May 2010

  • May 24, 2010
    ಬರಹ: suresh nadig
    ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ ಇದ್ದಂತಹ ಕಾಲದಲ್ಲಿ ಈ ಹಬ್ಬದ ಆಚರಣೆಗೆ ಚಾಲನೆ ನೀಡಲಾಗುತ್ತದೆ.…
  • May 24, 2010
    ಬರಹ: asuhegde
    ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ಆ ದೇವರ ಮಹಿಮೆಗಳ ಕಂಡು ಬರಿದೆ ಅಚ್ಚರಿಪಡುವೆ, ಹಾಡಿ ಕೊಂಡಾಡಲು ನಾನು ಹರಿದಾಸನಲ್ಲ! -ಆತ್ರಾಡಿ ಸುರೇಶ ಹೆಗ್ಡೆ  
  • May 24, 2010
    ಬರಹ: ksraghavendranavada
        ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?     ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?    ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,  ಒ೦ದೇ ಏಟಿಗೆ ಗುಳು೦ ಎ೦ದು…
  • May 24, 2010
    ಬರಹ: asuhegde
      ವಧೂವರರ ಮೊದಲ ರಾತ್ರಿ ಕೋಳಿ ಕೂಗಿನ ಸದ್ದು ಕೇಳಿಸಿದಾಗ, ರಾತ್ರಿ ಹೇಳಿತು ಕ್ಷಮಿಸಿ ನನಗೇಕೋ ಜೊಂಪೇರುತ್ತಿದೆ ನಾನಿನ್ನು ನಿದ್ರಿಸುತ್ತೇನೆ, ಸರಿಯೆಂದ ವಧೂವರರು, ರಾತ್ರಿಗೇ ನುಡಿದರು "ಶುಭರಾತ್ರಿ"! - ಆತ್ರಾಡಿ ಸುರೇಶ ಹೆಗ್ಡೆ    
  • May 24, 2010
    ಬರಹ: asuhegde
    ನಾನು ನಡೆಯುತ್ತಲೇ ಇದ್ದೆ ನನ್ನ ಜೊತೆ ಜೊತೆಗೆ ಸಾಗಿದ್ದ ಹಾದಿ ಕೇಳಿತು ನಾವೀಗ ಸ್ವಲ್ಪ ವಿರಮಿಸೋಣವೇ... ನನಗೇಕೋ ತುಂಬಾ ಸುಸ್ತಾಗಿದೆ! - ಆತ್ರಾಡಿ ಸುರೇಶ ಹೆಗ್ಡೆ    
  • May 24, 2010
    ಬರಹ: kavinagaraj
                   ಸ್ವಾರ್ಥ  ಸ್ವಾರ್ಥದ ಭೂತ ದ್ವೇಷದ ಖಡ್ಗ ಸೆಳೆದಿತ್ತು| ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||   ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ ಬೇಡಿದರೂ ಬಿಡಲಿಲ್ಲ||   ನಗು…
  • May 24, 2010
    ಬರಹ: nadigsurendra
      ಏನು ಮಾಡಲಿ ನಾನು, ಮಾಡಲಾಗದೆ ಏನು ಏನೋ ಮಾಡಲು ಹೋಗಿ ಏನೊ ಮಾಡುವೆವು ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು ಮುಚ್ಚಿಡುತ ಸಂತಸವ ನಾಳೆಗೆಂದು ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ ಮುಟ್ಟಿದ ಗುರಿಯ ಮುಂದೆ ಗುರಿಯು ಮತ್ತೆ ಈ ದೇಹವೊಂದೆ…
  • May 23, 2010
    ಬರಹ: Shamala
    ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. …
  • May 23, 2010
    ಬರಹ: gopinatha
    ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್ರೀಟಿನದ್ದಾದ ಲಿಫ್ಟ್ ನ…
  • May 23, 2010
    ಬರಹ: gopinatha
    ಬೆಳೆಯಬೇಕಿದೆ ನಾನುಪ್ರತಿ ಕಣದ ಅವಸ್ಥೆಯ ಮೀರಿಸಂಭಂಧಗಳ ಕ್ಷಿತಿಜವ ಹಾರಿಸಾಗಬೇಕಿದೆ ಬಹು ದೂರದ ದಾರಿಯಾರದೋ ಕಾಳಜಿಯ ಕಕ್ಕುಲತೆಯ ಭಾವದಸನಿಹದಲ್ಲಿಯೇ ತಾಕುವ ಸುಗಂಧಹಸೀ ಅವಸ್ಥೆಗೆ ಬಸಿವ ಅನುಭವನಿರ್ಲಿಪ್ತತೆಯ ತಲ್ಲಣದ ಪ್ರತಿ ಕ್ಷಣ, ನಾಳೆಯ…
  • May 23, 2010
    ಬರಹ: knageshpai
    ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇಂದಿನ ನವ ತರುಣ /ತರುಣಿಯರನ್ನು ಉತ್ತಮ ಸಮಾಜ ,ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನವ ನಿರ್ಮಾಣ ಮಾಡಲು ಕಟ್ಟಡದ ಪಂಚಾಂಗ ಹಾಕಿ ಸಮಯಕ್ಕೆ ಸರಿಯಾಗಿ ಮೇಲ್ವಿಚಾರಣೆ ನೋಡಿ ನಮ್ಮ ಜೀವನದ ಅನುಭವಗಳನ್ನೂ ಧಾರೆ ಎರೆದು…
  • May 23, 2010
    ಬರಹ: kavinagaraj
           ಮೂಢ ಉವಾಚ - 10  ಒಲವೀವುದು ಗೆಲವು ಬಲವೀವುದು| ಜೊತೆಜೊತೆಗೆ ಮದವು ಮತ್ತೇರಿಸುವುದು|| ಸೋಲಿನವಮಾನ ಛಲ ಬೆಳೆಸುವುದು| ಯಶದ ಹಾದಿ ತೋರುವುದೋ ಮೂಢ||   ತಾನೇ ಸರಿ ತನ್ನದೇ ಸರಿ ಕಾಣಿರಿ| ಎಂಬ ಸರಿಗರ ಸಿರಿಗರ ಬಡಿದ ಪರಿ|| ಏನು ಪೇಳ್ವುದೋ…
  • May 22, 2010
    ಬರಹ: antara
                 ಮಂಜಿನ ಮುಸುಕಿನಿಂದ  ಇಣುಕಿ,              ಹೊರಬಂದ ಸೂರ್ಯ ಕಿರಣ              ಜಗವನೆಲ್ಲ ಬೆಳಗಿದ   ಫಳಫಳನೆ.....!            ಮನೆಯ ಮಾಡ ಸುತ್ತಲು,      ಗಿಡಗಳ ಮೇಲೆ,ಹೂವ ಒಳಗಿನ       ಇಬ್ಬನಿ ಕರಗಿತು ಸರಸರನೆ…
  • May 22, 2010
    ಬರಹ: gnanadev
    ದಡದ ನೋಟವ ನೆಚ್ಚಿ ನೀನೆ೦ತು ಹೊಸ ಸಾಗರಗಳ ನೀರ ನೋಡುವೆ? ದಡವ ಕದಲಿ ಹೊಸ ದಿಗ೦ತ ಹೊಸ ಸಾಗರದ ಧೀಮ೦ತ ಅನುಭವ ಮೀಟಲು ನಿನ್ನ ನೀನೊಡ್ಡಿಕೋ ****** ನ೦ಬಿಕೆಯುಳ್ಳವಗೆ ಬೇಡ ಯಾವ ವಿವರಣೆಯೂ ನ೦ಬಿಕೆಯಿಲ್ಲದವಗೆ ಸಾಧ್ಯವಿಲ್ಲ ಯಾವ ವಿವರಣೆಯೂ! ******…
  • May 22, 2010
    ಬರಹ: ramaswamy
    ‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ.…
  • May 22, 2010
    ಬರಹ: savithru
    ೧.ಸಿಕ್ಕಿರುವ ಕನ್ನಡದ ಮೊದಲ ಕೃತಿ ಯಾವುದು? ೨.ಸಿಕ್ಕಿರುವ ಕನ್ನಡದ ಮೊದಲ ಛಂದೋಗ್ರಂಥ ಯಾವುದು? ೨.ಸಿಕ್ಕಿರುವ ಕನ್ನಡದ ಮೊದಲ ವ್ಯಾಕರಣ ಕೃತಿ ಯಾವುದು?    ೩.ಸಿಕ್ಕಿರುವ ಕನ್ನಡದ ಮೊದಲ  ಕಾವ್ಯ ಯಾವುದು?  
  • May 22, 2010
    ಬರಹ: kavinagaraj
            ಮೂಢ ಉವಾಚ - 9  ರಸಭರಿತ ಫಲಮೂಲ ಕೊಂಬೆ ತಾನಲ್ಲ| ಫಲಸತ್ವ ಸಾಗಿಪ ಮಾರ್ಗ ತಾನಹುದು|| ಮಾಡಿದೆನೆನಬೇಡ ನಿನ್ನದೆನಬೇಡ| ಜಗವೃಕ್ಷ ರಸ ಹರಿದ ಕೊಂಬೆ ನೀನು ಮೂಢ||   ಸ್ವಾಭಿಮಾನಿಯ ಜಗವು ಗುರುತಿಪುದು| ಹಸಿವಾದರೂ ಹುಲಿ ಹುಲ್ಲು ತಿನ್ನದು||…
  • May 22, 2010
    ಬರಹ: anilkumar
    (೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ. (೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ ಕೂಡಲೆ ನಾವು ನೀತಿಬಾಹಿರರೂ ಹೌದು ಎಂದು ಒಪ್ಪಿಕೊಂಡಂತೆ. ಎಂದೂ…
  • May 22, 2010
    ಬರಹ: h.a.shastry
    ಪೃಥಿವೀ ರತ್ನಸಂಪೂರ್ಣಾ ಹಿರಣ್ಯಂ ಪಶವ ಸ್ತ್ರಿಯಃನಾಲಮೇಕಸ್ಯ ತತ್‌ಸರ್ವಮಿತಿ ಮತ್ವಾ ಶಮಂ ವ್ರಜೇತ್(ಮಹಾಭಾರತ, ಆದಿಪರ್ವ, ೭೫-೫೧)(ರತ್ನಪೂರ್ಣವಾದ ಈ ಭೂಮಿ, ಬಂಗಾರ, ಪಶುಸಂಪತ್ತು, ಸ್ತ್ರೀಯರು ಇವೆಲ್ಲ ದೊರಕಿದರೂ ಮನುಷ್ಯನಿಗೆ ’ಸಾಕು’…
  • May 22, 2010
    ಬರಹ: manju787
    (ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ.  ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ".  ತಕ್ಷಣ…