ಸಂಪದಿಗ ಸ್ನೇಹಿತರೇ
ರೆವೆರೆಂಡ್ ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ..? ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ ..? ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ…
೧.ಮನೆ "ಅಮ್ಮ ನಂಗೆ ನಾಳೆ ಕೆಲಸಕ್ಕೆ ಬರಲು ಆಗುವುದಿಲ್ಲ, ಬಟ್ಟೆ ಎಲ್ಲ ಇವತ್ತೇ ಒಗೆದು , ಬೇಕಾದ್ರೆ ಸಂಜೆ ಒಂದೆರಡು ಗಂಟೆ ಕೆಲಸ ಜಾಸ್ತಿಯೇ ಮಾಡಿ ಹೋಗ್ತೇನೆ" ನಂಜಿ "ಯಾಕಮ್ಮ , ನಮ್ಮನೇಲೂ ನಾಳೆ ಅತಿಥಿಗಳು ಬರ್ತಾ ಇದ್ದಾರೆ, ನಿನು…
ಉರುವಲು ಮನುಷ್ಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಅಡಿಗೆ ಬೆಯಿಸಿಕೊಳ್ಳುವುದರಿಂದ ಪ್ರಾರಂಭವಾಗಿ ಹಬೆ ನೀರಿನ ಸ್ನಾನದವರೆಗೂ ಉರುವಲಿನ ಅಗತ್ಯ ವರ್ಣಿಸಲಸದಳ. ಉಳ್ಳವರು ಉರಿಗಾಗಿ ಗ್ಯಾಸ್,ಗೋಬರ್ ಗ್ಯಾಸ್, ಮುಂತಾದ ಹಣ ತೆತ್ತುವ ಮಾರ್ಗವನ್ನು ಬಳಸಿದರೆ…
ಆರಿದ್ರ ಮಳೆಹಬ್ಬದ ಪ್ರಯುಕ್ತ ರೈತರ ಬಿಂಗಿ ಕುಣಿತ ಆಚರಣೆ ನಡೆಯುತ್ತದೆ.ಆರಿದ್ರ ಮಳೆಯ ಆರ್ಭಟದಿಂದ ನಲುಗಿದ ರೈತಾಪಿ ಜನಾಂಗ ತಮ್ಮ ಸಂಕಷ್ಟ ಪರಿಹಾರವಾಗಲಿ ಎಂದು ಕೃಷಿ ಕಾರ್ಯಗಳ ನಡುವೆ ಪ್ರತೀ ವರ್ಷ ಈ ಸಮಯದಲ್ಲಿ ಈ ಆರಿದ್ರಾಮಳೆ ಹಬ್ಬದ…
ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ! ಟ್ವಿಟರ್ ಸಂದೇಶಗಳನ್ನು ಗಮನಿಸಿದವರಿಗೆ,ಒಂದು ವಿಷಯ ಅಚ್ಚರಿ ಹುಟ್ಟಿಸಿರಬಹುದು-ಈಗ ಮುಂಜಾನೆ ಬೇಗನೆ ಏಳುವ ಅಂತರ್ಜಾಲ ಬಳಕೆದಾರ ಯುವಜನರ ಸಂಖ್ಯೆ ಹೆಚ್ಚುತ್ತಿದೆ.ಮುಂಜಾನೆಯ ಪ್ರಶಾಂತ…
ಯಾರ್ರೀ ಸವಳಂಗ,ಶಿವಮೊಗ್ಗ,ಶಿವಮೊಗ್ಗ,ಶಿವಮೊಗ್ಗ. ಬೇಗ ಬೇಗ ಹತ್ಕೊಳ್ರಿ. ಇನ್ನು ಐದು ನಿಮಷ ಮಾತ್ರ ಇದೆ ನೋಡಿ.
ಸೇಂಗಾ,ಸೇಂಗಾ. ಮಾವಿನಕಾಯಿ, ರೂಪಾಯಿಗೆರಡು ಕಿತ್ತಲೆ,ಕಿತ್ತಲೆ, ಹಮಾಲಿ,ಹಮಾಲಿ
ಬೇಗ ಬೇಗ ಇಳೀರಿ. ಹತ್ತೋ ಬೇಗ ಅಲ್ಲಿ ಸೀಟು ಬೇರೆ…
ಮೂವತ್ತಾರು ವಸ೦ತಗಳ ಹಿ೦ದೆ
ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!
ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!
ಹುಟ್ಟಿದ ಕೂಡಲೇ ಒದ್ದೆ ….
ಅಮ್ಮನ ಮಡಿಲಿಗದು ಮಹಾ ಪ್ರಹಾರ!
ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…
ಅಮ್ಮಾ ಎನ್ನಲಿಲ್ಲ…
ಇದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ ಹಕ್ಕಿ. ಅರ್ಥಾತ್ ಬೀಸಣಿಗೆ ಬಾಲ -White-browed Fantail-Flycatcher. ದೂರದಿಂದ ‘ಕುಂಡೆಕುಸ್ಕ’ ಪಕ್ಷಿ -Wag Tail ತರಹ ಕಾಣಿಸುತ್ತದೆ. ಧಾರವಾಡದ ರಾಧಾಕೃಷ್ಣ ನಗರದ ಬಳಿಯ…
ಹಾರುವ ಮೋಡಕೆ ರೆಕ್ಕೆಯ ಕಟ್ಟಿ
ತೇಲಲು ಬಿಟ್ಟವರಾರು ?
ಬೀಸುವ ಗಾಳಿಯಲಿ ಕಣ್ಣಿಗೆ ಕಾಣದ
ಉಸಿರನು ಇಟ್ಟವರಾರು ?
ಕತ್ತಲನೋಡಿಸಿ ಬೆಳಕನು ನೀಡುವ
ಸೂರ್ಯನ ನೆಟ್ಟವರಾರು ?
ತಣ್ಣಗೆ ತಣಿಸುವ ಹನಿಗಳ ಸುರಿಸುವ
ಮಳೆಯನು ಕೊಟ್ಟವರಾರು ?
ಯಾರು… ಅವರಾರು…
ದೇವರು ಸದ್ಗುಣಿಗಳನ್ನುಸನ್ನಡತೆಯುಳ್ಳವರನ್ನುಬೇಗನೇ ತನ್ನೆಡೆಗೆಕರೆದುಕೊಳ್ಳುತ್ತಾನೆಂಬರು
ಅಂತೆಯೇ ದುರ್ಗುಣಿಗಳನ್ನು ಈ ಲೋಕದಲ್ಲೇ ಹೆಚ್ಚು ಕಾಲ ನರಳುತ್ತಿರಲು ಬಿಟ್ಟುಬಿಡುತ್ತಾನೆಂಬರು
ಅದಕ್ಕೇ ನನ್ನ ಮನಸ್ಸು ಯೋಚಿಸುತ್ತದೆ ಇಂದುಸದ್ಗುಣ…
೧
ಎನ್ನೆದೆಯ ತಿಳಿಗೊಳಕ್ಕೆ
ನೀ ಬೀಸಿದ ಪ್ರೀತಿಯ ಗಾಳಕ್ಕೆ
ಕದಡಿತೆನ್ನ ತಿಳಿಗೊಳದ ಮನ
ನೀ ಬೀಸಿದ ಗಾಳಕ್ಕೆ ಸಿಕ್ಕು
ತಳಮಳಿಸುತ್ತಿರುವ ಮೀನು ನಾನು
ಕಳಕಳಿಯಿಂದ ಕೇಳುತಿರುವೆನು
ತೊರೆದು ಹೋಗದಿರೆನ್ನನು
೨
ಅಳಿಸಲಾರದ ನೆನಪು…
ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .
ಹಾಗೆಯೇ ಸಂಪದ ಬಳಗದಲ್ಲೊಬ್ಬರಾದ ರಾಘವೇಂದ್ರ ನಾವಡರವರ ಹುಟ್ಟು ಹಬ್ಬ ಕೂಡ ಇಂದು . ಅವರಿಗೂ…
ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತಮಾನಕೆಸ್ವರ್ಗಗಣ…
ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ. ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ…