"ಮುಕ್ತ ಮುಕ್ತ" ಚಿಕ್ಕತೆರೆಯ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿದೆ. ಆ ಧಾರಾವಾಹಿಯಲ್ಲಿ ಇತ್ತೀಚೆಗೆ ಒಂದು ಪಾತ್ರಗಳು ಇನ್ನೊಂದು ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಬಂತು. ಮಧು ಕೃಷ್ಣ ಬಿಂಗ ಆಸ್ಪತ್ರೆಯ ಡಾಕ್ಟರ್ ವಾಹನ ಅಪಘಾತದಲ್ಲಿ…
ಮಜಾ ಮಾಡಿ...ಹೌದು...ಇಲ್ಲೊಂದು ಬ್ಲಾಗ್ ಇದೇ ರೀ..ತುಂಬಾ ಚೆನ್ನಾಗಿದೆ. ಯಾರದು..ಏನೂ..ಇದಂತು ಗೊತ್ತಿಲ್ಲ. ಬ್ಲಾಗ್ ನಲ್ಲೂ ಈ ವಿವರ ನನಗೆ ದೊರೆತ್ತಿಲ್ಲ. ಅದ್ರೆ, ಇಲ್ಲಿಯ ಬರಹಗಳು ರಾಜಕೀಯ ಆಗು-ಹೋಗುಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ.…
"ಬಾಟ್ಲೀ" ಲಿ
ಚಳಿಗಾಲದ ಒಂದು ಸಂಜೆ.
ಎಣ್ಣೆ ಅಂಗಡಿಯ ತ್ಯಾಂಪ ಮತ್ತು ಬೆಲ್ಲದಂಗಡಿಯ ರಾಂಪ ಇಬ್ಬರೂ ಅಕ್ಕ ಪಕ್ಕದ ಅಂಗಡಿಯಲ್ಲಿ ಕುಳಿತು ತಮ್ಮ ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದರು.ಕಾದು ಬೇಸತ್ತ ತ್ಯಾಂಪ ರಾಂಪನಿಗೆಂದ "ರಾಂಪಣ್ಣ ಗಿರಾಕಿಗಳು…
ಸ್ನೇಹಿತರೆ,
ನನ್ನ ಕೆಲವೊಂದು ಹಾಸ್ಯ ಲೇಖನಗಳಿಗೆ ಚೆನ್ನಾಗಿಯೇ ಪ್ರತಿಕ್ರಿಯೆ ನೀಡಿದ್ದೀರಾ. ಆದರೆ ಹಲವು ಲೇಖನಗಳು ನಿಮ್ಮನ್ನು ತಲುಪಲೇ ಇಲ್ಲ. ಅದು ನನ್ನ ದುರಾದೃಷ್ಟ. ಪ್ರತಿಕ್ರಿಯೆಗಳಿಂದ ಅರಿತುಕೊಂಡೆ. ಇದು ನನ್ನದೇ ತಪ್ಪು ಅನ್ನಿಸುತ್ತದೆ. …
ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-
"..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ,…
(೫೩)
ಶಾಂತಿನಿಕೇತನದಲ್ಲಿ ಪ್ರತಿವರ್ಷ ಪ್ರತಿ ಗುಂಪಿನಲ್ಲೂ ಎಲ್ಲೆಲ್ಲಿಂದಲೋ ಬಂದವರಿರುತ್ತಿದ್ದರು. ಅವರ ದೇಶ-ಭಾಷೆಗಳ ವೈವಿಧ್ಯತೆಯು ನಮ್ಮ ದೈನಂದಿನ ಚಟುವಟಿಕೆಗೇ ಮುಳುವಾಗದಿದ್ದಲ್ಲಿ--ಆಸಕ್ತಿಕರವಾಗಿರುತ್ತಿತ್ತು. ೨೦೦೪-೫ರಲ್ಲಿ ಲಂಡನ್ನಿನಾಯಲ್…
ದ್ರಾವಿಡ್ ಒಂದು ನಶಿಸುತ್ತಿರುವ ಸಂತತಿಗೆ ಸೇರಿರುವ ಕಲಾತ್ಮಕ ಬ್ಯಾಟ್ಸ್-ಮನ್. ಇನ್ನು ಹೆಚ್ಚು ಕಾಲ ದ್ರಾವಿಡ್ ಆಡಲಾರರು. ಆದ್ದರಿಂದ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟವನ್ನು ಆದಷ್ಟು ನೋಡಿಬಿಡುವುದು ಲೇಸು. ಎಂತಹ ವಿಪರ್ಯಾಸ ನೋಡಿ. ತನ್ನ…
ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು!
ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ
ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ
ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು!
ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು…
http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ.
ಒಂದು ರಾಜಕೀಯ ಪಕ್ಷದ ನಾಯಕರಾಗಿರುವ ದೇವೇಗೌಡರನ್ನು,…
ಬರಿ ವೃತ್ತಿ ಅಥವಾ ಶೈಕ್ಷಣಿಕ ಗುರಿಗಳೇ ಜೀವನದಲ್ಲಿ ಮುಖ್ಯವಲ್ಲ. ಒಂದು ಸಮತೋಲನವಾದ, ಸಫಲವಾದ ಜೀವನಕ್ಕೆ ತಕ್ಕುದಾದ ಗುರಿಗಳನ್ನ ನಿಗದಿಪಡಿಸಿಕೊಳ್ಳಬೇಕು. ಸಮತೋಲನವಾದ ಎಂಬ ಪದವನ್ನ ಸಫಲ ಎಂಬ ಪದಕ್ಕಿಂತ ಮೊದಲು ಉಪಯೋಗಿಸಿದ್ದೇನೆ. ಕಾರಣ,…
ಕನಸೆಂಬ ಪರದೆಯ ಮೇಲೆ
ಎಷ್ಟೊಂದು ಬಣ್ಣದ ಚಿತ್ರಗಳು
ಅನುದಿನವು ಮೂಡಿಬರುತ್ತವೆ.
ಒಂದೊಂದು ದಿನವು
ಒಂದೊಂದು ರೀತಿಯ ಕಥೆಗಳು
ಜೀವನದ ವ್ಯಥೆಗಳು.
ಕೆಲವೊಮ್ಮೆ ಈ ಕನಸು
ಇನ್ನೂ ಸ್ವಲ್ಪ ಸಮಯ
ಹಾಗೇಯೆ ಇರಬಾರದೆ ಎನ್ನುತ್ತೇವೆ.
ಮತ್ತೊಮ್ಮೆ ಈ…
ಈಗೀಗ ಬಿಸಿಲಿಗೆ ನಾನು ಹೆದರುತ್ತಿದ್ದೇನೆ.
ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!,
ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ,
ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ.
ಈಗೀಗ ಮಳೆಗೂ ಹೆದರುತ್ತಿದ್ದೇನೆ.
ಸದಾ ಧೋ ಎ೦ದು…
ಲೇ ಕೇಳ್ರಲಾ ಇವತ್ತು ನಮ್ಮ ಊರಿಗೆ ಸ್ವಾಮೀಜಿ ಬತ್ತಾ ಇದಾರೆ. ಶ್ರೀ ಶ್ರೀ ಶ್ರೀ ರಾಮದೇವ ಚಂಗೂಲಿ ಸ್ವಾಮಿಗಳು. ಇವರು ರವಷ್ಟು ಪೇಮಸ್ ಕನ್ರಲಾ. ಇವರಮ್ಯಾಕೆ ದೇವರು ಬತ್ತದಂತೆ, ಹಂಗೆಯಾ ನಮಗೆ ಯೋಗಾಸನ,ಯಾಯಾಮ ಎಲ್ಲಾ ಏಲ್ಕೊಡ್ತಾರಂತೆ. ನೋಡ್ರಲಾ…
ಈಜಲು ನೀರಿಗಿಳಿದಾಗ ಸರಳವಾದ ವಾಕ್ಯವೊಂದು ನೀರಿಗಿಳಿಯಲು ಹುಮ್ಮಸ್ಸು ನೀಡುತ್ತದೆ. "ನೋಡ್ರಪ್ಪಾ... ನೀರಿನಲ್ಲಿ ಭಯ ಅನ್ನೋದು ನಿಮ್ಮನ್ನು ಮುಳುಗಿಸುತ್ತದೆ. ಧೈರ್ಯ ಅನ್ನೋದು ನಿಮ್ಮನ್ನು ತೇಲಿಸುತ್ತದೆ" ಎಂದು ಮಾಸ್ಟರ್…
ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ.…
ನಾನು ನನ್ನ ಕನಸು ಚೆನ್ನಾಗಿದೆ. ಕನ್ನಡ ಚಿತ್ರರಂಗದ ಸದ್ಯದ ದಿನಗಳಲ್ಲಿ ಇದೊಂದು ಹೃದಯ ಸ್ಪರ್ಶಿ ಚಿತ್ರ. ತಾಯಿ-ಮಗನ ಚಿತ್ರಗಳು ಈ ಹಿಂದೆ ಬಂದು ಹೋಗಿವೆ. ಆದರೆ, ಇಲ್ಲಿ ತಂದೆ-ಮಗಳ ನಡುವಿನ ಪ್ರೀತಿನೇಯಲ್ಲ. ಇಲ್ಲಿ ಬರುವ ಕಥೆಯಲ್ಲಿ ಹಲವು…