May 2010

  • May 22, 2010
    ಬರಹ: savithru
    ಈ ದಿನ ವಿಜಯಕರ್ನಾಟಕದ  ನೋಡ್ತಾ ಇದ್ದೆ. ಅಲ್ಲಿನ ಅವಿವೇಕಗಳನ್ನು, "ಒಂದು ಸೀಮಿತ ದ್ರುಷ್ಟಿಕೊನಕ್ಕಷ್ಟೇ ಬದ್ದ " ವಿವರಣೆಗಳ ಬಗ್ಗೆ ಬರೀಬೇಕು ಅಂತ ಇದ್ದೆ. ಇವತ್ತು ಶನಿವಾರ, ಅಲ್ದೆ ಬೇಕಾದಷ್ಟಿ ಟೈಮು ಬೇರೆ ಇದೆ... ಸರಿ ಹಾಗಾಗಿ ಈ ಕೆಲ ಸಾಲುಗಳು…
  • May 22, 2010
    ಬರಹ: hamsanandi
    ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ,  ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ್ನ ಒಟ್ಟಿಗೇ…
  • May 22, 2010
    ಬರಹ: abdul
    ಮುಸ್ಲಿಮರು ತಮ್ಮ ಬಗ್ಗೆ ಬರುವ ಟೀಕೆಗಳನ್ನು (ಹಗೆಪೂರಿತ ಅಲ್ಲ, ಕ್ರಿಯಾತ್ಮಕ) ಹಗುರವಾಗಿ ತೆಗೆದುಕೊಂಡು ಮುನ್ನಡೆಯಲು ಕಲಿಯಬೇಕು ಎಂದು ಹಲವರ ವಾದ ಮತ್ತು ನಿರೀಕ್ಷೆ ಕೂಡಾ. ಒಬ್ಬ ಪಾಶ್ಚಾತ್ಯ ರಾಜಕೀಯ ವಿಶ್ಲೇಷಣೆಕಾರ ಹೇಳಿದ್ದು, "muslims…
  • May 22, 2010
    ಬರಹ: vishu7334
    ಎಲ್ಲರಲ್ಲೊಂದು ತಾರೆ    ಮುಗಿಲ ತೆರೆಯಲೊಂದು ತಾರೆ ಶಕ್ತಿ ಮೀರಿ ಮಿನುಗುತಿದೆ. ಬಾನಿನೆಲ್ಲ ದಿಗಂತಕ್ಕೆ ವ್ಯಾಪಿಸಲದು ಕಾದಿದೆ.   ಒಂಟಿ ತಾನು, ತುಂಬ ಕ್ಷುದ್ರ ಎಂಬ ದುಃಖ ಅದಕಿದೆ. ಆದರೂ ಕೂಡ ಯಾವ ಚಿಂತೆಗೂ ತಲೆಗೊಡದೇ ನಡೆದಿದೆ.   ಸೂರ್ಯ…
  • May 21, 2010
    ಬರಹ: ravee...
    ಸಂವಾದ ಡಾಟ್ ಕಾಂ(www.samvaada.com ವತಿಯಿಂದ ’ನಾನು ಮತ್ತು ನನ್ನ ಕನಸು’ ಚಲನಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ. ಸಂವಾದ ಡಾಟ್ ಕಾಂ ದೃಶ್ಯಮಾಧ್ಯಮದ ವಿವಿಧ ಸಾಧ್ಯತೆಗಳ ಸೃಜನಶೀಲ ಅಭಿವ್ಯಕ್ತಿಯ ವೆಬ್ ತಾಣವಾಗಿದೆ.   ‘…
  • May 21, 2010
    ಬರಹ: gopinatha
     "ಕಾಫಿ ಕುಡಿಯೋಣ ಅನ್ನಿಸುತ್ತೆ" ಅಲ್ವಾ ನಾನೆಂದೆ."ಸರಿ ನಾನು ಮಾಡಿತರ್ಲಾ"? ಏಯ್ ಬೇಡ  ಬೇಡ ನಾನೇ ತರ್ತೇನೆ, ಡಾಕ್ಟ್ರ್ ನಿನಗೆ ಒಂದು ತಿಂಗಳು ರೆಷ್ಟ್ ಕೊಟ್ಟಿದ್ದಾರಲ್ಲಾ ?ಅಡುಗೆ ಮನೆಗೆ ಬಂದೆ.ಯಾಕೋ ಜೋಲಿ ಹೊಡೆಯುತ್ತಿದ್ದೇನಾ ಅನ್ನಿಸಿತು.…
  • May 21, 2010
    ಬರಹ: Tejaswi_ac
       ಕಾಲೇಜಿನಿಂದ ಕಚೇರಿವರೆಗೆ   ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ   ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ     ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ     ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾರಿ    ಒಟ್ಟಿಗೆ…
  • May 21, 2010
    ಬರಹ: abdul
    ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ…
  • May 21, 2010
    ಬರಹ: anilkumar
    (೨೧) ತುಂಬ ಎಚ್ಚರದಿಂದ ಒಳ್ಳೆಯ ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಒಳ್ಳೆಯ ಬರವಣಿಗೆಯ ಮೂಲಭೂತ ಗುಣಲಕ್ಷಣವಿದು!  (೨೨) ಬದುಕು ಏಕತಾನವಾಗತೊಡಗಿದಾಗ ಗಂಡು ಆ ಏಕತಾನತೆಯನ್ನು ಯಂತ್ರವನ್ನಾಗಿಸಿಬಿಟ್ಟ. ಹೆಣ್ಣು ಆ ಯಂತ್ರದ ಚಾಲಕಳಾಗುವ ಜವಾಬ್ದಾರಿ…
  • May 21, 2010
    ಬರಹ: roopablrao
    ಇವತ್ತು kannada  ಅಂತ citehr nalli ಹುಡುಕ್ತಾ ಇದ್ದಾಗ ಸಿಕ್ಕ ಮಾಹಿತಿ ಅಥವ ಕೊಂಡಿ http://www.citehr.com/103381-about-kannada.html  ಈ ಲೇಖನಕ್ಕೆ ಬಂದ ಕಾಮೆಂಟ್ಸ್ ನೋಡಿ ಕೆಲವರು   bull shilt ಅದೂ ಇದೂ ಅಂತ ಕನ್ನಡಾನ ಮತ್ತೆ  …
  • May 21, 2010
    ಬರಹ: kavinagaraj
                 ಮೂಢ ಉವಾಚ - 8  ನಿಂದನೆಯ ನುಡಿಗಳು ಅಡಿಯನೆಳೆಯುವುವು| ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|| ಪರರ ನಿಂದಿಪರ ಜಗವು ಹಿಂದಿಕ್ಕುವುದು| ವಂದಿತನಾಗು ನಲ್ನುಡಿಯೊಡೆಯನಾಗು ಮೂಢ||   ಸೋತೆನೆಂದೆನಬೇಡ ಸೋಲು ನೀನರಿತೆ|…
  • May 21, 2010
    ಬರಹ: asuhegde
        ದಿನವೂ ಭೇಟಿಯಾಗುವವರೆಲ್ಲಾ ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ ಈ ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು ಅದ್ಯಾಕೋ ದೂರವೇ ಇರುವರೆಲ್ಲಾ ಮನದ ಮಾತಿದು ಸಖೀ, ದಿನಾ ನಿನ್ನ ಭೇಟಿಯಾಗುವವರಷ್ಟು ಭಾಗ್ಯಶಾಲಿ ನಾನಲ್ಲ...! *****   ಆತ್ರಾಡಿ…
  • May 21, 2010
    ಬರಹ: asuhegde
        ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ ಈಗ ಧನ್ಯವಾದದ ಮಾತಾಡಬೇಡ ಬಿಡು ನನಗೋ ಇದು…
  • May 21, 2010
    ಬರಹ: asuhegde
        ಜೀವನದ ಅರ್ಥ ನನಗಾದಾಗ ಜೀವನದಿಂದಲೇ ದೂರ ಬಂದಾಗಿತ್ತು  ಸಾವಿನ ಬಯಕೆ ನನಗಾಗಿದ್ದಾಗ ಬದುಕು ಅನಿವಾರ್ಯವಾಗಿ ಬಿಟ್ಟಿತ್ತು ಒಮ್ಮೆಯೂ ಸೊಲ್ಲೆತ್ತದೆ ಶಿಕ್ಷೆಗಳೆಲ್ಲವನ್ನೂ ಶಿರಬಾಗಿ ಸ್ವೀಕರಿಸಿದ್ದಾಗಿತ್ತು ನನ್ನ ಅಪರಾಧ ಏನೆಂದರೆ ನಾನು…
  • May 21, 2010
    ಬರಹ: Rakesh Shetty
    ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'ಇಂದಿರಾ ಗಾಂಧಿ!' ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ…
  • May 21, 2010
    ಬರಹ: ವಿನಾಯಕ
    ಪುಟ ತಿರುವಿದಂತೆಲ್ಲ ನಿನ್ ಹೆಸರ ಘಮಗಳಿವು ಹೊರನುಸುಳಿ ಚಿತ್ತಾರ ಚಿತ್ರಿಸಿಹವು! ಅಕ್ಷರಕೆ ಇಷ್ಟೊಂದು ಶಕುತಿಯಿರೆ ಗೆಳತಿ ನಿನ್ನಕ್ಕರೆಗೆ ಇನ್ನೆಷ್ಟು ಇರಬೇಡ!   *******   ಬಾನ ಚುಕ್ಕಿಗಳ ಎಣಿಸ ಹೊರಟಿದ್ದರೆ ಮುಗಿಸುತ್ತಿದ್ದೆನೇನೋ.. ಪೆದ್ದ…
  • May 21, 2010
    ಬರಹ: kannadiga
    ಇದು ಕರ್ನಾಟಕ. ಇಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಬಾಷೆಯೇ ಇಲ್ಲಿಯ ಅನಭಿಶಿಕ್ತ ದೊರೆ ಎನ್ನುವುದೇ ವಾಸ್ತವ. ಮನರಂಜನೆಯ ಹೆಸರಿನಲ್ಲಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚಿವ ಕೆಲಸ ನಡೆಯುತ್ತಲೇ ಬಂದಿದೆ. ಇದೀಗ ಹಿಂದಿಯ ಚಿತ್ರ "ಕೈಟ್ಸ್" ಸರದಿ. …
  • May 21, 2010
    ಬರಹ: asuhegde
    ಅಫ್ಜಲ್ ಗುರುವಿಗೆ ನೀಡಿದರೆ ಗಲ್ಲುಶಿಕ್ಷೆ ಕೋಮು ಗಲಭೆ ಆಗಬಹುದಂತೆ ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಹೇಳ್ತಾರೆ ಆತನನ್ನು ನೇಣಿಗೇರಿಸದೇ ಜೀವಂತ ಇರಿಸೋಣ ಜೈಲಿನಲ್ಲಿ   ಕಾನೂನು ಮತ್ತು ಶಿಸ್ತುಪಾಲನೆ ಮಾಡಲಾಗದ ಸರಕಾರ ಏಕಿರಬೇಕು ಅಧಿಕಾರದಲ್ಲಿ…
  • May 20, 2010
    ಬರಹ: anilkumar
    (೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ! (೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕು ಎನ್ನುತ್ತೇವೆ. (೧೮…