ಓ ತಾಯಿ ಭಾರತಿಯೆ
ನೀ ದುರ್ಗಿ ಯಾಗುವೆ ಎಂದು?||
ಕಳ್ಳ ಕಾಕರು ಸೇರಿ
ನಮ್ಮನಾಳಲುನೀನು
ಕಣ್ಮುಚ್ಚಿ ಕುಳಿತಿರುವೆ
ಇದು ನಿನಗೆ ಭೂಷಣವೇ?||
ಮಳ್ಳಿತನದಿ ಮಾತಾಡಿ
ಮರುಳು ಮಾಡಿ
ನಿನ್ನ ಪೂಜಿಪ ನೆಪದಿ
ಕೊಳ್ಳೆ ಹೊಡೆಯುವರು
ನಿನ್ನ ಸಂಪತ್ತನ್ನೇ
ಲೂಟಿ…
ಸುಳ್ಳಲ್ಲ ಬಲು ದಿಟವು
ಹಸಿವು ಕಾಡುತಲಿತ್ತು
ಅಪ್ಪ-ಅಮ್ಮನಾ ಬಿಳಿಚಿದಾ ಮುಖದಲ್ಲಿ
ನೋವು ಮನೆ ಮಾಡಿತ್ತು||
ದಿನರಾತ್ರಿ ದುಡಿದರೂ
ಅರೆಹೊಟ್ಟೆ ಅರೆ ಬಟ್ಟೆ
ದುಡಿದುಡಿದು ದೇಹ
ಕೃಷವಾಗಿ ಬಿತ್ತು||
ವಾರಾನ್ನ ಬಿಕ್ಷಾನ್ನ ಊಟಮಾಡಿ
ಗೋಣಿ ಚೀಲವೆ…
ರವಿವಾರದ ವಿಶೇಷ ಕನ್ನಡ ಬರಹಗಳು !
ಕನ್ನಡದ ಸುಂದರ ಅಕ್ಷರಗಳಲ್ಲಿ ನಾವು ಸುಮಾರು ೧೦ ವರ್ಷಗಳಿಂದೀಚೆಗೆ ಬರೆಯುವುದನ್ನು ಪತ್ರವ್ಯವಹಾರ ಮಾಡುವುದನ್ನು ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ…
ಸುಭಾಷಿತ ನನ್ನ ನೆನಪಿನ ಭಂಡಾರದಿಂದ................."ಕಾಕಾಹ್ವಯತೇ ಕಾಕಾನ್ಯಾಚಕೋ ನತು ಯಾಚಕಾನ್ಕಾಕಯಾಚಕಯೋರ್ಮಧ್ಯೇವರಂ ಕಾಕೋ ನ ಯಾಚಕಃ"ಭಾವಾನುವಾದ ಗದ್ಯದಲ್ಲಿ......ಕಾಗೆಯು ತನಗೆ ಆಹಾರ ಸಿಕ್ಕಿದಲ್ಲಿ ತನ್ನ ಎಲ್ಲಾ ಬಳಗವನ್ನೂ ("ಕಾಕಾ,…
ಮತ್ತೆ ಸಂಪದವು ತನ್ನ ಹಿಂದಿನ ದಿನಗಳ ವೈಭವಕ್ಕೆ ಮರಳುತಿದೆ.ನನ್ನ ಮಿತ್ರ ಹೆಚ್.ಎಸ್. ಪ್ರಭಾಕರ್ ಹೊಸದಾಗಿ ಸಂಪದದಲ್ಲಿ ಕಾಣಿಸಿಕೊಂಡು ಈಗಾಗಲೇ ಬಹುಪಾಲು ಸಂಪದಿಗರಿಗೆ ತಮ್ಮ ಲೇಖನಿಯಿಂದ ಇಷ್ಟವಾಗಿದ್ದಾರೆ. ಇಂತಹಾ ಅನೇಕ ಮಿತ್ರರನ್ನು ಸಂಪದಕ್ಕೆ…
೧೯೭೨-೭೩ ರಲ್ಲಿ ಮದ್ರಾಸ್ ನಲ್ಲಿ ನಡೆದ ಸಂಗೀತ ಅಕಾಡೆಮಿಯಲ್ಲಿ ಲಾತರವರು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲೂ ವಿಜಯ ಗಳಿಸಿ, ತೀರ್ಪುಗಾರರಿಂದ ತಂಬೂರಿಯನ್ನು ಬಹುಮಾನವಾಗಿ ಗಿಟ್ಟಿಸಿದ್ದರು. ತೀರ್ಪುಗಾರರು ಅಂತಿತಹ ಕಲಾಕಾರರಲ್ಲ. ಗಾನಕೋಕಿಲೆ…
ಮಿತ್ರೋಖಿನ್ ಆರ್ಕೈವ್. ಇದು ಒಂದೈವರ್ಷದ್ ಕೆಳಗೆ ಪುಸ್ತಕವಾಗಿ ಪ್ರಕಟವಾದಾಗ ಪಾರ್ಲಿಮೆಂಟಲ್ಲಿ ಸಮಾ ಚರ್ಚೆ ಎದ್ದಿತ್ತು. (ಆಮೇಲ್ಮಾಮೂಲಿ ಕತೆ, ಎಲ್ಲಾ ಟುಸ್ಸು)
ಮೊನ್ನೆ ಈ ಸಂಗತಿಯ ಬಗ್ಗೆ ಇನ್ನೊಂದು ಕೋನದಿಂದ ಯೋಚಿಸಿದ ಬರಹ ಸಿಕ್ಕಿತು.…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಆಫೀಸಿಗೆ ಬಂದ ತಕ್ಷಣ ಮೊದಲ ಕೆಲಸ ಮಾಡುವುದು ಅಂದಿನ ದಿನಪತ್ರಿಕೆಗಳನ್ನು ನೋಡುವುದು (ಬೇರೆ ಇನ್ನೇನು ಕೆಲಸ ಇರುತ್ತೆ ಅಂತೀರಾ?, ನಿಜ). ಇವತ್ತು ಹಿಂದೂ ಪತ್ರಿಕೆ ಅಡಿಷನಲ್ ಪತ್ರಿಕೆ ನೋಡಿದಾಗ ಪೂರ್ತಿ ಬ್ಲೋ ಅಪ್ ಫೋಟೋ ನಮ್ಮ ಸಂಪದಿಗ ಮಂಸೋರೆ…
ನಮ್ಮೂರು ಹರಿಹರಪುರ.ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ. ಶಾಲಿವಾಹನ ಶಕೆ ೧೩೧೭ ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ[ರಥ ಸಪ್ತಮಿ] ಭಾನುವಾರದಂದು ಅಂದರೆ ಕ್ರಿ.ಶ. ೧೩೯೬ ರ ಜನವರಿ ೧೬ರಂದು ತುಂಗಭದ್ರಾ ನದಿ ತಟದ ವಿರೂಪಾಕ್ಷ…
ಸ್ನೇಹಿತರೆ,
ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland) ಊರಿಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು ಅವರಿಬ್ಬರೊಂದಿಗೆ 'ಸಾಹಿತ್ಯ-ಸಂವಾದ' ಆಯೋಜಿಸಿದ್ದೀವಿ. ಸಂವಾದದ ಒಂದು…
ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು ಒಂದು ಬಾರಿಯಾದರೂ ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ ಈ ಬರಹಗಳು. ಅತಿ ಶ್ರೇಷ್ಠ ಮಟ್ಟದ ಹಾಸ್ಯ…
ನೀವು ಥಾಯ್ಲೆಂಡ್ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?" ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ ದೇಸಾಯಿ ಅಭಿಮಾನದಿಂದ ಬರೆದ ಈ ವಾಕ್ಯ ನನಗೆ ನೆನಪಾಗುತ್ತದೆ. ಅವ್ವ ನಮ್ಮ ರಕ್ತ-ಮಾಂಸ ಮತ್ತು ಅಂತ:ಕರಣ ಏನೆಲ್ಲವುಗಳ…
ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ಎಲ್ರೂ ಹೀಂಗೆ ಹರಟೆ ಹೊಡಿತಾ ಇರಬೇಕಾದ್ರೆ ಅಕಸ್ಮಾತಾಗಿ ೨೦೧೨ ರ ಪ್ರಳಯದ ವಿಷಯ ಬಂತು. ಪ್ರಳಯದ ಬಗ್ಗೆ ಹಲ ವಿಷಯಗೆಳೆಲ್ಲ ಬಂದೋತು ಬಿಡಿ..ಅವೆಲ್ಲ ಇಲ್ಲಿ ಬೇಡ ! ಆದ್ರೆ ಇಲ್ಲಿ ಸ್ವಲ್ಪ ಆಸಕ್ತಿಕರ…
(ನಮ್ಮ ಹೊಳೆನರಸೀಪುರ ಮಂಜುನಾಥ್ ಅವರು ತೋಡಿಕೊಂಡ `ಸಾವುಗಳ ಕಥೆಯ 2 ಭಾಗ'ಗಳನ್ನೂ ಓದಿ ನೆನಪಾಗಿ, 1997 ರಲ್ಲಿ ನಾನು ಬರೆದಿದ್ದ ಈ ಕವನವನ್ನು ಅವರ ತಾಯಿ ಹಾಗೂ ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರುತ್ತಾ ಸಮರ್ಪಿಸುತ್ತಿದ್ದೇನೆ-ಲೇಖಕ)
ಸಾವು(…