ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್…
ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,ಅದಾದ ಒಂದೇ ವಾರದಲ್ಲಿ ನನಗೆ ಊರಿಗೆ ಹೋಗಬೇಕಾಯ್ತು.ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲಿ ನನಗೆ ಎಡವಟ್ಟೇ…
ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ ಹಿಡಿದು ಕೈಯ್ಯನ್ನು…
ಕಳೆದ ಐದು ದಿನಗಳ ಹಿಂದೆ ಧಾರವಾಡದಲ್ಲಿ ವಿಪರೀತ ಗಾಳಿಯೊಂದಿಗೆ ಮುಸುಲಾಧಾರ ಮಳೆ ಬಿತ್ತು. ಈ ಭಯಾನಕ ಗಾಳಿ-ಮಳೆಯ ರಭಸಕ್ಕೆ ಸಿಕ್ಕು ಆದ ಅನಾಹುತ ಅಷ್ಟಿಷ್ಟಲ್ಲ. ಆ ಅವಘಡದ ಒಂದು ಸಣ್ಣ ಕಥೆ ಈ ರೆಡ್ ವೆಂಟೆಡ್ ಬುಲ್ ಬುಲ್ ಮರಿಗಳದ್ದು.
ಧಾರವಾಡದಿಂದ…
ಇಲ್ಲ, ಅನ್ನುವ ಹಾಗೇ ಇಲ್ಲಅವರಿಂದಲೇ ತಾನೆ ದೀಪ ಉರಿಯುವುದು,ನಮ್ಮ ಅರೆ ಹೊಟ್ಟೆ ತುಂಬುವುದು,ಅದೇ ರಿಷೆಷನ್ ನಮ್ಮ ಗಳಿಕೆ ಅರ್ಧವಾದರೇನು ಬಂತಲ್ಲ ಬಿ ಎಮ್ ಡಬ್ಲ್ಯು ಕಾರುಹೊಸ ಬಂಗ್ಲೆ ಅವರಿಗೆನಮ್ಗೆನ್ ಸರ್ ಒಂದೊತ್ತು ಉಂಡರೆ ಕಮ್ಮಿಏನಾಗಲ್ಲ,ಉಪವಾಸ…
ಆತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ವಿಭಿನ್ನ…
ಚಿತ್ರ ಸಹಿತ ಬ್ಲಾಗ್ ಬರೆಯುವ ಯತ್ನದಲ್ಲಿ ತಾಂತ್ರಿಕವಾಗಿ ವಿಫಲನಾದೆ.
ಖಂಡಿತ ಉದ್ಧೇಶಪೂರ್ವಕವಲ್ಲ.
Sampada administrator ರವರೇ Delete Option ಇದ್ದಿದ್ರೆ ಈ ರೀತಿಯ ಆವಾಂತರ ಆಗ್ತಿರ್ಲಿಲ್ಲ ಅನ್ಸುತ್ತೆ.
ಬಸ್ಸಿಗಾಗಿ
ಕಾಯುತ್ತಲಿದ್ದೆ
ನಾನೊಬ್ಬನೇ
ಜೊತೆಗೆ
ಆ ನಿಲ್ದಾಣ
ಸೂರ್ಯಕಿರಣಗಳು
ತಮ್ಮ ಕೋನ
ಬದಲಿಸಿದರೂ
ಬಸ್ಸು ಬರಲೇ ಇಲ್ಲ
ನುಡಿಯಿತು ಬೇಸತ್ತ
ಆ ನಿಲ್ದಾಣ
ಏನ್ರೀ ಸ್ವಾಮೀ
ಸ್ವಲ್ಪ ಸುತ್ತಾಡಿಕೊಂಡು ಬನ್ನಿ
ನನಗೂ ಇದೆ ಏಕಾಂತದಾಸೆ…
(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ.
(೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದಿಂದ ಸಂಪಾದಿಸಿಕೊಳ್ಳುವ…
ಕೋಪವೆಂಬುದು ಅನರ್ಥ ಸಾಧನ
ಒಬ್ಬ ಹುಡುಗನಿದ್ದನು. ಅವನಿಗೆ ಅಸಾಧ್ಯ ಕೋಪ. ಪ್ರತಿ ದಿನ ಅವನು ತನ್ನ ಹೆತ್ತವರೊಡನೆ ಹಾಗೂ ಗೆಳೆಯರೊಡನೆ ಜಗಳವಾಡುತ್ತಿದ್ದನು.
ಒಂದು ದಿನ ಅವನ ತಂದೆ ಆ ಹುಡುಗನನ್ನು ಕರೆದರು. ಅವನಿಗೆ…
ಮಹಾಪಾಪಿ ಕಸಬ್ಗೆ ಮರಣದಂಡನೆ ಶಿಕ್ಷೆ ಘೋಷಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದ ದಿನ. ಜನರ ಮನದಲ್ಲಿ ಮುಂಬೈ ದಾಳಿಯ ನೆನಪು ಮರುಕಳಿಸಿ ಕಣ್ಣುಗಳು ಒದ್ದೆಯಾಗಿದ್ದವು. ನಿತ್ಯಾನಂದಸ್ವಾಮಿ, ವೆಂಕಟೇಶಮೂರ್ತಿ-ಹಾಲಪ್ಪ ಪ್ರಕರಣಗಳು ಜನರಲ್ಲಿ ಆಗಲೇ…
ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!
ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು…
(೨೧)
ಇಪ್ಪತ್ತು ವರ್ಷದ ನಂತರ ಶಾಂತಿನಿಕೇತನಕ್ಕೆ ವಾಪಸ್ ಬಂದಿದ್ದೇನೆ ಬಾಹ್ಯಾ ಪರೀಕ್ಷಾಥರ್ಿಯಾಗಿ. ಎಂ.ವಿ.ಎ (ಮಾಸ್ಟಸರ್್ ಆಪ್ ಫೈನ್ ಆಟ್ಸರ್್) ಪದವಿಯ ಅಂತಿಮ ವರ್ಷದ ಪ್ರಾತ್ಯಕ್ಷಿಕಾ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲಿಕ್ಕಾಗಿ…
ತೋಟದಲ್ಲಿ ಕಂಡ ಕೆಲ ಗಿಡ, ಹೂ..ಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆ-
" ಅವಾ..ಗಾಂಧಾರಿ ಮುಂಚಿಯೆ.." ಎಂದು ನೋಡಲು ಚಿಕ್ಕದಿದ್ದರೂ ಜೋರಿನ ಹೆಣ್ಣಿಗೆ ತುಳುವಲ್ಲಿ ಹೇಳುವರು. ಚಿಕ್ಕದಿದ್ದರೂ ಖಾರ ಜಾಸ್ತಿ ಇರುವ ಈ ಮೆಣಸೇ ಗಾಂಧಾರಿ ಮೆಣಸು…
ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ...
ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ...
ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡಿಂಗುಗಳು ಬಿಸಿ…
(೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ!
(೩೨) ದೆವ್ವವಿಲ್ಲದೆ ದೇವರು…