ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು ಎಲ್ರೂ ಒಟ್ಟಿಗೆ ಮಾಡ್ತೀವಿ. ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ,…
ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/articleshow/…
ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/articleshow/…
ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ ಮುಖ್ಯಮ೦ತ್ರಿ…
ಕೋಳಿಯ ದೇಹಕ್ಕೆ, ಹಾವಿನ ತಲೆ ಇರುವ ಪ್ರಾಣಿಯು ವಾಹನವಾಗಿರುವ ಈ ದೇವತೆ ಯಾರು?
ಮೂಲ ಚಿತ್ರವನ್ನು ಹೊರನಾಡಿನಿಂದ ಶೃಂಗೇರಿಗೆ ಹೋಗುವ ರಸ್ತೆಯ ಆರಂಭದಲ್ಲಿ ಕಾಣಿಸುವ ’ಹಳ್ಳಿ ಮನೆ’ ಎಂಬ ೨೧೦ ವರ್ಷ ಹಿಂದಿನ ಮನೆಯಲ್ಲಿ ಕಾಣಬಹುದು. ಹಳೇ ಕಾಲದ…
ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬೇಕಾಗಿ ಬಂದಾಗ,…
ಮಾರುಕಟ್ಟೆಗೆ ಹೊಸದಾಗಿ 1000 ಸಿ.ಸಿ ಬೈಕ್ ನ್ನು "ಫಾರ್ಮರ್ಸ್ ಕಂಪೆನಿ"ಯಿಂದ ಬಿಡುಗಡೆ ಮಾಡಲಾಗಿದೆ. ನೋ ಪೆಟ್ರೋಲ್.
ಜಸ್ಟ್ ಒಂದು ಪೆಂಡಿ ಹುಲ್ಲು. ಒಂದು ಬಕ್ಕೆಟ್ಟು ನೀರು. ಪೆಂಡಿಗೆ/40ಕಿ.ಮೀ. ವೇಗ - 30km/hr.
ಇಂದೇ ಬುಕ್ ಮಾಡಿ. ಡೆಲಿವೆರಿ…
ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...
ಮೊದಲ ಚಿತ್ರದಲ್ಲಿ ಅಜ್ಜಿ ಮುಖ…
ದ್ರಾವಿಡ್ ಒಬ್ಬ ಮಹಾನ್ ಆಟಗಾರ ಎನ್ನುವುದು ನಿಜ. ಆದರೆ ನಾಯಕನಾಗಿ ಅವರು ಅಷ್ಟೇ ವೈಫಲ್ಯವನ್ನು ಕಂಡರು. ಭಾರತ ತಂಡದ ನಾಯಕನಾಗಿದ್ದಾಗ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ಯಾಕೆಂದರೆ ದ್ರಾವಿಡ್ ಯಾರೊಂದಿಗೂ ಭಾವನಾತ್ಮಕವಾಗಿ ಸಂಬಂಧ…
ಮೊದಲೆಲ್ಲ ನಾವು ಟಿ.ವಿ ಮುಂದೆ ಕುಳಿತರೆ ಕಲರ್ ಕೋಡ್ ಬರ್ತಾ ಇರ್ತಿತ್ತು.. ಕರೆಕ್ಟಾಗಿ ೪ ಗಂಟೆಗೆ ಸಿನೆಮಾ ಶುರು ಆದರೆ ಬ್ರೇಕ್ ಇಲ್ದೆ ಸಿನೆಮಾ ಮುಗಿತಿತ್ತು..
ನಂತರ ಸಿರಿಯಲ್ ಗಳು ಲಗ್ಗೆ ಇಟ್ಟವು. ಅಮೇಲೆ ದೊಡ್ಡ ದೊಡ್ಡ ಕಮರ್ಶಿಯಲ್ ಬ್ರೇಕ್…
ಗೆಲ್ಲೋ ಆಟದ ಮೊದಲ ಭಾಗ
"ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?"
"ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್ದು,ಯಾವ್ದೇ ಚಿ೦ತೆ ಇರ್ಲಿಲ್ಲ,ಆಫೀಸ್ನಲ್ಲೂ ಯಾವ್ದೇ ತೊ೦ದರೆ ಇರ್ಲಿಲ್ಲ,ಪ್ರೀತಿ ಪ್ರೇಮ ದಲ್ಲಿ ನಿರಾಸೆ…
ಈಗೀಗ ನಾನು ನಡೆಯಲಾರ೦ಭಿಸುವ ಮೊದಲು
ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ.
ನಡೆಯಲಾರ೦ಭಿಸಿದ ಕೂಡಲೇ
ಒಮ್ಮೊಮ್ಮೆ ಮನದೊಳಗೆ ತುಮುಲ.
ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು
ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರಿ? ಯಾವುದು ತಪ್ಪೆ೦ದು?…
ಬೇಡ ಎನಗೆ ಪುರಸ್ಕಾರಮಾಡುವೆ ನಾನು ತಿರಸ್ಕಾರತಿಳಿಯಬೇಡಿ ಇಲ್ಲವೆಂದೆನಗೆ ಸಂಸ್ಕಾರಇರಲಿ ನಿಮ್ಮ "ಕಾಮೆಂಟು"ಗಳ ಸತ್ಕಾರಆಗಲಿ ನಮ್ಮ ಜೀವನ ಎಲ್ಲರಿಗೂ ಉಪಕಾರಬೆಳೆಸಿ ನಾಡಿನ ಆಚಾರ ವಿಚಾರ ಸದಾಚಾರಮಾನವ ಹುಟ್ಟುವಾಗ ಒಂದು ಆಕಾರಬಿಟ್ಟು ಹೋಗುವಾಗ…
ಲೇ ಗೌಡಪ್ಪನ ಅಪ್ಪ ಸತ್ನಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿಕೊಂಡಿತ್ತಂತೆ. ಎಷ್ಟೇ…
'ಲ್ಯಾಂಡನ್ ಡೊನೊವಾನ್ ಅವರು ' ಸಂಭ್ರಮಿಸುತ್ತಿರುವ ಸಮಯದಲ್ಲಿ, ಅವರ ಜೊತೆ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಸಿಕ್ಕಿಬಂದು ಅವರನ್ನು ಮುತ್ತಿ, ಅಪ್ಪಿ ಸಂಭ್ರಮಿಸಿದ ದೃಷ್ಯ ! ಪಾಪ, ' ಡೊನೊವನ್ ' ಎಲ್ಲರ ಆಡಿಯಲ್ಲಿ ಇದ್ದಾರೆ. ಉಸುರು …
(೫೮)
"ಚಿತ್ರಕಲೆ ಕಲಿಸುವುದೆಂದರೆ ಆಶುಕವಿತೆ ಬರೆದಂತೆ" ಎಂಬುದು ಕಲಾಭವನದಲ್ಲಿ ಚಾಲ್ತಿಯಲ್ಲಿದ್ದ ಸಮಕಾಲೀನ ಗಾದೆ. ಕವಿತೆ ಕಲಿಸುವ, ಕಥೆ ಬರೆಯಲು ಹೇಳಿಕೊಡುವ, ಕಾದಂಬರಿ ಹೆಣೆಯುವ ಮಗ್ಗ ಇರುವ ಸಾಹಿತ್ಯಶಾಲೆ ಎಲ್ಲಿಯೂ ಇಲ್ಲ. ಇರುವ ’…
ಕನ್ನಡದ ಕಾಮಿಡಿಯನ್ ಯಾರು..ಇಂತಹ ಪ್ರಶ್ನೆಗಳಿಗೆ ಈಗ ಹಲವು ಉತ್ತರಗಳು ಸಿಗುತ್ತವೆ. ಆಗ ಕೇವಲ ಕೆಲವೇ ಕೆಲವು. ನರಸಿಂಹರಾಜು,ದಿನೇಶ್,ಮುಸ್ರಿಕೃಷ್ಣಮೂರ್ತಿ, ಆದರೆ, ಇವರ ಕಾಲ ಇತಿಹಾಸ ಪುಟ ಸೇರಿದ ನಂತರ ಅನೇಕರು ಬಂದರು. ಈಗಲೂ ಬರುತ್ತಿದ್ದಾರೆ.…
ತರ್ಕ ಬುದ್ಧಿಮತ್ತೆಗೆ ಒ೦ದು ಗುದ್ದು ಹಾಕಿ
ಮೇಲೆದ್ದು ಬದುಕ ಬೆಳಕ ಕಾಣಲು ತಿಳಿ ಮನ ಸಾಕಲ್ಲವೇ ಎ೦ಬ ಯೋಚನೆಯ ಸುಳಿಯಲಿ ಸಿಲುಕುತ್ತಲೇ ಒಳಗೊಳಗೇ ಕುದಿಯುವ ಎಲ್ಲ ಗೊ೦ದಲಗಳ ದೊ೦ಬರಾಟವ ಇನ್ನಿಲ್ಲ ಮಾಡುವ ಸರಳ ಶಕ್ತಿಯ ಅನ್ವೇಷಣೆ ನನ್ನದು ಈ…