June 2010

  • June 24, 2010
    ಬರಹ: komal kumar1231
    ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ,…
  • June 24, 2010
    ಬರಹ: gopinatha
    " ಬ್ಯಾಡ ಅಂದ್ರೆ ಬ್ಯಾಡ"  ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್"ಒಳಗೆ ಬರಲಕ್ಕಾ?" ಕೇಳಿದೆ."ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ."ಏನಾ ಗಲಾಟೆ" ಕೇಳಿದೆ ಸೀನನ್ನ."ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್ .....ಈ ಹಳ್ಳಿಯಲ್…
  • June 24, 2010
    ಬರಹ: Harish Athreya
        ಕ೦ಡ ಮೊದಲ ನೋಟದಲ್ಲೇಪರಿಚಿತಳಾಗಿಬಿಟ್ಟೆ ನನಗೆಏಕೆ೦ದು ಕೇಳದಿರು ಗೆಳತಿಮಿ೦ಚು ಕ೦ಗಳ ಕೊಳದಲ್ಲೇನಿನ್ನ ಮನದ ಬೆಳಕ ಕ೦ಡೆಏಕೆ೦ದು ಕೇಳದಿರು ಗೆಳತಿನಿನ್ನ ನೆನಪಾಗುಳಿಯುವಆಸೆಯಿಲ್ಲ ಎನಗೆ ಏಕೆ೦ದು ಕೇಳದಿರು ಗೆಳತಿದೂರವಿದ್ದು ನಿನ್ನ…
  • June 24, 2010
    ಬರಹ: mahanteshwar
    ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/articleshow/…
  • June 24, 2010
    ಬರಹ: mahanteshwar
    ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/articleshow/…
  • June 24, 2010
    ಬರಹ: ksraghavendranavada
         ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ ಮುಖ್ಯಮ೦ತ್ರಿ…
  • June 24, 2010
    ಬರಹ: palachandra
    ಕೋಳಿಯ ದೇಹಕ್ಕೆ, ಹಾವಿನ ತಲೆ ಇರುವ ಪ್ರಾಣಿಯು ವಾಹನವಾಗಿರುವ ಈ ದೇವತೆ ಯಾರು?   ಮೂಲ ಚಿತ್ರವನ್ನು ಹೊರನಾಡಿನಿಂದ ಶೃಂಗೇರಿಗೆ ಹೋಗುವ ರಸ್ತೆಯ ಆರಂಭದಲ್ಲಿ ಕಾಣಿಸುವ ’ಹಳ್ಳಿ ಮನೆ’ ಎಂಬ ೨೧೦ ವರ್ಷ ಹಿಂದಿನ ಮನೆಯಲ್ಲಿ ಕಾಣಬಹುದು. ಹಳೇ ಕಾಲದ…
  • June 24, 2010
    ಬರಹ: asuhegde
    ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬೇಕಾಗಿ ಬಂದಾಗ,…
  • June 24, 2010
    ಬರಹ: suresh nadig
    ಮಾರುಕಟ್ಟೆಗೆ ಹೊಸದಾಗಿ 1000 ಸಿ.ಸಿ ಬೈಕ್ ನ್ನು "ಫಾರ್ಮರ್ಸ್ ಕಂಪೆನಿ"ಯಿಂದ ಬಿಡುಗಡೆ ಮಾಡಲಾಗಿದೆ. ನೋ ಪೆಟ್ರೋಲ್.  ಜಸ್ಟ್ ಒಂದು ಪೆಂಡಿ ಹುಲ್ಲು. ಒಂದು ಬಕ್ಕೆಟ್ಟು ನೀರು. ಪೆಂಡಿಗೆ/40ಕಿ.ಮೀ. ವೇಗ - 30km/hr. ಇಂದೇ ಬುಕ್ ಮಾಡಿ. ಡೆಲಿವೆರಿ…
  • June 24, 2010
    ಬರಹ: palachandra
    ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...   ಮೊದಲ ಚಿತ್ರದಲ್ಲಿ ಅಜ್ಜಿ ಮುಖ…
  • June 24, 2010
    ಬರಹ: rajeshnaik111
    ದ್ರಾವಿಡ್ ಒಬ್ಬ ಮಹಾನ್ ಆಟಗಾರ ಎನ್ನುವುದು ನಿಜ. ಆದರೆ ನಾಯಕನಾಗಿ ಅವರು ಅಷ್ಟೇ ವೈಫಲ್ಯವನ್ನು ಕಂಡರು. ಭಾರತ ತಂಡದ ನಾಯಕನಾಗಿದ್ದಾಗ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ಯಾಕೆಂದರೆ ದ್ರಾವಿಡ್ ಯಾರೊಂದಿಗೂ ಭಾವನಾತ್ಮಕವಾಗಿ ಸಂಬಂಧ…
  • June 24, 2010
    ಬರಹ: roopa kotwal
    ಮೊದಲೆಲ್ಲ ನಾವು ಟಿ.ವಿ ಮುಂದೆ ಕುಳಿತರೆ ಕಲರ್ ಕೋಡ್ ಬರ್ತಾ ಇರ್ತಿತ್ತು.. ಕರೆಕ್ಟಾಗಿ ೪ ಗಂಟೆಗೆ ಸಿನೆಮಾ ಶುರು ಆದರೆ ಬ್ರೇಕ್ ಇಲ್ದೆ ಸಿನೆಮಾ ಮುಗಿತಿತ್ತು.. ನಂತರ ಸಿರಿಯಲ್ ಗಳು ಲಗ್ಗೆ ಇಟ್ಟವು. ಅಮೇಲೆ ದೊಡ್ಡ ದೊಡ್ಡ ಕಮರ್ಶಿಯಲ್ ಬ್ರೇಕ್…
  • June 24, 2010
    ಬರಹ: Harish Athreya
       ಗೆಲ್ಲೋ ಆಟದ ಮೊದಲ ಭಾಗ "ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?" "ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್ದು,ಯಾವ್ದೇ ಚಿ೦ತೆ ಇರ್ಲಿಲ್ಲ,ಆಫೀಸ್ನಲ್ಲೂ ಯಾವ್ದೇ ತೊ೦ದರೆ ಇರ್ಲಿಲ್ಲ,ಪ್ರೀತಿ ಪ್ರೇಮ ದಲ್ಲಿ ನಿರಾಸೆ…
  • June 24, 2010
    ಬರಹ: ksraghavendranavada
    ಈಗೀಗ ನಾನು ನಡೆಯಲಾರ೦ಭಿಸುವ ಮೊದಲು ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ. ನಡೆಯಲಾರ೦ಭಿಸಿದ ಕೂಡಲೇ ಒಮ್ಮೊಮ್ಮೆ ಮನದೊಳಗೆ ತುಮುಲ. ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರಿ? ಯಾವುದು ತಪ್ಪೆ೦ದು?…
  • June 24, 2010
    ಬರಹ: snkorpalli
    ಬೇಡ ಎನಗೆ ಪುರಸ್ಕಾರಮಾಡುವೆ ನಾನು ತಿರಸ್ಕಾರತಿಳಿಯಬೇಡಿ ಇಲ್ಲವೆಂದೆನಗೆ ಸಂಸ್ಕಾರಇರಲಿ ನಿಮ್ಮ "ಕಾಮೆಂಟು"ಗಳ ಸತ್ಕಾರಆಗಲಿ ನಮ್ಮ ಜೀವನ ಎಲ್ಲರಿಗೂ ಉಪಕಾರಬೆಳೆಸಿ ನಾಡಿನ ಆಚಾರ ವಿಚಾರ ಸದಾಚಾರಮಾನವ ಹುಟ್ಟುವಾಗ ಒಂದು ಆಕಾರಬಿಟ್ಟು ಹೋಗುವಾಗ…
  • June 24, 2010
    ಬರಹ: komal kumar1231
    ಲೇ ಗೌಡಪ್ಪನ ಅಪ್ಪ ಸತ್ನಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿಕೊಂಡಿತ್ತಂತೆ. ಎಷ್ಟೇ…
  • June 24, 2010
    ಬರಹ: venkatesh
    'ಲ್ಯಾಂಡನ್ ಡೊನೊವಾನ್ ಅವರು '  ಸಂಭ್ರಮಿಸುತ್ತಿರುವ ಸಮಯದಲ್ಲಿ,  ಅವರ ಜೊತೆ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಸಿಕ್ಕಿಬಂದು ಅವರನ್ನು ಮುತ್ತಿ, ಅಪ್ಪಿ ಸಂಭ್ರಮಿಸಿದ ದೃಷ್ಯ ! ಪಾಪ, ' ಡೊನೊವನ್ ' ಎಲ್ಲರ ಆಡಿಯಲ್ಲಿ ಇದ್ದಾರೆ. ಉಸುರು …
  • June 24, 2010
    ಬರಹ: anilkumar
    (೫೮)      "ಚಿತ್ರಕಲೆ ಕಲಿಸುವುದೆಂದರೆ ಆಶುಕವಿತೆ ಬರೆದಂತೆ" ಎಂಬುದು ಕಲಾಭವನದಲ್ಲಿ ಚಾಲ್ತಿಯಲ್ಲಿದ್ದ ಸಮಕಾಲೀನ ಗಾದೆ. ಕವಿತೆ ಕಲಿಸುವ, ಕಥೆ ಬರೆಯಲು ಹೇಳಿಕೊಡುವ, ಕಾದಂಬರಿ ಹೆಣೆಯುವ ಮಗ್ಗ ಇರುವ ಸಾಹಿತ್ಯಶಾಲೆ ಎಲ್ಲಿಯೂ ಇಲ್ಲ. ಇರುವ ’…
  • June 23, 2010
    ಬರಹ: rjewoor
    ಕನ್ನಡದ ಕಾಮಿಡಿಯನ್ ಯಾರು..ಇಂತಹ ಪ್ರಶ್ನೆಗಳಿಗೆ ಈಗ ಹಲವು ಉತ್ತರಗಳು ಸಿಗುತ್ತವೆ. ಆಗ ಕೇವಲ ಕೆಲವೇ ಕೆಲವು. ನರಸಿಂಹರಾಜು,ದಿನೇಶ್,ಮುಸ್ರಿಕೃಷ್ಣಮೂರ್ತಿ, ಆದರೆ, ಇವರ ಕಾಲ  ಇತಿಹಾಸ ಪುಟ ಸೇರಿದ ನಂತರ ಅನೇಕರು ಬಂದರು. ಈಗಲೂ ಬರುತ್ತಿದ್ದಾರೆ.…
  • June 23, 2010
    ಬರಹ: gnanadev
    ತರ್ಕ ಬುದ್ಧಿಮತ್ತೆಗೆ ಒ೦ದು ಗುದ್ದು ಹಾಕಿ ಮೇಲೆದ್ದು ಬದುಕ ಬೆಳಕ ಕಾಣಲು ತಿಳಿ ಮನ ಸಾಕಲ್ಲವೇ ಎ೦ಬ ಯೋಚನೆಯ ಸುಳಿಯಲಿ ಸಿಲುಕುತ್ತಲೇ ಒಳಗೊಳಗೇ ಕುದಿಯುವ ಎಲ್ಲ ಗೊ೦ದಲಗಳ ದೊ೦ಬರಾಟವ ಇನ್ನಿಲ್ಲ ಮಾಡುವ ಸರಳ ಶಕ್ತಿಯ ಅನ್ವೇಷಣೆ ನನ್ನದು ಈ…