June 2010

  • June 23, 2010
    ಬರಹ: R. Srinath
    ಬೆಳಿಗ್ಗೆ ಬಸ್ಸಿನಲ್ಲಿ ನಡೆದದ್ದು.   ಪದ್ಮನಾಭನಗರದಲ್ಲಿ ಬಸ್ಸು ಹತ್ತಿದೆ.     ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಸೀಟು ಸಿಗದೆ ನಿಂತಿದ್ದರು. ಒಂದೆರಡು ಸೀಟಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಕುಳಿತಿದ್ದರು.  ಆ ವೃದ್ಧರು ತಮಗೆ ಸೀಟು…
  • June 23, 2010
    ಬರಹ: modmani
    ಸಂಪದಿಗ ಸ್ನೇಹಿತರೇ   ರೆವೆರೆಂಡ್  ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ..?  ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ ..?  ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ…
  • June 23, 2010
    ಬರಹ: gopinatha
    ೧.ಮನೆ "ಅಮ್ಮ ನಂಗೆ ನಾಳೆ ಕೆಲಸಕ್ಕೆ ಬರಲು ಆಗುವುದಿಲ್ಲ, ಬಟ್ಟೆ ಎಲ್ಲ ಇವತ್ತೇ ಒಗೆದು ,  ಬೇಕಾದ್ರೆ ಸಂಜೆ ಒಂದೆರಡು ಗಂಟೆ ಕೆಲಸ ಜಾಸ್ತಿಯೇ  ಮಾಡಿ ಹೋಗ್ತೇನೆ"   ನಂಜಿ "ಯಾಕಮ್ಮ , ನಮ್ಮನೇಲೂ ನಾಳೆ ಅತಿಥಿಗಳು ಬರ್ತಾ ಇದ್ದಾರೆ, ನಿನು…
  • June 23, 2010
    ಬರಹ: ಭಾಗ್ವತ
                           ಸಾವಿನ  ದವಡೆಯಲಿ                       ಎಲ್ಲರೂ ಎಲೆ ಅಡಿಕೆ                      ಬೇಕಾದಲ್ಲಿ ಬೇಕಾದಂತೆ                      ಉಗುಳಲ್ಪಡುವ ರುಧಿರ !                     ಬದುಕಿಗೆ ಎಲೆಯಡಿಕೆಯಷ್ಟೂ…
  • June 23, 2010
    ಬರಹ: shreeshum
    ಉರುವಲು ಮನುಷ್ಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಅಡಿಗೆ ಬೆಯಿಸಿಕೊಳ್ಳುವುದರಿಂದ ಪ್ರಾರಂಭವಾಗಿ ಹಬೆ ನೀರಿನ ಸ್ನಾನದವರೆಗೂ ಉರುವಲಿನ ಅಗತ್ಯ ವರ್ಣಿಸಲಸದಳ. ಉಳ್ಳವರು ಉರಿಗಾಗಿ ಗ್ಯಾಸ್,ಗೋಬರ್ ಗ್ಯಾಸ್, ಮುಂತಾದ ಹಣ ತೆತ್ತುವ ಮಾರ್ಗವನ್ನು ಬಳಸಿದರೆ…
  • June 23, 2010
    ಬರಹ: shreeshum
     ಆರಿದ್ರ ಮಳೆಹಬ್ಬದ ಪ್ರಯುಕ್ತ  ರೈತರ  ಬಿಂಗಿ ಕುಣಿತ ಆಚರಣೆ ನಡೆಯುತ್ತದೆ.ಆರಿದ್ರ ಮಳೆಯ ಆರ್ಭಟದಿಂದ ನಲುಗಿದ ರೈತಾಪಿ ಜನಾಂಗ ತಮ್ಮ ಸಂಕಷ್ಟ ಪರಿಹಾರವಾಗಲಿ ಎಂದು ಕೃಷಿ ಕಾರ್ಯಗಳ ನಡುವೆ ಪ್ರತೀ ವರ್ಷ ಈ ಸಮಯದಲ್ಲಿ ಈ ಆರಿದ್ರಾಮಳೆ ಹಬ್ಬದ…
  • June 23, 2010
    ಬರಹ: ASHOKKUMAR
    ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ! ಟ್ವಿಟರ್ ಸಂದೇಶಗಳನ್ನು ಗಮನಿಸಿದವರಿಗೆ,ಒಂದು ವಿಷಯ ಅಚ್ಚರಿ ಹುಟ್ಟಿಸಿರಬಹುದು-ಈಗ ಮುಂಜಾನೆ ಬೇಗನೆ ಏಳುವ ಅಂತರ್ಜಾಲ ಬಳಕೆದಾರ ಯುವಜನರ ಸಂಖ್ಯೆ ಹೆಚ್ಚುತ್ತಿದೆ.ಮುಂಜಾನೆಯ ಪ್ರಶಾಂತ…
  • June 23, 2010
    ಬರಹ: suresh nadig
    ಯಾರ್ರೀ ಸವಳಂಗ,ಶಿವಮೊಗ್ಗ,ಶಿವಮೊಗ್ಗ,ಶಿವಮೊಗ್ಗ. ಬೇಗ ಬೇಗ ಹತ್ಕೊಳ್ರಿ. ಇನ್ನು ಐದು ನಿಮಷ ಮಾತ್ರ ಇದೆ ನೋಡಿ. ಸೇಂಗಾ,ಸೇಂಗಾ. ಮಾವಿನಕಾಯಿ, ರೂಪಾಯಿಗೆರಡು ಕಿತ್ತಲೆ,ಕಿತ್ತಲೆ, ಹಮಾಲಿ,ಹಮಾಲಿ ಬೇಗ ಬೇಗ ಇಳೀರಿ. ಹತ್ತೋ ಬೇಗ ಅಲ್ಲಿ ಸೀಟು ಬೇರೆ…
  • June 23, 2010
    ಬರಹ: ksraghavendranavada
    ಮೂವತ್ತಾರು ವಸ೦ತಗಳ ಹಿ೦ದೆ ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ! ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ! ಹುಟ್ಟಿದ ಕೂಡಲೇ ಒದ್ದೆ …. ಅಮ್ಮನ ಮಡಿಲಿಗದು ಮಹಾ ಪ್ರಹಾರ! ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ… ಅಮ್ಮಾ ಎನ್ನಲಿಲ್ಲ…
  • June 23, 2010
    ಬರಹ: harshavardhan …
      ಇದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ ಹಕ್ಕಿ. ಅರ್ಥಾತ್ ಬೀಸಣಿಗೆ ಬಾಲ -White-browed Fantail-Flycatcher. ದೂರದಿಂದ ‘ಕುಂಡೆಕುಸ್ಕ’ ಪಕ್ಷಿ -Wag Tail ತರಹ ಕಾಣಿಸುತ್ತದೆ. ಧಾರವಾಡದ‍ ರಾಧಾಕೃಷ್ಣ ನಗರದ ಬಳಿಯ…
  • June 23, 2010
    ಬರಹ: vasanth
    ಹಾರುವ ಮೋಡಕೆ ರೆಕ್ಕೆಯ ಕಟ್ಟಿ ತೇಲಲು ಬಿಟ್ಟವರಾರು ? ಬೀಸುವ ಗಾಳಿಯಲಿ ಕಣ್ಣಿಗೆ ಕಾಣದ ಉಸಿರನು ಇಟ್ಟವರಾರು ? ಕತ್ತಲನೋಡಿಸಿ ಬೆಳಕನು ನೀಡುವ ಸೂರ್ಯನ ನೆಟ್ಟವರಾರು ? ತಣ್ಣಗೆ ತಣಿಸುವ ಹನಿಗಳ ಸುರಿಸುವ ಮಳೆಯನು ಕೊಟ್ಟವರಾರು ? ಯಾರು… ಅವರಾರು…
  • June 23, 2010
    ಬರಹ: asuhegde
    ದೇವರು ಸದ್ಗುಣಿಗಳನ್ನುಸನ್ನಡತೆಯುಳ್ಳವರನ್ನುಬೇಗನೇ ತನ್ನೆಡೆಗೆಕರೆದುಕೊಳ್ಳುತ್ತಾನೆಂಬರು ಅಂತೆಯೇ ದುರ್ಗುಣಿಗಳನ್ನು ಈ ಲೋಕದಲ್ಲೇ ಹೆಚ್ಚು ಕಾಲ ನರಳುತ್ತಿರಲು ಬಿಟ್ಟುಬಿಡುತ್ತಾನೆಂಬರು ಅದಕ್ಕೇ ನನ್ನ ಮನಸ್ಸು ಯೋಚಿಸುತ್ತದೆ ಇಂದುಸದ್ಗುಣ…
  • June 23, 2010
    ಬರಹ: mouna
             ೧ ಎನ್ನೆದೆಯ ತಿಳಿಗೊಳಕ್ಕೆ ನೀ ಬೀಸಿದ ಪ್ರೀತಿಯ ಗಾಳಕ್ಕೆ ಕದಡಿತೆನ್ನ ತಿಳಿಗೊಳದ ಮನ ನೀ ಬೀಸಿದ ಗಾಳಕ್ಕೆ ಸಿಕ್ಕು ತಳಮಳಿಸುತ್ತಿರುವ ಮೀನು ನಾನು ಕಳಕಳಿಯಿಂದ ಕೇಳುತಿರುವೆನು ತೊರೆದು ಹೋಗದಿರೆನ್ನನು           ೨ ಅಳಿಸಲಾರದ ನೆನಪು…
  • June 23, 2010
    ಬರಹ: bhasip
    ಹಿರಿಯ ಸಂಪದಿಗ ಮಿತ್ತ್ರರಾದ ಡಾ||ಜ್ನಾನದೇವ್ ಅವರಿಗೆ ಹುಟ್ಟಹಬ್ಬದ ಶುಬಾಶಯಗಳು. ಭಗವಂತ ನಿಮಗೆ ಆರೋಗ್ಯ ಸುಖ, ಶಾಂತಿ ಸದಾ ಕರುಣಿಸಲಿ ಎಂದು ಬೇಡಿಕೊಳ್ಳುವೆ.
  • June 23, 2010
    ಬರಹ: palachandra
    ಈ ಚಿತ್ರದಲ್ಲಿ ಕಾಣಿಸ್ತಾ ಇರೋದು ಹಿಂದನ ಕಾಲದಲ್ಲಿ ಬಳಕೆಯಲ್ಲಿದ್ದ ಒಂದು ಅಳತೆ, ಏನು ಅಂತ ಹೇಳಿ ನೋಡೋಣ...  
  • June 23, 2010
    ಬರಹ: vinideso
     ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ  ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .   ಹಾಗೆಯೇ  ಸಂಪದ ಬಳಗದಲ್ಲೊಬ್ಬರಾದ  ರಾಘವೇಂದ್ರ ನಾವಡರವರ ಹುಟ್ಟು ಹಬ್ಬ ಕೂಡ ಇಂದು . ಅವರಿಗೂ…
  • June 23, 2010
    ಬರಹ: deepakdsilva
    ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ  ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತಮಾನಕೆಸ್ವರ್ಗಗಣ…
  • June 23, 2010
    ಬರಹ: gopinatha
      ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ. ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ…
  • June 23, 2010
    ಬರಹ: suresh nadig
      ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ ಯುವಕ : ಮೇಡಂ ನಾಯಿ ಸಕತ್ತಾಗಿದೆ ಮೇಡಂ : ಓಹ್ ಥ್ಯಾಂಕ್ಸ್ ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ ಮೇಡಂ : ಓಹ್, ಖಂಡಿತವಾಗಿ…