ನನಗೆ, ’ಪ್ರಿಯತಮ ”, ಅಷ್ಟೇನು ಹೊಸಬರೂ ಅಲ್ಲ. ಅಥವಾ ಅವರ ಮುಂದೆ ನಿಂತು ಗೊತ್ತೆಂದು ಹೇಳಿಕೊಳ್ಳುವಷ್ಟು ಪರಿಚಯಸ್ತನೂ ಅಲ್ಲಾ. ಆದರೆ, ಅವರು ನನಗೆ ಗೊತ್ತು, ಎಂದು ಮಾತ್ರ ಹೇಳಬಲ್ಲೆ. ಪ್ರತಿಮಂಗಳವಾರ ಅವರ ಕಾಲಂ ತಪ್ಪದೆ ಓದುತ್ತಾ ಬಂದಿದ್ದೇನೆ.…
ಆಕಾಶದೆತ್ತರಕ್ಕೆ ಕ್ಯಾಕ್ಟಸ್ ಬೆಳೆದು ೨ ಬಾರಿ ಗಿನ್ನಿಸ್ ದಾಖಲೆ ಮಾಡಿದವರು ಧಾರವಾಡದ ಪರಿಸರವಾದಿ ಪಂಡಿತ ಮುಂಜಿ. ಸಾಧನಕೇರಿ ಬಳಿಯ ಜಮಖಂಡಿಮಠ ಲೇಔಟ್ ನಲ್ಲಿ ಅವರು ಸಮುದಾಯದ ಸಹಭಾಗಿತ್ವದಲ್ಲಿ ಬೆಳೆಸಿದ ‘ಜನರ ಉದ್ಯಾನ’ ಅವರ ಕತೃತ್ವ ಶಕ್ತಿಗೆ,…
ಕಥಾ ಹಿನ್ನೆಲೆ: “ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ…
ಸಾವು ೪: ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ. ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ. ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು. ಜೊತೆಗಾರ…
’ಪಾ ’ ಚಿತ್ರದಲ್ಲಿನ ಕೆಲವು ಮಾತುಗಳುಈಗಾಗಲೇ ಎಲ್ಲರೂ ಪಾ’ ಚಿತ್ರದ ಬಗ್ಗೆ ಬರೆದಿದ್ದಾರೆ ಹೇಳಿದ್ದಾರೆ ಆರೋ ಆಗಿ ಅಮಿತಾಬ್ ರ ನಟನಾ ಕೌಶಲ್ಯ ಅಭಿಷೇಕ್ ವಿದ್ಯಾ ಬಾಲನ್ ರ ಪ್ರಬುದ್ದ ಅಭಿನಯ ಇವೆಲ್ಲವಕ್ಕೆ ಕಲಶವಿಟ್ಟ೦ತೆ ನಮ್ಮ ಅರು೦ಧತಿ ನಾಗ್ ರ…
ಇದೊಂದು ಹೊಸ ಬಗೆಯ puzzle. jpeg file ಅಪ್ಲೋಡ್ ಮಾಡಿದ್ದೇನೆ. ದಯವಿಟ್ಟು ಪ್ರಯತ್ನಿಸಿ...
http://www.sampada.net/image/23050
ಒಂದೆರಡು ದಿನಗಳು ಕಾದು, ಉತ್ತರ ಕಳಿಸುತ್ತೇನೆ.
ಪ್ರಭು
ಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು…
ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆಜೀವನ ಪಯಣದಿ ನಾ ಸಾಗಲು ಮುಂದೆನೀ ನೆರಳಾಗಿ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಪ್ರಸಾದ, ಬಿ.ಇ. ಪದವಿಧರನಾದ. ಬೆ೦ಗಳೂರಿಗೂ ಬ೦ದ , ಬ೦ದ ಕೆಲವೆ ದಿನಗಳಲ್ಲಿ ಕೆಲಸಾನು ಸಿಕ್ತು. ಆದರೆ ಅವನಿಗೆ ಒ೦ದು ಚಿ೦ತೆ ಯಾವತ್ತು ಕಾಡ್ತಾ ಇತ್ತು.
ಅವಳು ಅವನಿ೦ದ ದೂರಾಗಿದ್ದು.
ಅವನು ಮನಸಲ್ಲೆ "ಅಪರ್ಣಾ , ನನ್ನ ಬಿಟ್ಟು ಹೋಗ್ಬಾರ್ದಿತ್ತು…
ಮನುಷ್ಯನ ನಡುವಳಿಕೆಗಳು ವ್ಯಕ್ತಿಯು ಬೆಳೆದು ಬಂದ ವಾತಾವರಣವನ್ನು ಹೇಳುತ್ತದೆ.ಆ ಕುಟುಂಬದ ಮರ್ಯಾದೆಯನ್ನು ತಿಳಿಸುತ್ತದೆ,ಭಾಷೆ ಶೈಲಿಯಿಂದ ಅವನ ಮೂಲ ಊರು ತಿಳಿಯಬಹುದಾಗಿದೆ . ತನ್ನನ್ನು ಪ್ರೀತಿಸುವವರಿಗೆ ಅಭಿನಂದಿಸುವಾಗ ಅವನ ಹರ್ಷ,ಅಭಿಮಾನ,…
ಕೋಪನ್ ಹೇಗನ್ ನಲ್ಲಿ ಜಾತ್ರೆ. ನಿಸರ್ಗ ದೇವಿ ಮುನಿಸಿಕೊಂಡಿದ್ದಾಳೆ ಎಂದು ವಿಶ್ವದ ನಾಯಕರು ಸಭೆ ನಡೆಸಿ ಕಾರ್ಬೋನ್ emission ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದಾರೆ. ಆದರೆ ದೇವಿಯನ್ನು ಒಲಿಸಿಕೊಳ್ಳಲು ಯಾರನ್ನಾದರೂ ಬಲಿ ಕೊಡಬೇಕಲ್ಲ? ಈಗ…
ನಿಲ್ದಾಣ ಬಂದಿತು...
ಗಾಡಿ ನಿಂತಿತು...
ನಿಲ್ದಾಣ ಬಂದಿತು...
ಗಾಡಿ ನಿಂತಿತು...
ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು...
ನಿಲ್ದಾಣ ಬಂದಿತು...
ಗಾಡಿ ನಿಂತಿತು...
ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು…
(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)
ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು,…
ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು. ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ…
ಹತ್ತಿರವಿದ್ದರು ನಾವಿಬ್ಬರು ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ ನಡುವೆ ಸಾಗರದಷ್ಟು ಮೌನ ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ ನಿನ್ನ ಸನಿಹದಲ್ಲೂ ಏನಿದು ಹೊಸ ತರಹದ ವಿರಹ ಮಾತುಗಳೇಕೆ ಸತ್ತು ಹೋದವು? ನಿನ್ನ ತುಟಿಗಳ ಸಿಹಿ…