ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ ಇದ್ದಂತಹ ಕಾಲದಲ್ಲಿ ಈ ಹಬ್ಬದ ಆಚರಣೆಗೆ ಚಾಲನೆ ನೀಡಲಾಗುತ್ತದೆ.…
ನಾನು ನುಡಿದಂತೆ
ನಡೆಯಲು
ಆ ದೇವರೇನು
ನನ್ನ ದಾಸನಲ್ಲ,
ನಾನು ನುಡಿದಂತೆ
ನಡೆಯಲು
ಆ ದೇವರೇನು
ನನ್ನ ದಾಸನಲ್ಲ,
ಆ ದೇವರ
ಮಹಿಮೆಗಳ
ಕಂಡು ಬರಿದೆ
ಅಚ್ಚರಿಪಡುವೆ,
ಹಾಡಿ ಕೊಂಡಾಡಲು
ನಾನು ಹರಿದಾಸನಲ್ಲ!
-ಆತ್ರಾಡಿ ಸುರೇಶ ಹೆಗ್ಡೆ
ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು? ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು? ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ, ಒ೦ದೇ ಏಟಿಗೆ ಗುಳು೦ ಎ೦ದು…
ಏನು ಮಾಡಲಿ ನಾನು, ಮಾಡಲಾಗದೆ ಏನು
ಏನೋ ಮಾಡಲು ಹೋಗಿ ಏನೊ ಮಾಡುವೆವು
ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು
ಮುಚ್ಚಿಡುತ ಸಂತಸವ ನಾಳೆಗೆಂದು
ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ
ಮುಟ್ಟಿದ ಗುರಿಯ ಮುಂದೆ ಗುರಿಯು ಮತ್ತೆ
ಈ ದೇಹವೊಂದೆ…
ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. …
ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್ರೀಟಿನದ್ದಾದ ಲಿಫ್ಟ್ ನ…
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಇಂದಿನ ನವ ತರುಣ /ತರುಣಿಯರನ್ನು ಉತ್ತಮ ಸಮಾಜ ,ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನವ ನಿರ್ಮಾಣ ಮಾಡಲು ಕಟ್ಟಡದ ಪಂಚಾಂಗ ಹಾಕಿ ಸಮಯಕ್ಕೆ ಸರಿಯಾಗಿ ಮೇಲ್ವಿಚಾರಣೆ ನೋಡಿ ನಮ್ಮ ಜೀವನದ ಅನುಭವಗಳನ್ನೂ ಧಾರೆ ಎರೆದು…
ಮೂಢ ಉವಾಚ - 10
ಒಲವೀವುದು ಗೆಲವು ಬಲವೀವುದು|
ಜೊತೆಜೊತೆಗೆ ಮದವು ಮತ್ತೇರಿಸುವುದು||
ಸೋಲಿನವಮಾನ ಛಲ ಬೆಳೆಸುವುದು|
ಯಶದ ಹಾದಿ ತೋರುವುದೋ ಮೂಢ||
ತಾನೇ ಸರಿ ತನ್ನದೇ ಸರಿ ಕಾಣಿರಿ|
ಎಂಬ ಸರಿಗರ ಸಿರಿಗರ ಬಡಿದ ಪರಿ||
ಏನು ಪೇಳ್ವುದೋ…
ದಡದ ನೋಟವ ನೆಚ್ಚಿ
ನೀನೆ೦ತು ಹೊಸ ಸಾಗರಗಳ
ನೀರ ನೋಡುವೆ?
ದಡವ ಕದಲಿ ಹೊಸ
ದಿಗ೦ತ ಹೊಸ ಸಾಗರದ
ಧೀಮ೦ತ ಅನುಭವ ಮೀಟಲು
ನಿನ್ನ ನೀನೊಡ್ಡಿಕೋ
******
ನ೦ಬಿಕೆಯುಳ್ಳವಗೆ
ಬೇಡ ಯಾವ ವಿವರಣೆಯೂ
ನ೦ಬಿಕೆಯಿಲ್ಲದವಗೆ
ಸಾಧ್ಯವಿಲ್ಲ ಯಾವ ವಿವರಣೆಯೂ!
******…
‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ.…
೧.ಸಿಕ್ಕಿರುವ ಕನ್ನಡದ ಮೊದಲ ಕೃತಿ ಯಾವುದು?
೨.ಸಿಕ್ಕಿರುವ ಕನ್ನಡದ ಮೊದಲ ಛಂದೋಗ್ರಂಥ ಯಾವುದು?
೨.ಸಿಕ್ಕಿರುವ ಕನ್ನಡದ ಮೊದಲ ವ್ಯಾಕರಣ ಕೃತಿ ಯಾವುದು?
೩.ಸಿಕ್ಕಿರುವ ಕನ್ನಡದ ಮೊದಲ ಕಾವ್ಯ ಯಾವುದು?
(ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ. ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ". ತಕ್ಷಣ…