June 2010

  • June 23, 2010
    ಬರಹ: mnsrao
    "ಮುಕ್ತ ಮುಕ್ತ" ಚಿಕ್ಕತೆರೆಯ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿದೆ. ಆ ಧಾರಾವಾಹಿಯಲ್ಲಿ ಇತ್ತೀಚೆಗೆ ಒಂದು ಪಾತ್ರಗಳು ಇನ್ನೊಂದು ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಬಂತು. ಮಧು ಕೃಷ್ಣ ಬಿಂಗ ಆಸ್ಪತ್ರೆಯ ಡಾಕ್ಟರ್ ವಾಹನ ಅಪಘಾತದಲ್ಲಿ…
  • June 22, 2010
    ಬರಹ: rjewoor
    ಮಜಾ ಮಾಡಿ...ಹೌದು...ಇಲ್ಲೊಂದು ಬ್ಲಾಗ್ ಇದೇ ರೀ..ತುಂಬಾ ಚೆನ್ನಾಗಿದೆ. ಯಾರದು..ಏನೂ..ಇದಂತು ಗೊತ್ತಿಲ್ಲ. ಬ್ಲಾಗ್ ನಲ್ಲೂ ಈ ವಿವರ ನನಗೆ ದೊರೆತ್ತಿಲ್ಲ. ಅದ್ರೆ, ಇಲ್ಲಿಯ ಬರಹಗಳು ರಾಜಕೀಯ ಆಗು-ಹೋಗುಗಳ ಮೇಲೆ ಇದು  ಬೆಳಕು ಚೆಲ್ಲುತ್ತದೆ.…
  • June 22, 2010
    ಬರಹ: ಭಾಗ್ವತ
               "ನಿನ್ನ  ನಗು....            ತೊರೆಯ ಬಂಡೆಗಳ ನಡುವೆ            ಕುಲು ಕುಲು ನಗುತ ಸಾಗುವ ಜಲ..           ನಿನ್ನ  ಕಣ್ಣಿನ ಕೊನೆ......           ಮೊಳೆತ ಬೀಜದ            ತುದಿಯಂಚಿನ  ಮೊನೆ..             ನಿನ್ನ …
  • June 22, 2010
    ಬರಹ: gopinatha
    "ಬಾಟ್ಲೀ" ಲಿ ಚಳಿಗಾಲದ ಒಂದು ಸಂಜೆ. ಎಣ್ಣೆ ಅಂಗಡಿಯ ತ್ಯಾಂಪ ಮತ್ತು ಬೆಲ್ಲದಂಗಡಿಯ ರಾಂಪ ಇಬ್ಬರೂ ಅಕ್ಕ ಪಕ್ಕದ ಅಂಗಡಿಯಲ್ಲಿ ಕುಳಿತು ತಮ್ಮ ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದರು.ಕಾದು ಬೇಸತ್ತ ತ್ಯಾಂಪ ರಾಂಪನಿಗೆಂದ "ರಾಂಪಣ್ಣ ಗಿರಾಕಿಗಳು…
  • June 22, 2010
    ಬರಹ: komal kumar1231
    ಸ್ನೇಹಿತರೆ,  ನನ್ನ ಕೆಲವೊಂದು ಹಾಸ್ಯ ಲೇಖನಗಳಿಗೆ ಚೆನ್ನಾಗಿಯೇ ಪ್ರತಿಕ್ರಿಯೆ ನೀಡಿದ್ದೀರಾ. ಆದರೆ ಹಲವು ಲೇಖನಗಳು ನಿಮ್ಮನ್ನು ತಲುಪಲೇ ಇಲ್ಲ. ಅದು ನನ್ನ ದುರಾದೃಷ್ಟ. ಪ್ರತಿಕ್ರಿಯೆಗಳಿಂದ ಅರಿತುಕೊಂಡೆ. ಇದು ನನ್ನದೇ ತಪ್ಪು ಅನ್ನಿಸುತ್ತದೆ. …
  • June 22, 2010
    ಬರಹ: ವೈಭವ
    ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-  "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ,…
  • June 22, 2010
    ಬರಹ: anilkumar
    (೫೩) ಶಾಂತಿನಿಕೇತನದಲ್ಲಿ ಪ್ರತಿವರ್ಷ ಪ್ರತಿ ಗುಂಪಿನಲ್ಲೂ ಎಲ್ಲೆಲ್ಲಿಂದಲೋ ಬಂದವರಿರುತ್ತಿದ್ದರು. ಅವರ ದೇಶ-ಭಾಷೆಗಳ ವೈವಿಧ್ಯತೆಯು ನಮ್ಮ ದೈನಂದಿನ ಚಟುವಟಿಕೆಗೇ ಮುಳುವಾಗದಿದ್ದಲ್ಲಿ--ಆಸಕ್ತಿಕರವಾಗಿರುತ್ತಿತ್ತು. ೨೦೦೪-೫ರಲ್ಲಿ ಲಂಡನ್ನಿನಾಯಲ್…
  • June 22, 2010
    ಬರಹ: rajeshnaik111
    ದ್ರಾವಿಡ್ ಒಂದು ನಶಿಸುತ್ತಿರುವ ಸಂತತಿಗೆ ಸೇರಿರುವ ಕಲಾತ್ಮಕ ಬ್ಯಾಟ್ಸ್-ಮನ್. ಇನ್ನು ಹೆಚ್ಚು ಕಾಲ ದ್ರಾವಿಡ್ ಆಡಲಾರರು. ಆದ್ದರಿಂದ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟವನ್ನು ಆದಷ್ಟು ನೋಡಿಬಿಡುವುದು ಲೇಸು. ಎಂತಹ ವಿಪರ್ಯಾಸ ನೋಡಿ. ತನ್ನ…
  • June 22, 2010
    ಬರಹ: Shribgm
    ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು! ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು! ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು…
  • June 22, 2010
    ಬರಹ: asuhegde
    http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ.   ಒಂದು ರಾಜಕೀಯ ಪಕ್ಷದ ನಾಯಕರಾಗಿರುವ ದೇವೇಗೌಡರನ್ನು,…
  • June 22, 2010
    ಬರಹ: jnanamurthy
    ಬರಿ ವೃತ್ತಿ ಅಥವಾ ಶೈಕ್ಷಣಿಕ ಗುರಿಗಳೇ ಜೀವನದಲ್ಲಿ ಮುಖ್ಯವಲ್ಲ. ಒಂದು ಸಮತೋಲನವಾದ, ಸಫಲವಾದ ಜೀವನಕ್ಕೆ ತಕ್ಕುದಾದ ಗುರಿಗಳನ್ನ ನಿಗದಿಪಡಿಸಿಕೊಳ್ಳಬೇಕು. ಸಮತೋಲನವಾದ ಎಂಬ ಪದವನ್ನ ಸಫಲ ಎಂಬ ಪದಕ್ಕಿಂತ ಮೊದಲು ಉಪಯೋಗಿಸಿದ್ದೇನೆ. ಕಾರಣ,…
  • June 22, 2010
    ಬರಹ: vasanth
    ಕನಸೆಂಬ ಪರದೆಯ ಮೇಲೆ ಎಷ್ಟೊಂದು ಬಣ್ಣದ ಚಿತ್ರಗಳು ಅನುದಿನವು ಮೂಡಿಬರುತ್ತವೆ.   ಒಂದೊಂದು ದಿನವು ಒಂದೊಂದು ರೀತಿಯ ಕಥೆಗಳು ಜೀವನದ ವ್ಯಥೆಗಳು.   ಕೆಲವೊಮ್ಮೆ ಈ ಕನಸು ಇನ್ನೂ ಸ್ವಲ್ಪ ಸಮಯ ಹಾಗೇಯೆ ಇರಬಾರದೆ ಎನ್ನುತ್ತೇವೆ.   ಮತ್ತೊಮ್ಮೆ ಈ…
  • June 22, 2010
    ಬರಹ: vinideso
    ಸುಖವಿದೆ ಶಾಶ್ವತವಲ್ಲ ದುಃಖವಿದೆ ನಿರಂತರವಲ್ಲ ಇವೆರಡುಗಳ ನಡುವೆ ಬದುಕಿದೆ ಜೀವನಪರ್ಯಂತ ಬದುಕಿದು ಬಲೆಯಂತೆ ಮುಂದೆ ಸಾಗಲು ಹಣೆಯಬೇಕಿದೆ ಬಲೆಯ,ಅಲ್ಲೇ ನಿಲ್ಲಲೂಬಳಸಬೇಕಿದೆ ಅದನ್ನ ನಾವು ಬಿಟ್ಟರೂ ಬಿಡದೀ ಬಲೆಯೂ ನಮ್ಮ ನಂಟು ಸಾಗಿದಂತೆ…
  • June 22, 2010
    ಬರಹ: ksraghavendranavada
      ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ. ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!, ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ, ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ. ಈಗೀಗ ಮಳೆಗೂ ಹೆದರುತ್ತಿದ್ದೇನೆ. ಸದಾ ಧೋ ಎ೦ದು…
  • June 22, 2010
    ಬರಹ: komal kumar1231
    ಲೇ ಕೇಳ್ರಲಾ ಇವತ್ತು ನಮ್ಮ ಊರಿಗೆ ಸ್ವಾಮೀಜಿ ಬತ್ತಾ ಇದಾರೆ. ಶ್ರೀ ಶ್ರೀ ಶ್ರೀ ರಾಮದೇವ ಚಂಗೂಲಿ ಸ್ವಾಮಿಗಳು.  ಇವರು ರವಷ್ಟು ಪೇಮಸ್ ಕನ್ರಲಾ. ಇವರಮ್ಯಾಕೆ ದೇವರು ಬತ್ತದಂತೆ, ಹಂಗೆಯಾ ನಮಗೆ ಯೋಗಾಸನ,ಯಾಯಾಮ ಎಲ್ಲಾ ಏಲ್ಕೊಡ್ತಾರಂತೆ. ನೋಡ್ರಲಾ…
  • June 22, 2010
    ಬರಹ: shreeshum
                   ಈಜಲು ನೀರಿಗಿಳಿದಾಗ ಸರಳವಾದ ವಾಕ್ಯವೊಂದು ನೀರಿಗಿಳಿಯಲು ಹುಮ್ಮಸ್ಸು ನೀಡುತ್ತದೆ. "ನೋಡ್ರಪ್ಪಾ... ನೀರಿನಲ್ಲಿ ಭಯ ಅನ್ನೋದು ನಿಮ್ಮನ್ನು ಮುಳುಗಿಸುತ್ತದೆ. ಧೈರ್ಯ ಅನ್ನೋದು ನಿಮ್ಮನ್ನು ತೇಲಿಸುತ್ತದೆ" ಎಂದು ಮಾಸ್ಟರ್…
  • June 22, 2010
    ಬರಹ: suresh nadig
    ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ.…
  • June 21, 2010
    ಬರಹ: rjewoor
    ನಾನು ನನ್ನ ಕನಸು ಚೆನ್ನಾಗಿದೆ. ಕನ್ನಡ ಚಿತ್ರರಂಗದ ಸದ್ಯದ ದಿನಗಳಲ್ಲಿ ಇದೊಂದು ಹೃದಯ ಸ್ಪರ್ಶಿ ಚಿತ್ರ. ತಾಯಿ-ಮಗನ  ಚಿತ್ರಗಳು ಈ ಹಿಂದೆ ಬಂದು ಹೋಗಿವೆ. ಆದರೆ, ಇಲ್ಲಿ ತಂದೆ-ಮಗಳ ನಡುವಿನ ಪ್ರೀತಿನೇಯಲ್ಲ. ಇಲ್ಲಿ ಬರುವ ಕಥೆಯಲ್ಲಿ  ಹಲವು…
  • June 21, 2010
    ಬರಹ: ಭಾಗ್ವತ
       ಕಾವ್ಯಕನ್ನೆ ಬಯಕೆಯಂತೆ ಶಬ್ದ ಸಿರಿಯ ನತ್ತು    ಹುಡುಕಲೆಲ್ಲಿ ಸೋತುಬಿಟ್ಟೆ ಅಕ್ಷರಗಳೆ ಸತ್ತು   ಹುಚ್ಚು ಹುಡುಗ ಒಲಿಯಲಾರೆ ಕಾವ್ಯಕನ್ನೆ ಬೇಕೆ ?   ಶಬ್ದ ಮುಡಿಸು ಪದವ ಹೊದೆಸು ಸುಮ್ಮನಿರುವೆ ಏಕೆ ?   ನೂರು ಜನರ ಮಾತಿನಿಂದ  ಅಂಜಬೇಡ ನೀನು…
  • June 21, 2010
    ಬರಹ: ksraghavendranavada
    ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ  ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ ಜೊ೦ಪು ಹಿಡಿದಾವು…