ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ನಮ್ಮ ಮತದಾರರು…
ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ…
ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !
ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!
ರಾಹುಲನ ಕಣ್ಣೆತ್ತಿಯೂ ನೋಡದೆ!
ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?
ಜಗದ ದು:ಖವ ಕ೦ಡು ಮರುಗಿದೆಯಲ್ಲ!…
ಜೀವನವೆಂದರೆ ಆಸೆ ನಿರಾಸೆಗಳ ಸಾಗರ,
ಸರಿ ತಪ್ಪುಗಳ ಆಗರ.
ಜೀವನವೆಂದರೆ ಹುಟ್ಟು ಸಾವಿನ ಅಂಕಣ
ಸಿಹಿ ಕಹಿಗಳ ಮಿಶ್ರಣ
ಜೀವನವೆಂದರೆ ನೋವು ನಲಿವು,
ಸೋಲು ಗೆಲವು.
ಜೀವನವೆಂದರೆ ಉತ್ತರ ಸಮಸ್ಯೆ,
ಅನಗತ್ಯ ಅಗತ್ಯ.
ಜೀವನವೆಂದರೆ ಆಸೆ ನಿರಾಸೆಗಳ…
ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ
ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ
ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ
ಮುದಗೊಂಡೆವು ಅಂದು ನಾನೂ ನನ್ನ ಮನಸೂ
ಒಂಟಿ ಮಗಳ ಅಪ್ಪ ನಾನೂ ಅಲ್ಲಿನ ಉತ್ತಪ್ಪನಂತೆ
ನನ್ನ…
ಬೇಡ ಹುಡುಗ ಈ ಪ್ರೀತಿ ನನ್ನಲ್ಲಿ
ಸ್ವಲ್ಪವಾದರು ಇರಲಿ ಅಲ್ಲಿ ತಾತ್ಸಾರ
ಕೊಡುವೆನೆಂದರು, ಪಡೆವೆನೆಂದರು,
ಬಿಡುವರೆಲ್ಲಿರುವರು,
ತಿರುಗಿಬಿಡು ಅತ್ತ ಕಡೆ
ಮಿನುಗು ನಕ್ಷತ್ರ ಎಂದು ಕೊಳ್ಳುವೆ
ತಿರುಗದಿರು ಬೆಳಕ ಚೆಲ್ಲಿ ಇತ್ತಕಡೆ
ನೀ ಚೆಲ್ಲುವ…
ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ. ಆ ಹಾಡು ಈ ರೀತಿ ಇತ್ತು. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ ಹೇರಿಕೊಂಡು ಹೋಗೋದಿಲ್ಲ…
ಅಂಕು ಡೊಂಕಿನ ಹಾದಿಯಲ್ಲಿ,
ದೂರದೂರಿಗೆ ಪಯಣ ,
ಕನ್ನಳತೆಗೆ ನಿಲುಕುವಷ್ಟೇ ಪರಿಧಿ
ಪ್ರತಿ ಹಂತ ಹಂತದಲ್ಲೂ ,
ಆಗೋಚರ ದಿಗಂತ .
ಹತ್ತು ಹಲವಾರು ತಿರುವುಗಳು ,
ಮತ್ತೆ ನೂರಾರು ಹಾದಿ ,
ಆಯ್ಕೆಗಾಗಿ ತೊಳಲಾಟ ,
ಬಾಳ್ವೆಗಾಗಿ ಪರದಾಟ…
ಮೇ ೨೦, ೨೦೧೦.
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ ಸುದ್ಧಿಯನ್ನು ಸಾರಿತು!
ಜೆ. ಕ್ರೈಗ್ ವೆಂಟರ್ ಅಮೆರಿಕದ ಓರ್ವ ಜೀವಶಾಸ್ತ್ರಜ್ಞ.…
ನಡೆಯಲು
ಅಪ್ಪಣೆಕೊಟ್ಟು
ಕಾಲುಗಳನ್ನು
ನೀಡಿದವನ
ಮಾತನ್ನೇ ಮೀರಿ
ರೆಕ್ಕೆ ಕಟ್ಟಿಕೊಂಡು
ಬಾನಿನಲ್ಲಿ ಹಾರುವ
ಹಾರಾಟ ಇಲ್ಲಿ
ಎಲ್ಲವೂ ನಿನ್ನದೇ
ಹಾಗಾದರೆ
ನನ್ನದೇನಿಲ್ಲವೇ
ಎಂದ ಆ ದೇವರು
ಮುನಿಸಿಕೊಂಡು
ನೀನೇ ನೋಡಿಕೋ
ಎಂದು ಒಮ್ಮೊಮ್ಮೆ…
ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ…
ಸಂಜೇಯು ಕಳೆದುಸೂರ್ಯ ಜಾರಿ ಬೀಳುವ ಸಮಯದಲ್ಲಿನನ್ನಲ್ಲಿ ನೀ ಬಂದುಕೇಳಿದ್ದಾದರೂ ಏನು ಗೆಳತಿ?.ಆಗಸದಲ್ಲೊಂದು ಬೆಳಕನ್ನು ನೆಟ್ಟು ಬಾ ಎಂದು.ಕಳೆದು ಹೋಗಿರುವ ಸೂರ್ಯನನ್ನಾದರೂಹುಡುಕಿ ಕೊಡಲು ಪ್ರಯತ್ನಿಸುವೆ.ತುಸು ಚಂದ್ರನಿಗಾದರೂ…
(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ.
(೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿ. ನನ್ನಲ್ಲಿನ…
ಈ ಹಿಂದೆ ಪ್ರಕಟವಾಗಿದ್ದ "ಹೀಗೊಂದು ಬಿಕರೀ ನೋಟೀಸು" (http://sampada.net/blog/ksmanjunatha/05/05/2010/25238) ಲೇಖನದ ಮುಂದುವರೆದ ಭಾಗ (ಈ ಲೇಖನವನ್ನು ಬೇರೊಂದು ವೇದಿಕೆಗಾಗಿ ಸಿದ್ಧಪಡಿಸಿದ್ದರಿಂದ, ಈ ಹಿಂದಿನ ಲೇಖನದ ಕೆಲವು ಅಂಶಗಳು…
ಹಗಲೆಲ್ಲಾ
ನನ್ನ ಬೆಂಗಾವಲಿಗಿರುವ
ನನ್ನ ನೆರಳೂ
ರಾತ್ರಿಯ ಕತ್ತಲೆಯಲ್ಲಿ
ನನ್ನನ್ನು ಬಿಟ್ಟು
ಕಾಣೆಯಾಗುವುದೇಕೆ?
ಬಾಳ ಬಟ್ಟೆಯಲಿ
ಕತ್ತಲಾವರಿಸಿ
ದಿಕ್ಕುಕಾಣದೇ
ತತ್ತರಿಸಿದಾಗ
ಆಪ್ತರಾದವರೂ
ಕೈಬಿಡುವರೆಂಬ
ಸೂಚನೆ
ನೀಡುತ್ತಿರಬಹುದೇ...
ಜೋಕೆ…
ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್…