ಈ ದಿನ ವಿಜಯಕರ್ನಾಟಕದ ನೋಡ್ತಾ ಇದ್ದೆ. ಅಲ್ಲಿನ ಅವಿವೇಕಗಳನ್ನು, "ಒಂದು ಸೀಮಿತ ದ್ರುಷ್ಟಿಕೊನಕ್ಕಷ್ಟೇ ಬದ್ದ " ವಿವರಣೆಗಳ ಬಗ್ಗೆ ಬರೀಬೇಕು ಅಂತ ಇದ್ದೆ. ಇವತ್ತು ಶನಿವಾರ, ಅಲ್ದೆ ಬೇಕಾದಷ್ಟಿ ಟೈಮು ಬೇರೆ ಇದೆ... ಸರಿ ಹಾಗಾಗಿ ಈ ಕೆಲ ಸಾಲುಗಳು…
ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ, ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ್ನ ಒಟ್ಟಿಗೇ…
ಮುಸ್ಲಿಮರು ತಮ್ಮ ಬಗ್ಗೆ ಬರುವ ಟೀಕೆಗಳನ್ನು (ಹಗೆಪೂರಿತ ಅಲ್ಲ, ಕ್ರಿಯಾತ್ಮಕ) ಹಗುರವಾಗಿ ತೆಗೆದುಕೊಂಡು ಮುನ್ನಡೆಯಲು ಕಲಿಯಬೇಕು ಎಂದು ಹಲವರ ವಾದ ಮತ್ತು ನಿರೀಕ್ಷೆ ಕೂಡಾ. ಒಬ್ಬ ಪಾಶ್ಚಾತ್ಯ ರಾಜಕೀಯ ವಿಶ್ಲೇಷಣೆಕಾರ ಹೇಳಿದ್ದು, "muslims…
ಎಲ್ಲರಲ್ಲೊಂದು ತಾರೆ
ಮುಗಿಲ ತೆರೆಯಲೊಂದು ತಾರೆ
ಶಕ್ತಿ ಮೀರಿ ಮಿನುಗುತಿದೆ.
ಬಾನಿನೆಲ್ಲ ದಿಗಂತಕ್ಕೆ
ವ್ಯಾಪಿಸಲದು ಕಾದಿದೆ.
ಒಂಟಿ ತಾನು, ತುಂಬ ಕ್ಷುದ್ರ
ಎಂಬ ದುಃಖ ಅದಕಿದೆ.
ಆದರೂ ಕೂಡ ಯಾವ ಚಿಂತೆಗೂ
ತಲೆಗೊಡದೇ ನಡೆದಿದೆ.
ಸೂರ್ಯ…
ಸಂವಾದ ಡಾಟ್ ಕಾಂ(www.samvaada.com ವತಿಯಿಂದ ’ನಾನು ಮತ್ತು ನನ್ನ ಕನಸು’ ಚಲನಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ.
ಸಂವಾದ ಡಾಟ್ ಕಾಂ ದೃಶ್ಯಮಾಧ್ಯಮದ ವಿವಿಧ ಸಾಧ್ಯತೆಗಳ ಸೃಜನಶೀಲ ಅಭಿವ್ಯಕ್ತಿಯ ವೆಬ್ ತಾಣವಾಗಿದೆ. ‘…
ಕಾಲೇಜಿನಿಂದ ಕಚೇರಿವರೆಗೆ ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾರಿ ಒಟ್ಟಿಗೆ…
ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ…
(೨೧) ತುಂಬ ಎಚ್ಚರದಿಂದ ಒಳ್ಳೆಯ ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಒಳ್ಳೆಯ ಬರವಣಿಗೆಯ ಮೂಲಭೂತ ಗುಣಲಕ್ಷಣವಿದು!
(೨೨) ಬದುಕು ಏಕತಾನವಾಗತೊಡಗಿದಾಗ ಗಂಡು ಆ ಏಕತಾನತೆಯನ್ನು ಯಂತ್ರವನ್ನಾಗಿಸಿಬಿಟ್ಟ. ಹೆಣ್ಣು ಆ ಯಂತ್ರದ ಚಾಲಕಳಾಗುವ ಜವಾಬ್ದಾರಿ…
ಇವತ್ತು kannada ಅಂತ citehr nalli ಹುಡುಕ್ತಾ ಇದ್ದಾಗ ಸಿಕ್ಕ ಮಾಹಿತಿ ಅಥವ ಕೊಂಡಿ
http://www.citehr.com/103381-about-kannada.html ಈ ಲೇಖನಕ್ಕೆ ಬಂದ ಕಾಮೆಂಟ್ಸ್ ನೋಡಿ
ಕೆಲವರು bull shilt ಅದೂ ಇದೂ ಅಂತ ಕನ್ನಡಾನ ಮತ್ತೆ …
ದಿನವೂ ಭೇಟಿಯಾಗುವವರೆಲ್ಲಾ
ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ
ಈ ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು
ಅದ್ಯಾಕೋ ದೂರವೇ ಇರುವರೆಲ್ಲಾ
ಮನದ ಮಾತಿದು ಸಖೀ,
ದಿನಾ ನಿನ್ನ ಭೇಟಿಯಾಗುವವರಷ್ಟು
ಭಾಗ್ಯಶಾಲಿ ನಾನಲ್ಲ...!
*****
ಆತ್ರಾಡಿ…
ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ
ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ
ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ
ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ
ಈಗ ಧನ್ಯವಾದದ ಮಾತಾಡಬೇಡ ಬಿಡು
ನನಗೋ ಇದು…
ಜೀವನದ ಅರ್ಥ ನನಗಾದಾಗ ಜೀವನದಿಂದಲೇ ದೂರ ಬಂದಾಗಿತ್ತು
ಸಾವಿನ ಬಯಕೆ ನನಗಾಗಿದ್ದಾಗ ಬದುಕು ಅನಿವಾರ್ಯವಾಗಿ ಬಿಟ್ಟಿತ್ತು
ಒಮ್ಮೆಯೂ ಸೊಲ್ಲೆತ್ತದೆ ಶಿಕ್ಷೆಗಳೆಲ್ಲವನ್ನೂ ಶಿರಬಾಗಿ ಸ್ವೀಕರಿಸಿದ್ದಾಗಿತ್ತು
ನನ್ನ ಅಪರಾಧ ಏನೆಂದರೆ ನಾನು…
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'ಇಂದಿರಾ ಗಾಂಧಿ!' ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ…
ಇದು ಕರ್ನಾಟಕ. ಇಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಬಾಷೆಯೇ ಇಲ್ಲಿಯ ಅನಭಿಶಿಕ್ತ ದೊರೆ ಎನ್ನುವುದೇ ವಾಸ್ತವ.
ಮನರಂಜನೆಯ ಹೆಸರಿನಲ್ಲಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚಿವ ಕೆಲಸ ನಡೆಯುತ್ತಲೇ ಬಂದಿದೆ. ಇದೀಗ ಹಿಂದಿಯ ಚಿತ್ರ "ಕೈಟ್ಸ್" ಸರದಿ. …
ಅಫ್ಜಲ್ ಗುರುವಿಗೆ ನೀಡಿದರೆ ಗಲ್ಲುಶಿಕ್ಷೆ ಕೋಮು ಗಲಭೆ ಆಗಬಹುದಂತೆ ದಿಲ್ಲಿಯಲ್ಲಿ
ಶೀಲಾ ದೀಕ್ಷಿತ್ ಹೇಳ್ತಾರೆ ಆತನನ್ನು ನೇಣಿಗೇರಿಸದೇ ಜೀವಂತ ಇರಿಸೋಣ ಜೈಲಿನಲ್ಲಿ
ಕಾನೂನು ಮತ್ತು ಶಿಸ್ತುಪಾಲನೆ ಮಾಡಲಾಗದ ಸರಕಾರ ಏಕಿರಬೇಕು ಅಧಿಕಾರದಲ್ಲಿ…
(೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ!
(೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕು ಎನ್ನುತ್ತೇವೆ.
(೧೮…