May 2010

  • May 26, 2010
    ಬರಹ: Chikku123
    ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್…
  • May 26, 2010
    ಬರಹ: gopinatha
     ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,ಅದಾದ ಒಂದೇ  ವಾರದಲ್ಲಿ ನನಗೆ    ಊರಿಗೆ ಹೋಗಬೇಕಾಯ್ತು.ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲಿ ನನಗೆ ಎಡವಟ್ಟೇ…
  • May 26, 2010
    ಬರಹ: mdsmachikoppa
          ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ ಹಿಡಿದು ಕೈಯ್ಯನ್ನು…
  • May 25, 2010
    ಬರಹ: greasemonkey
    ಓ ನನ್ನ ಅರಗಿಣಿಚಿನ್ನದ ಗಣಿ, ಕೋಗಿಲೆ ಧ್ವನಿಸುಃಖ-ದುಃಖಗಳು ಮುಂಜಾನೆಯ ಇಬ್ಬನಿನಿನಗಿರಲು ನನ್ನ Companyಯಾಕೆ ಸುರಿಸುತ್ತಿರುವೆ ಕಂಬನಿ ?
  • May 25, 2010
    ಬರಹ: harshavardhan …
    ಕಳೆದ ಐದು ದಿನಗಳ ಹಿಂದೆ ಧಾರವಾಡದಲ್ಲಿ ವಿಪರೀತ ಗಾಳಿಯೊಂದಿಗೆ ಮುಸುಲಾಧಾರ ಮಳೆ ಬಿತ್ತು. ಈ ಭಯಾನಕ ಗಾಳಿ-ಮಳೆಯ ರಭಸಕ್ಕೆ ಸಿಕ್ಕು ಆದ ಅನಾಹುತ ಅಷ್ಟಿಷ್ಟಲ್ಲ. ಆ ಅವಘಡದ ಒಂದು ಸಣ್ಣ ಕಥೆ ಈ ರೆಡ್ ವೆಂಟೆಡ್ ಬುಲ್ ಬುಲ್ ಮರಿಗಳದ್ದು. ಧಾರವಾಡದಿಂದ…
  • May 25, 2010
    ಬರಹ: gnanadev
    ಸತ್ಯದೊ೦ದಿಗೆ ಸ೦ತಸವ ಬೆಸೆಯುವ ಕಲೆಯೇ ಕಾವ್ಯ…. **** ಮೂರ್ಖ ಅಲೆಯುತ್ತಾನೆ ವಿವೇಕಿ ಪ್ರಯಾಣಿಸುತ್ತಾನೆ ***** ನರ್ತನವೆ೦ಬುದು ನಿನ್ನ ಪಾದಗಳಿ೦ದ ಕನಸುಕಾಣುವುದು ನರ್ತನೆ ಪಾದದಿ೦ದ ಹೊಮ್ಮುವ ಕಾವ್ಯ. **** ಭಾಗ್ಯಶಾಲಿ ಅವ. ಚಿ೦ತೆಮಾಡಲಿಕ್ಕೂ…
  • May 25, 2010
    ಬರಹ: gopinatha
    ಇಲ್ಲ, ಅನ್ನುವ ಹಾಗೇ ಇಲ್ಲಅವರಿಂದಲೇ ತಾನೆ ದೀಪ ಉರಿಯುವುದು,ನಮ್ಮ ಅರೆ ಹೊಟ್ಟೆ ತುಂಬುವುದು,ಅದೇ ರಿಷೆಷನ್ ನಮ್ಮ ಗಳಿಕೆ ಅರ್ಧವಾದರೇನು ಬಂತಲ್ಲ ಬಿ ಎಮ್ ಡಬ್ಲ್ಯು ಕಾರುಹೊಸ ಬಂಗ್ಲೆ ಅವರಿಗೆನಮ್ಗೆನ್ ಸರ್ ಒಂದೊತ್ತು ಉಂಡರೆ ಕಮ್ಮಿಏನಾಗಲ್ಲ,ಉಪವಾಸ…
  • May 25, 2010
    ಬರಹ: Harish Athreya
    ಆತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ವಿಭಿನ್ನ…
  • May 25, 2010
    ಬರಹ: jnanamurthy
    ಚಿತ್ರ ಸಹಿತ ಬ್ಲಾಗ್ ಬರೆಯುವ ಯತ್ನದಲ್ಲಿ ತಾಂತ್ರಿಕವಾಗಿ ವಿಫಲನಾದೆ. ಖಂಡಿತ ಉದ್ಧೇಶಪೂರ್ವಕವಲ್ಲ.   Sampada administrator ರವರೇ Delete Option ಇದ್ದಿದ್ರೆ ಈ ರೀತಿಯ ಆವಾಂತರ ಆಗ್ತಿರ್ಲಿಲ್ಲ ಅನ್ಸುತ್ತೆ.
  • May 25, 2010
    ಬರಹ: asuhegde
    ಬಸ್ಸಿಗಾಗಿ ಕಾಯುತ್ತಲಿದ್ದೆ ನಾನೊಬ್ಬನೇ ಜೊತೆಗೆ ಆ ನಿಲ್ದಾಣ ಸೂರ್ಯಕಿರಣಗಳು ತಮ್ಮ ಕೋನ ಬದಲಿಸಿದರೂ ಬಸ್ಸು ಬರಲೇ ಇಲ್ಲ ನುಡಿಯಿತು ಬೇಸತ್ತ ಆ ನಿಲ್ದಾಣ   ಏನ್ರೀ ಸ್ವಾಮೀ ಸ್ವಲ್ಪ ಸುತ್ತಾಡಿಕೊಂಡು ಬನ್ನಿ ನನಗೂ ಇದೆ ಏಕಾಂತದಾಸೆ…
  • May 25, 2010
    ಬರಹ: kavinagaraj
           ಮೂಢ ಉವಾಚ -11  ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ| ಹಿತವಿಲ್ಲದ ಕಹಿ ಪ್ರವರ ಜಗಕೆ ಬೇಕಿಲ್ಲ|| ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ| ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ||   ಸರಸರನೆ ಮೇಲೇರಿ ಗಿರಕಿ ತಿರುಗಿ| ಪರಪರನೆ ಹರಿದು…
  • May 25, 2010
    ಬರಹ: anilkumar
    (೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ. (೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದಿಂದ ಸಂಪಾದಿಸಿಕೊಳ್ಳುವ…
  • May 25, 2010
    ಬರಹ: naasomeswara
           ಕೋಪವೆಂಬುದು ಅನರ್ಥ ಸಾಧನ          ಒಬ್ಬ ಹುಡುಗನಿದ್ದನು. ಅವನಿಗೆ ಅಸಾಧ್ಯ ಕೋಪ. ಪ್ರತಿ ದಿನ ಅವನು ತನ್ನ ಹೆತ್ತವರೊಡನೆ ಹಾಗೂ ಗೆಳೆಯರೊಡನೆ ಜಗಳವಾಡುತ್ತಿದ್ದನು.             ಒಂದು ದಿನ ಅವನ ತಂದೆ ಆ ಹುಡುಗನನ್ನು ಕರೆದರು. ಅವನಿಗೆ…
  • May 25, 2010
    ಬರಹ: h.a.shastry
      ಮಹಾಪಾಪಿ ಕಸಬ್‌ಗೆ ಮರಣದಂಡನೆ ಶಿಕ್ಷೆ ಘೋಷಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದ ದಿನ. ಜನರ ಮನದಲ್ಲಿ ಮುಂಬೈ ದಾಳಿಯ ನೆನಪು ಮರುಕಳಿಸಿ ಕಣ್ಣುಗಳು ಒದ್ದೆಯಾಗಿದ್ದವು. ನಿತ್ಯಾನಂದಸ್ವಾಮಿ, ವೆಂಕಟೇಶಮೂರ್ತಿ-ಹಾಲಪ್ಪ ಪ್ರಕರಣಗಳು ಜನರಲ್ಲಿ ಆಗಲೇ…
  • May 25, 2010
    ಬರಹ: hamsanandi
    ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು…
  • May 25, 2010
    ಬರಹ: anilkumar
       (೨೧)      ಇಪ್ಪತ್ತು ವರ್ಷದ ನಂತರ ಶಾಂತಿನಿಕೇತನಕ್ಕೆ ವಾಪಸ್ ಬಂದಿದ್ದೇನೆ ಬಾಹ್ಯಾ ಪರೀಕ್ಷಾಥರ್ಿಯಾಗಿ. ಎಂ.ವಿ.ಎ (ಮಾಸ್ಟಸರ್್ ಆಪ್ ಫೈನ್ ಆಟ್ಸರ್್) ಪದವಿಯ ಅಂತಿಮ ವರ್ಷದ ಪ್ರಾತ್ಯಕ್ಷಿಕಾ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲಿಕ್ಕಾಗಿ…
  • May 25, 2010
    ಬರಹ: ಗಣೇಶ
      ತೋಟದಲ್ಲಿ ಕಂಡ ಕೆಲ ಗಿಡ, ಹೂ..ಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆ-       " ಅವಾ..ಗಾಂಧಾರಿ ಮುಂಚಿಯೆ.." ಎಂದು ನೋಡಲು ಚಿಕ್ಕದಿದ್ದರೂ ಜೋರಿನ ಹೆಣ್ಣಿಗೆ ತುಳುವಲ್ಲಿ ಹೇಳುವರು. ಚಿಕ್ಕದಿದ್ದರೂ ಖಾರ ಜಾಸ್ತಿ ಇರುವ ಈ ಮೆಣಸೇ ಗಾಂಧಾರಿ ಮೆಣಸು…
  • May 24, 2010
    ಬರಹ: bhalle
    ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ...  ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ...  ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡಿಂಗುಗಳು ಬಿಸಿ…
  • May 24, 2010
    ಬರಹ: jnanamurthy
    ‘ಹೂವ ಚುಂಬಿಸಿ ಸಿಹಿ ಹೀರಿ ಸವಿಯುವೆ ನಾ ನೀನಾರ ಚುಂಬಿಸುವೆ ಎಲೆ ಮಾನವ?’ ಕೇಳಲೊಂದು ಜೇನ್ನೊಣ.   ಒಡನೆಯೇ ನನ್ನುತ್ತರ: ‘ನಿನ್ನರಮನೆಗೆ ಮುತ್ತಿಗೆಯಿತ್ತು ಮುತ್ತಿಕ್ಕರೆ ಸಿಗುವುದೆನಗೆ ನೀ ಸವಿದ ಸಿಹಿ.’ ನುಗ್ಗಲು ರಾಣಿ ನನ್ನೆಡೆಗೆ ಸಖ-…
  • May 24, 2010
    ಬರಹ: anilkumar
    (೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ! (೩೨) ದೆವ್ವವಿಲ್ಲದೆ ದೇವರು…