ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .
ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ…
ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಬಡಿದೊಡನೆ ಯಾರ ಬಾಯಲ್ಲಿ ತಾನೆ ಜಲ ಬರಲ್ಲ ಹೇಳಿ? ಆದರೆ ಮಾವಿನ ಹಣ್ಣಿನ ಸುವಾಸನೆ ನನ್ನ ಬಾಯಿ ನೀರೂರಿಸುವುದರ ಜೊತೆಗೆ ನನ್ನನ್ನು ಸದಾ ನನ್ನಜ್ಜಿಯ ಊರಾದ ಬೆಣ್ಣೂರಿಗೆ, ಅಲ್ಲಿದ್ದ ಮಾವಿನ ತೋಪಿಗೆ ಕರೆದೊಯುತ್ತೆ…
ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲಸಾಯುವವರು ನಾವುಗಳು , ನೀವುಗಳು ನಮ್ಮ - ನಿಮ್ಮ ನೆನಪುಗಳು ..ಮರೆತು ಹೋದ ಸಂಬಂದಗಳು...!!..... ...... ...... ......
ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ…
ಗೋಮಾಂಸ ಜಗಿದೂ ಜಗಿದೂ ಜಿಹ್ವಾ(ನಾಲಗೆ) ಜಡ್ಡು ಹಿಡಿದು ಹೋಗಿತ್ತು. ಯಾವತ್ತು ಭೈರಪ್ಪನವರ "ಕವಲು" ಕೃತಿ ಬಿಡುಗಡೆ ಬಗ್ಗೆ ಪತ್ರಿಕಾ ವರದಿ ಓದಿದೆನೋ, ಮೊದಲು ನಾಲಗೆ ಸಾಣೆ ಹಿಡಿಸಿ ಬಂದಿರುವೆ. ಫಸ್ಟ್ ಕ್ಲಾಸ್ ಹರಿತವಾಗಿದೆ. ಇನ್ನು ೨೮ರವರೆಗೆ(…
ಸಖೀ
ನನ್ನ ಈ ಒಂಟಿ ಜೀವನದಲ್ಲಿನನ್ನ ಜೊತೆಯಾಗಿರುವ
ನನ್ನನ್ನು ನನ್ನ ಮನಸ್ಸನ್ನುನನಗಿಂತಲೂ ಚೆನ್ನಾಗಿ ಅರಿತಿರುವ
ನಾನು ಬಾಯ್ಬಿಡುವ ಮೊದಲೇ ನನ್ನ ಮನದಲ್ಲಿದ್ದದ್ದನ್ನೆಲ್ಲಾಹೊರ ಹೊಮ್ಮಿಸುವ
ನನ್ನ ಮತ್ತು ಈ ಪ್ರಪಂಚದ ನಡುವೆ ದೂತನಂತಿರುವ
ನನ್ನ…
ಈ ಬಾರಿ ಅಪ್ಪನ ದಿನ ಆದಿತ್ಯವಾರ ಬಂದದ್ದು ನಿಜಕ್ಕೂ ಒಳ್ಳೆಯದಾಯಿತು. ಹೇಗಿದ್ದರೂ ನಾನು ಅಪ್ಪನಿಗೆ ವಾರಕ್ಕೊಮ್ಮೆ ಕರೆ ಮಾಡುವುದು, ಅದರಿಂದ ಅಪ್ಪನ ದಿನಕ್ಕೆ ಅಪ್ಪನಿಗೆ ಕರೆ ಮಾಡಿದಂತೆ ಆಯಿತು. ಇಲ್ಲಿಂದ ಮುಂಬೈ ಸಮೀಪವಾದರೂ ೩ ತಿಂಗಳಿನ ಒಳಗೆ…
ಪ್ರಿಯ ಸ್ನೇಹಿತರೆಇಂದಿನ ಪ್ರಜಾವಾಣಿಯ ಶಿಕ್ಷಣ ಪುಟದಲ್ಲಿ, *ಸಂಶೋಧನಾ ಗುಣಮಟ್ಟ ಕಳಪೆಗೆ ಏನು ಕಾರಣ?* ಎಂಬ ಶೀರ್ಷಿಕೆಯಡಿ ನಮ್ಮ ಲೇಖನ ಪ್ರಕಟವಾಗಿದೆ. ಈ ಲೇಖನವು ಪ್ರಮುಖವಾಗಿ ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಸ್ಥಿತಿಗತಿ ಹೇಗಿದೆ ಎಂಬುದನ್ನು…
ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಆ ಕತೆ ಓಬೀರಾಯನ ಕಾಲದ್ದು. ಬನ್ನಿ ಇಲ್ಲೊಬ್ಬ ನೀರೋ ನ ಪರಿಚಯ ಮಾಡಿಕೊಳ್ಳಿ. ಇಡೀ ಸಮುದ್ರವನ್ನೇ ತನ್ನ ತೈಲದಿಂದ ಕಲುಷಿತಗೊಳಿಸಿ ಸಮುದ್ರ ಜೀವಿಗಳಿಗೆ…
ಅಮೆರಿಕನ್ : ನಮ್ಮ ದೇಶದಲ್ಲಿ ನಾಯಿಗಳು ಡ್ಯಾನ್ಸ್ ಮಾಡುತ್ತವೆ.
ರಷ್ಯನ್ : ನಮ್ಮ ದೇಶದಲ್ಲಿ ಬೆಕ್ಕುಗಳು ಹಾಡು ಹೇಳುತ್ತವೆ.
ಇಂಡಿಯನ್ : ನಮ್ಮ ದೇಶದಲ್ಲಿ ಮಂಗಗಳು ಮೆಸೆಜ್ ಓದುತ್ತವೆ !!!
ಗುಂಡ ಕವಿ ಹತ್ರ ಹೋದ
ಗುಂಡ: ಸಾರ್ ನಿಮ್ಮ ಕವನ ಬಹಳ…
ನಮ್ಮೂರ ರಾಜೇಗೌಡರು ಎಂದರೆ ದೊಡ್ಡ ಮನೆತನ. ಅವರಿಗೆ ಒಬ್ಬನೇ ಮಗ ಸಿದ್ದೇಗೌಡ. ನಾವೆಲ್ಲಾ ಪಿರುತಿಯಿಂದ ಸಿದ್ದ ಅಂತಿದ್ವಿ. ಮುಂದಿಂದು ಎರಡು ಹಲ್ಲು ಬಿದ್ದೋಗಿತ್ತು. ಇವನ ಬೀಡಿನಾ ಯಾರೂ ಇಸ್ಕಂತಿರಲಿಲ್ಲ. ಯಾಕೇಂದ್ರ ಬೀಡಿ ಹಸಿ ಆಯ್ತಿತ್ತು…
ನನ್ನಯ ಮುದ್ದಿನ
ಚಂದಿರನು
ಬೆಳ್ಳಿಯ ಬಣ್ಣದ
ಸುಂದರನು.
ಚಿಣ್ಣರಿಗಿವನೆ
ಚೆನ್ನಿಗನು
ರಾತ್ರಿಯ ಲೋಕದ
ದೊರೆಯಿವನು.
ನೋಡಲು ತುಂಬ
ಚಿಕ್ಕವನು
ಹಿಡಿಯಲು ದಕ್ಕದ
ಮುತ್ತವನು.
ತಣ್ಣಗೆ ಕೊರೆಯುವ
ಚಳಿಯವನು
ನನ್ನಯ ಜೊತೆಗೆ
ಬರುವವನು.
ನನ್ನಯ ಅಜ್ಜನ
ಗುರು…
(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆಲ್ಲವನ್ನೂ…
ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ.
ಕೊಕೊಕೋಲಾ ಕಂಪನಿಯ "ಫ್ಯಾಂಟ" ಜಾಹಿರಾತುಗಳಲ್ಲಿ…
ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ ನನಗಾಗಿಯೆ ಅವರೆಲ್ಲರೂ…
74 kaadabeladingalu.blogspot.comಕೆಲವೇ ಬರಹಗಳಿರುವುದಾದರೂ ಎಲ್ಲವೂ ಅಪ್ಪಟ ಚಿನ್ನ ! . ಒಂದು ಭಕ್ತಿಕಾವ್ಯವಾಗಿ ಗದುಗಿನಭಾರತ , ಕನ್ನಡ ಸಾಹಿತ್ಯದಲ್ಲಿ ಅನುಭಾವ, ಅರವಿಂದರ ಸಾವಿತ್ರಿ ಎಂಬ ಕಾವ್ಯ , ವಿಮರ್ಶೆ ,…
ಅಲ್ಲ, ಅಪ್ಪಯ್ಯ, ಕೊನೆವರೆಗೂ ನೀವು ನಿಮ್ಮ ನಾಲ್ಕು ಗ೦ಡುಮಕ್ಕಳಲ್ಲಿ ಯಾರೊಬ್ಬರನ್ನೂ ಆರಿಸಿಕೊಳ್ಳಲಿಲ್ಲವಲ್ಲ? ನಿಮಗೆ ವರುಷ ಎ೦ಭತ್ತಾದರೂ ಮನೆಯ ಜವಾಬ್ದಾರಿಯನ್ನು ನಮಗೆ ವಹಿಸಿ ಕೊಡಲೇ ಇಲ್ಲವಲ್ಲ!ನಾವು ನಾಲ್ಕು ಜನ,ನಾಲ್ಕು ಕಡೆ…