December 2009

  • December 20, 2009
    ಬರಹ: hariharapurasridhar
    ಓ ತಾಯಿ ಭಾರತಿಯೆ ನೀ ದುರ್ಗಿ ಯಾಗುವೆ ಎಂದು?||   ಕಳ್ಳ ಕಾಕರು ಸೇರಿ ನಮ್ಮನಾಳಲುನೀನು ಕಣ್ಮುಚ್ಚಿ ಕುಳಿತಿರುವೆ ಇದು ನಿನಗೆ ಭೂಷಣವೇ?||   ಮಳ್ಳಿತನದಿ ಮಾತಾಡಿ ಮರುಳು ಮಾಡಿ ನಿನ್ನ ಪೂಜಿಪ ನೆಪದಿ ಕೊಳ್ಳೆ ಹೊಡೆಯುವರು ನಿನ್ನ ಸಂಪತ್ತನ್ನೇ ಲೂಟಿ…
  • December 20, 2009
    ಬರಹ: hariharapurasridhar
    ಸುಳ್ಳಲ್ಲ ಬಲು ದಿಟವು ಹಸಿವು ಕಾಡುತಲಿತ್ತು ಅಪ್ಪ-ಅಮ್ಮನಾ ಬಿಳಿಚಿದಾ ಮುಖದಲ್ಲಿ ನೋವು ಮನೆ ಮಾಡಿತ್ತು||   ದಿನರಾತ್ರಿ ದುಡಿದರೂ ಅರೆಹೊಟ್ಟೆ ಅರೆ ಬಟ್ಟೆ ದುಡಿದುಡಿದು ದೇಹ ಕೃಷವಾಗಿ ಬಿತ್ತು||   ವಾರಾನ್ನ ಬಿಕ್ಷಾನ್ನ ಊಟಮಾಡಿ ಗೋಣಿ ಚೀಲವೆ…
  • December 20, 2009
    ಬರಹ: hsprabhakara
    (1994 ಜನವರಿಯಲ್ಲಿ ರಚಿಸಿದ ಕವನ) ಪುರುಷ-ಪ್ರಕೃತಿ ಚಿರ ನೂತನಳೇ; ಚಿರ ಚೇತನಳೇ;ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರುತರ್ಕಕೆ ನಿಲುಕದೆ ನಿಟ್ಟುಸಿರು..!? ನಾ ಮರವಂತೆ; ನೀ ಲತೆಯಂತೆ...!ಈ ಜಗದೊಳು ನಮ್ಮಯ…
  • December 20, 2009
    ಬರಹ: venkatesh
    ರವಿವಾರದ ವಿಶೇಷ ಕನ್ನಡ ಬರಹಗಳು ! ಕನ್ನಡದ ಸುಂದರ ಅಕ್ಷರಗಳಲ್ಲಿ ನಾವು ಸುಮಾರು ೧೦ ವರ್ಷಗಳಿಂದೀಚೆಗೆ ಬರೆಯುವುದನ್ನು ಪತ್ರವ್ಯವಹಾರ ಮಾಡುವುದನ್ನು ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ…
  • December 20, 2009
    ಬರಹ: rasikathe
    ಸುಭಾಷಿತ ನನ್ನ ನೆನಪಿನ ಭಂಡಾರದಿಂದ................."ಕಾಕಾಹ್ವಯತೇ ಕಾಕಾನ್ಯಾಚಕೋ ನತು ಯಾಚಕಾನ್ಕಾಕಯಾಚಕಯೋರ್ಮಧ್ಯೇವರಂ ಕಾಕೋ ನ ಯಾಚಕಃ"ಭಾವಾನುವಾದ ಗದ್ಯದಲ್ಲಿ......ಕಾಗೆಯು ತನಗೆ ಆಹಾರ ಸಿಕ್ಕಿದಲ್ಲಿ ತನ್ನ ಎಲ್ಲಾ ಬಳಗವನ್ನೂ ("ಕಾಕಾ,…
  • December 20, 2009
    ಬರಹ: hariharapurasridhar
    ಮತ್ತೆ ಸಂಪದವು  ತನ್ನ ಹಿಂದಿನ ದಿನಗಳ ವೈಭವಕ್ಕೆ ಮರಳುತಿದೆ.ನನ್ನ ಮಿತ್ರ ಹೆಚ್.ಎಸ್. ಪ್ರಭಾಕರ್ ಹೊಸದಾಗಿ ಸಂಪದದಲ್ಲಿ ಕಾಣಿಸಿಕೊಂಡು ಈಗಾಗಲೇ ಬಹುಪಾಲು ಸಂಪದಿಗರಿಗೆ ತಮ್ಮ ಲೇಖನಿಯಿಂದ  ಇಷ್ಟವಾಗಿದ್ದಾರೆ. ಇಂತಹಾ ಅನೇಕ ಮಿತ್ರರನ್ನು ಸಂಪದಕ್ಕೆ…
  • December 20, 2009
    ಬರಹ: venkatesh
      ೧೯೭೨-೭೩ ರಲ್ಲಿ ಮದ್ರಾಸ್ ನಲ್ಲಿ ನಡೆದ ಸಂಗೀತ ಅಕಾಡೆಮಿಯಲ್ಲಿ ಲಾತರವರು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲೂ ವಿಜಯ ಗಳಿಸಿ, ತೀರ್ಪುಗಾರರಿಂದ ತಂಬೂರಿಯನ್ನು ಬಹುಮಾನವಾಗಿ ಗಿಟ್ಟಿಸಿದ್ದರು. ತೀರ್ಪುಗಾರರು ಅಂತಿತಹ ಕಲಾಕಾರರಲ್ಲ. ಗಾನಕೋಕಿಲೆ…
  • December 20, 2009
    ಬರಹ: raghava
    ಮಿತ್ರೋಖಿನ್ ಆರ್ಕೈವ್. ಇದು ಒಂದೈವರ್ಷದ್ ಕೆಳಗೆ ಪುಸ್ತಕವಾಗಿ ಪ್ರಕಟವಾದಾಗ ಪಾರ್ಲಿಮೆಂಟಲ್ಲಿ ಸಮಾ ಚರ್ಚೆ ಎದ್ದಿತ್ತು. (ಆಮೇಲ್ಮಾಮೂಲಿ ಕತೆ, ಎಲ್ಲಾ ಟುಸ್ಸು) ಮೊನ್ನೆ ಈ ಸಂಗತಿಯ ಬಗ್ಗೆ ಇನ್ನೊಂದು ಕೋನದಿಂದ ಯೋಚಿಸಿದ ಬರಹ ಸಿಕ್ಕಿತು.…
  • December 19, 2009
    ಬರಹ: manju787
    ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಂದೋ ಮುಗಿಯಿತಲ್ಲ ಕಥೆ,ಇದೇನಿದ್ದರೂ ನೆನಪುಗಳ ವ್ಯಥೆ,ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಷ್ಟು ವರ್ಷಗಳು ಜಾರಿದವು,ಅದೆಷ್ಟು ಊರುಗಳು ಬದಲಾದವು,ಅದೆಷ್ಟು…
  • December 19, 2009
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • December 19, 2009
    ಬರಹ: hsprabhakara
    ಚಟ: ಚಟಚಟ....ಅಕಟಕಟಾ!
  • December 19, 2009
    ಬರಹ: inchara123
    ಆಫೀಸಿಗೆ ಬಂದ ತಕ್ಷಣ ಮೊದಲ ಕೆಲಸ ಮಾಡುವುದು ಅಂದಿನ ದಿನಪತ್ರಿಕೆಗಳನ್ನು ನೋಡುವುದು (ಬೇರೆ ಇನ್ನೇನು ಕೆಲಸ ಇರುತ್ತೆ ಅಂತೀರಾ?, ನಿಜ).  ಇವತ್ತು ಹಿಂದೂ ಪತ್ರಿಕೆ ಅಡಿಷನಲ್ ಪತ್ರಿಕೆ ನೋಡಿದಾಗ ಪೂರ್ತಿ ಬ್ಲೋ ಅಪ್ ಫೋಟೋ ನಮ್ಮ ಸಂಪದಿಗ ಮಂಸೋರೆ…
  • December 19, 2009
    ಬರಹ: hariharapurasridhar
    ನಮ್ಮೂರು ಹರಿಹರಪುರ.ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ.  ಶಾಲಿವಾಹನ ಶಕೆ ೧೩೧೭ ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ[ರಥ ಸಪ್ತಮಿ] ಭಾನುವಾರದಂದು ಅಂದರೆ ಕ್ರಿ.ಶ. ೧೩೯೬ ರ ಜನವರಿ ೧೬ರಂದು ತುಂಗಭದ್ರಾ ನದಿ ತಟದ ವಿರೂಪಾಕ್ಷ…
  • December 19, 2009
    ಬರಹ: shaamala
    ಸ್ನೇಹಿತರೆ, ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland)  ಊರಿಗೆ ಬಂದಿದ್ದಾರೆ.  ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು  ಅವರಿಬ್ಬರೊಂದಿಗೆ   'ಸಾಹಿತ್ಯ-ಸಂವಾದ'  ಆಯೋಜಿಸಿದ್ದೀವಿ. ಸಂವಾದದ ಒಂದು…
  • December 18, 2009
    ಬರಹ: shreekant.mishrikoti
    ಮಾಸ್ತಿ ವೆಂಕಟೇಶ ಅಯ್ಯಂಗಾರರು  ಮತ್ತು  ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು  ಒಂದು ಬಾರಿಯಾದರೂ  ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ  ಈ ಬರಹಗಳು. ಅತಿ ಶ್ರೇಷ್ಠ ಮಟ್ಟದ ಹಾಸ್ಯ…
  • December 18, 2009
    ಬರಹ: balukolar
    ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ…
  • December 18, 2009
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • December 18, 2009
    ಬರಹ: mahalakshmihar…
    "ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?" ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ ದೇಸಾಯಿ ಅಭಿಮಾನದಿಂದ ಬರೆದ ಈ ವಾಕ್ಯ ನನಗೆ ನೆನಪಾಗುತ್ತದೆ. ಅವ್ವ ನಮ್ಮ ರಕ್ತ-ಮಾಂಸ ಮತ್ತು ಅಂತ:ಕರಣ ಏನೆಲ್ಲವುಗಳ…
  • December 18, 2009
    ಬರಹ: savithru
    ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ಎಲ್ರೂ ಹೀಂಗೆ ಹರಟೆ ಹೊಡಿತಾ ಇರಬೇಕಾದ್ರೆ ಅಕಸ್ಮಾತಾಗಿ ೨೦೧೨ ರ ಪ್ರಳಯದ ವಿಷಯ ಬಂತು. ಪ್ರಳಯದ ಬಗ್ಗೆ ಹಲ ವಿಷಯಗೆಳೆಲ್ಲ ಬಂದೋತು ಬಿಡಿ..ಅವೆಲ್ಲ ಇಲ್ಲಿ ಬೇಡ !  ಆದ್ರೆ ಇಲ್ಲಿ ಸ್ವಲ್ಪ ಆಸಕ್ತಿಕರ…
  • December 18, 2009
    ಬರಹ: hsprabhakara
    (ನಮ್ಮ ಹೊಳೆನರಸೀಪುರ ಮಂಜುನಾಥ್ ಅವರು ತೋಡಿಕೊಂಡ `ಸಾವುಗಳ ಕಥೆಯ 2 ಭಾಗ'ಗಳನ್ನೂ ಓದಿ ನೆನಪಾಗಿ, 1997 ರಲ್ಲಿ ನಾನು ಬರೆದಿದ್ದ ಈ ಕವನವನ್ನು ಅವರ ತಾಯಿ ಹಾಗೂ ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರುತ್ತಾ ಸಮರ್ಪಿಸುತ್ತಿದ್ದೇನೆ-ಲೇಖಕ) ಸಾವು(…