಶೀತಲ ಕಿರಣದಂತೆ, ನೀ ಎನ್ನ ಪಾಲಿಗೆ   ಸರ್ವ ಋತುಗಳ ವೈಭವ ನಿನ್ನಲ್ಲೇ ಮೇಳೈಸಿದ್ದಾದರೂ ಹೇಗೆ ಗೆಳೆಯಾ.. ನಿಲ್ಲಲಾರದೆ ಕೊಚ್ಚಿಹೋಗಿರುವೆ…
  • December 18, 2009
    ಬರಹ: hpn
    ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.
  • December 18, 2009
    ಬರಹ: manju787
    ಸಾವು ೪:  ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ.  ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ.  ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು.  ಜೊತೆಗಾರ…
  • December 18, 2009
    ಬರಹ: Harish Athreya
    ’ಪಾ ’ ಚಿತ್ರದಲ್ಲಿನ ಕೆಲವು ಮಾತುಗಳುಈಗಾಗಲೇ ಎಲ್ಲರೂ ಪಾ’ ಚಿತ್ರದ ಬಗ್ಗೆ ಬರೆದಿದ್ದಾರೆ ಹೇಳಿದ್ದಾರೆ ಆರೋ ಆಗಿ ಅಮಿತಾಬ್ ರ ನಟನಾ ಕೌಶಲ್ಯ ಅಭಿಷೇಕ್ ವಿದ್ಯಾ ಬಾಲನ್ ರ ಪ್ರಬುದ್ದ ಅಭಿನಯ ಇವೆಲ್ಲವಕ್ಕೆ ಕಲಶವಿಟ್ಟ೦ತೆ ನಮ್ಮ ಅರು೦ಧತಿ ನಾಗ್ ರ…
  • December 18, 2009
    ಬರಹ: Prabhu Murthy
    ಇದೊಂದು ಹೊಸ ಬಗೆಯ puzzle. jpeg file ಅಪ್ಲೋಡ್ ಮಾಡಿದ್ದೇನೆ. ದಯವಿಟ್ಟು ಪ್ರಯತ್ನಿಸಿ... http://www.sampada.net/image/23050 ಒಂದೆರಡು ದಿನಗಳು ಕಾದು, ಉತ್ತರ ಕಳಿಸುತ್ತೇನೆ. ಪ್ರಭು        
  • December 18, 2009
    ಬರಹ: bhalle
    ಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು…
  • December 18, 2009
    ಬರಹ: srik_km
    ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆಜೀವನ ಪಯಣದಿ ನಾ ಸಾಗಲು ಮುಂದೆನೀ ನೆರಳಾಗಿ…
  • December 17, 2009
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • December 17, 2009
    ಬರಹ: anantshayan
    ಪ್ರಸಾದ, ಬಿ.ಇ. ಪದವಿಧರನಾದ. ಬೆ೦ಗಳೂರಿಗೂ ಬ೦ದ , ಬ೦ದ ಕೆಲವೆ ದಿನಗಳಲ್ಲಿ ಕೆಲಸಾನು ಸಿಕ್ತು. ಆದರೆ ಅವನಿಗೆ ಒ೦ದು ಚಿ೦ತೆ ಯಾವತ್ತು ಕಾಡ್ತಾ ಇತ್ತು. ಅವಳು ಅವನಿ೦ದ ದೂರಾಗಿದ್ದು. ಅವನು ಮನಸಲ್ಲೆ "ಅಪರ್ಣಾ , ನನ್ನ ಬಿಟ್ಟು ಹೋಗ್ಬಾರ್ದಿತ್ತು…
  • December 17, 2009
    ಬರಹ: roopablrao
    ಇನಿಯಾ ಗೋಡೆಗಳೇಕೆ ಏಳುತಿವೆ ನಿನ್ನ ನನ್ನ ನಡುವಲ್ಲಿ? ಇದ್ದ ಗೋಡೆಯನ್ನೊದ್ದು ಒಂದಾದವರಲ್ಲವೇ ನಾವು? ಇನಿಯಾ ಮಧುರ ಮಾತುಗಳೇಕೆ ಅಪೂರ್ಣಗೊಳ್ಳುತ್ತಿವೆ? ಮಾತಿಗೆ ಕಿವಿಯಾಗಿಸಿ ಕಾದವರಲ್ಲವೇ ನಾವು? ಇನಿಯಾ ಹುಣ್ಣಿಮೆಯ ಬೆಳಕೇಕೆ ಅಸಹನೀಯವಾಗುತಿವೆ?…
  • December 17, 2009
    ಬರಹ: chaitu
    ಮನುಷ್ಯನ ನಡುವಳಿಕೆಗಳು ವ್ಯಕ್ತಿಯು ಬೆಳೆದು ಬಂದ ವಾತಾವರಣವನ್ನು ಹೇಳುತ್ತದೆ.ಆ ಕುಟುಂಬದ ಮರ್ಯಾದೆಯನ್ನು ತಿಳಿಸುತ್ತದೆ,ಭಾಷೆ ಶೈಲಿಯಿಂದ ಅವನ ಮೂಲ ಊರು ತಿಳಿಯಬಹುದಾಗಿದೆ . ತನ್ನನ್ನು ಪ್ರೀತಿಸುವವರಿಗೆ ಅಭಿನಂದಿಸುವಾಗ ಅವನ ಹರ್ಷ,ಅಭಿಮಾನ,…
  • December 17, 2009
    ಬರಹ: abdul
    ಕೋಪನ್ ಹೇಗನ್ ನಲ್ಲಿ ಜಾತ್ರೆ. ನಿಸರ್ಗ ದೇವಿ ಮುನಿಸಿಕೊಂಡಿದ್ದಾಳೆ ಎಂದು ವಿಶ್ವದ ನಾಯಕರು ಸಭೆ ನಡೆಸಿ ಕಾರ್ಬೋನ್  emission ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದಾರೆ. ಆದರೆ ದೇವಿಯನ್ನು ಒಲಿಸಿಕೊಳ್ಳಲು ಯಾರನ್ನಾದರೂ ಬಲಿ ಕೊಡಬೇಕಲ್ಲ? ಈಗ…
  • December 17, 2009
    ಬರಹ: asuhegde
    ನಿಲ್ದಾಣ ಬಂದಿತು... ಗಾಡಿ ನಿಂತಿತು... ನಿಲ್ದಾಣ ಬಂದಿತು... ಗಾಡಿ ನಿಂತಿತು...   ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು...   ನಿಲ್ದಾಣ ಬಂದಿತು... ಗಾಡಿ ನಿಂತಿತು... ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು…
  • December 17, 2009
    ಬರಹ: thesalimath
    (ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)   ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು,…
  • December 17, 2009
    ಬರಹ: gopaljsr
    ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು. ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ…
  • December 17, 2009
    ಬರಹ: Vijay Abbigeri
    ಹತ್ತಿರವಿದ್ದರು ನಾವಿಬ್ಬರು ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ ನಡುವೆ ಸಾಗರದಷ್ಟು ಮೌನ ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ ನಿನ್ನ ಸನಿಹದಲ್ಲೂ ಏನಿದು ಹೊಸ ತರಹದ ವಿರಹ ಮಾತುಗಳೇಕೆ ಸತ್ತು ಹೋದವು? ನಿನ್ನ ತುಟಿಗಳ ಸಿಹಿ…
  • December 17, 2009
    ಬರಹ: chaitu
    ಸಂಪದಿಗರೇ, ನನಗೆ ಈ ಸರ್ತಿ long weekend ರಜೆ ಸಿಗ್ತಾ ಇದೆ, ದಯವಿಟ್ಟು ಕರ್ನಾಟಕ ದ ಅಪರೂಪದ ಪ್ರವಾಸಿ ತಾಣಗಳಿದ್ರೆ ತಿಳಿಸ್ತೀರಾ?