June 2010

  • June 21, 2010
    ಬರಹ: ramaswamy
    ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .   ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ…
  • June 21, 2010
    ಬರಹ: jnanamurthy
    ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಬಡಿದೊಡನೆ ಯಾರ ಬಾಯಲ್ಲಿ ತಾನೆ ಜಲ ಬರಲ್ಲ ಹೇಳಿ? ಆದರೆ ಮಾವಿನ ಹಣ್ಣಿನ ಸುವಾಸನೆ ನನ್ನ ಬಾಯಿ ನೀರೂರಿಸುವುದರ ಜೊತೆಗೆ ನನ್ನನ್ನು ಸದಾ ನನ್ನಜ್ಜಿಯ ಊರಾದ ಬೆಣ್ಣೂರಿಗೆ, ಅಲ್ಲಿದ್ದ ಮಾವಿನ ತೋಪಿಗೆ ಕರೆದೊಯುತ್ತೆ…
  • June 21, 2010
    ಬರಹ: sachetan
    ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲಸಾಯುವವರು ನಾವುಗಳು , ನೀವುಗಳು    ನಮ್ಮ - ನಿಮ್ಮ  ನೆನಪುಗಳು ..ಮರೆತು ಹೋದ ಸಂಬಂದಗಳು...!!.....      ......       ......        ...... ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ…
  • June 21, 2010
    ಬರಹ: gopinatha
    ಕಾಣದ ಪ್ರೀತಿಯ ಆಂತರ್ಯವರಿಯದೇಅರಸುತಲಿದ್ದೆ  ಮನವೆಲ್ಲಾಹೃದಯದ ಒಳಗೂ ಕಾಣದೇ ಹೊರಗೂಹುಡುಕುತಲಿದ್ದೆ ದಿನವೆಲ್ಲಾಹೃದಯದ ಭಾವದೆ ಅರ್ಥವನರಿಯದೇಅಲೆಯುತಲಿದ್ದೆ ಹೊರಗೆಲ್ಲಾಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾಎಲ್ಲೋ ಹುಟ್ಟಿದೆ…
  • June 21, 2010
    ಬರಹ: ಗಣೇಶ
    ಗೋಮಾಂಸ ಜಗಿದೂ ಜಗಿದೂ ಜಿಹ್ವಾ(ನಾಲಗೆ) ಜಡ್ಡು ಹಿಡಿದು ಹೋಗಿತ್ತು. ಯಾವತ್ತು ಭೈರಪ್ಪನವರ "ಕವಲು" ಕೃತಿ ಬಿಡುಗಡೆ ಬಗ್ಗೆ ಪತ್ರಿಕಾ ವರದಿ ಓದಿದೆನೋ, ಮೊದಲು ನಾಲಗೆ ಸಾಣೆ ಹಿಡಿಸಿ ಬಂದಿರುವೆ. ಫಸ್ಟ್ ಕ್ಲಾಸ್ ಹರಿತವಾಗಿದೆ. ಇನ್ನು ೨೮ರವರೆಗೆ(…
  • June 21, 2010
    ಬರಹ: asuhegde
    ಸಖೀ ನನ್ನ ಈ ಒಂಟಿ ಜೀವನದಲ್ಲಿನನ್ನ ಜೊತೆಯಾಗಿರುವ ನನ್ನನ್ನು ನನ್ನ ಮನಸ್ಸನ್ನುನನಗಿಂತಲೂ ಚೆನ್ನಾಗಿ ಅರಿತಿರುವ ನಾನು ಬಾಯ್ಬಿಡುವ ಮೊದಲೇ ನನ್ನ ಮನದಲ್ಲಿದ್ದದ್ದನ್ನೆಲ್ಲಾಹೊರ ಹೊಮ್ಮಿಸುವ ನನ್ನ ಮತ್ತು ಈ ಪ್ರಪಂಚದ ನಡುವೆ ದೂತನಂತಿರುವ ನನ್ನ…
  • June 21, 2010
    ಬರಹ: santhosh_87
    ಈ ಬಾರಿ ಅಪ್ಪನ ದಿನ ಆದಿತ್ಯವಾರ ಬಂದದ್ದು ನಿಜಕ್ಕೂ ಒಳ್ಳೆಯದಾಯಿತು. ಹೇಗಿದ್ದರೂ ನಾನು ಅಪ್ಪನಿಗೆ ವಾರಕ್ಕೊಮ್ಮೆ ಕರೆ ಮಾಡುವುದು, ಅದರಿಂದ ಅಪ್ಪನ ದಿನಕ್ಕೆ ಅಪ್ಪನಿಗೆ ಕರೆ ಮಾಡಿದಂತೆ ಆಯಿತು. ಇಲ್ಲಿಂದ ಮುಂಬೈ ಸಮೀಪವಾದರೂ ೩ ತಿಂಗಳಿನ ಒಳಗೆ…
  • June 21, 2010
    ಬರಹ: sankru
    ಪ್ರಿಯ ಸ್ನೇಹಿತರೆಇಂದಿನ ಪ್ರಜಾವಾಣಿಯ ಶಿಕ್ಷಣ ಪುಟದಲ್ಲಿ, *ಸಂಶೋಧನಾ ಗುಣಮಟ್ಟ ಕಳಪೆಗೆ ಏನು ಕಾರಣ?* ಎಂಬ ಶೀರ್ಷಿಕೆಯಡಿ ನಮ್ಮ ಲೇಖನ ಪ್ರಕಟವಾಗಿದೆ. ಈ ಲೇಖನವು ಪ್ರಮುಖವಾಗಿ ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಸ್ಥಿತಿಗತಿ ಹೇಗಿದೆ ಎಂಬುದನ್ನು…
  • June 21, 2010
    ಬರಹ: abdul
    ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಆ ಕತೆ ಓಬೀರಾಯನ ಕಾಲದ್ದು. ಬನ್ನಿ ಇಲ್ಲೊಬ್ಬ ನೀರೋ ನ ಪರಿಚಯ ಮಾಡಿಕೊಳ್ಳಿ. ಇಡೀ ಸಮುದ್ರವನ್ನೇ ತನ್ನ ತೈಲದಿಂದ ಕಲುಷಿತಗೊಳಿಸಿ ಸಮುದ್ರ ಜೀವಿಗಳಿಗೆ…
  • June 21, 2010
    ಬರಹ: Nagaraj.G
    ಅಮೆರಿಕನ್ : ನಮ್ಮ ದೇಶದಲ್ಲಿ ನಾಯಿಗಳು ಡ್ಯಾನ್ಸ್ ಮಾಡುತ್ತವೆ. ರಷ್ಯನ್ : ನಮ್ಮ ದೇಶದಲ್ಲಿ ಬೆಕ್ಕುಗಳು ಹಾಡು ಹೇಳುತ್ತವೆ. ಇಂಡಿಯನ್ : ನಮ್ಮ ದೇಶದಲ್ಲಿ ಮಂಗಗಳು ಮೆಸೆಜ್ ಓದುತ್ತವೆ !!!   ಗುಂಡ ಕವಿ ಹತ್ರ ಹೋದ ಗುಂಡ: ಸಾರ್ ನಿಮ್ಮ ಕವನ ಬಹಳ…
  • June 21, 2010
    ಬರಹ: deepakdsilva
    ಹರೆಯ ಬಂತು.... ಹರೆಯಅರಿವಿಗೆ ಬಾರದೆ ಗೆಳೆಯಹೂ ಅರಳಿದ ಮನಸುಕ಼ಣ ಕ಼ಣ ಹೊಸಬಗೆ ಕನಸುತುಂಬಿದೆ ಬದುಕಲಿ ಸೊಗಸುನನಗೀಗ ಹರೆಯದ ವಯಸುಗಗನ ಗಣಿಸುವ, ಕಡಲ ಕಡೆಯುವಅಸಾಧ್ಯ ಸಾಧಿಸುವ ತವಕಕೂಡಿ ಕೂಡಾಡಿ, ಪ್ರೀತಿ ಹರಿದಾಡಿಒಲ್ಮೆ ಮೈನೆರೆತ ಬಗೆ…
  • June 21, 2010
    ಬರಹ: komal kumar1231
    ನಮ್ಮೂರ ರಾಜೇಗೌಡರು ಎಂದರೆ ದೊಡ್ಡ ಮನೆತನ. ಅವರಿಗೆ ಒಬ್ಬನೇ ಮಗ ಸಿದ್ದೇಗೌಡ. ನಾವೆಲ್ಲಾ ಪಿರುತಿಯಿಂದ ಸಿದ್ದ ಅಂತಿದ್ವಿ. ಮುಂದಿಂದು ಎರಡು ಹಲ್ಲು ಬಿದ್ದೋಗಿತ್ತು. ಇವನ ಬೀಡಿನಾ ಯಾರೂ ಇಸ್ಕಂತಿರಲಿಲ್ಲ. ಯಾಕೇಂದ್ರ ಬೀಡಿ ಹಸಿ ಆಯ್ತಿತ್ತು…
  • June 21, 2010
    ಬರಹ: vasanth
    ನನ್ನಯ ಮುದ್ದಿನ ಚಂದಿರನು ಬೆಳ್ಳಿಯ ಬಣ್ಣದ ಸುಂದರನು. ಚಿಣ್ಣರಿಗಿವನೆ ಚೆನ್ನಿಗನು ರಾತ್ರಿಯ ಲೋಕದ ದೊರೆಯಿವನು. ನೋಡಲು ತುಂಬ ಚಿಕ್ಕವನು ಹಿಡಿಯಲು ದಕ್ಕದ ಮುತ್ತವನು. ತಣ್ಣಗೆ ಕೊರೆಯುವ ಚಳಿಯವನು ನನ್ನಯ ಜೊತೆಗೆ ಬರುವವನು. ನನ್ನಯ ಅಜ್ಜನ ಗುರು…
  • June 21, 2010
    ಬರಹ: anilkumar
    (೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆಲ್ಲವನ್ನೂ…
  • June 20, 2010
    ಬರಹ: kannadiga
    ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು  ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ.  ಕೊಕೊಕೋಲಾ ಕಂಪನಿಯ "ಫ್ಯಾಂಟ" ಜಾಹಿರಾತುಗಳಲ್ಲಿ…
  • June 20, 2010
    ಬರಹ: gopinatha
    ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ ನನಗಾಗಿಯೆ ಅವರೆಲ್ಲರೂ…
  • June 20, 2010
    ಬರಹ: shreekant.mishrikoti
    74  kaadabeladingalu.blogspot.comಕೆಲವೇ ಬರಹಗಳಿರುವುದಾದರೂ  ಎಲ್ಲವೂ   ಅಪ್ಪಟ ಚಿನ್ನ !  .  ಒಂದು ಭಕ್ತಿಕಾವ್ಯವಾಗಿ ಗದುಗಿನಭಾರತ ,  ಕನ್ನಡ ಸಾಹಿತ್ಯದಲ್ಲಿ ಅನುಭಾವ, ಅರವಿಂದರ ಸಾವಿತ್ರಿ ಎಂಬ ಕಾವ್ಯ  , ವಿಮರ್ಶೆ  ,…
  • June 20, 2010
    ಬರಹ: ಭಾಗ್ವತ
        ಚಿನ್ನದ ಸರ..!     ತರಲಿಲ್ಲವೆಂದು  ನನ್ನಾಕೆಗೆ  ಬೇಸರ.        ಆ  ರಾತ್ರಿ..ಅವಳು      ಅ..............ಲ್ಲಿ !     ಅವಳೊಳಗಡಗಿರುವ  ಅಹಂ     ನನ್ನಾಚೆಗೆ ನೂಕಿತು       ನನ್ನ  ಅಹಮ್ಮುಗಳ  ಕಿತ್ತು     ಅವಳಲ್ಲಿ ಅಡಗಬೇಕೆಂದು…
  • June 20, 2010
    ಬರಹ: ksraghavendranavada
      ಅಲ್ಲ, ಅಪ್ಪಯ್ಯ, ಕೊನೆವರೆಗೂ ನೀವು ನಿಮ್ಮ ನಾಲ್ಕು ಗ೦ಡುಮಕ್ಕಳಲ್ಲಿ ಯಾರೊಬ್ಬರನ್ನೂ ಆರಿಸಿಕೊಳ್ಳಲಿಲ್ಲವಲ್ಲ? ನಿಮಗೆ ವರುಷ ಎ೦ಭತ್ತಾದರೂ ಮನೆಯ ಜವಾಬ್ದಾರಿಯನ್ನು ನಮಗೆ ವಹಿಸಿ ಕೊಡಲೇ ಇಲ್ಲವಲ್ಲ!ನಾವು ನಾಲ್ಕು ಜನ,ನಾಲ್ಕು ಕಡೆ…
  • June 20, 2010
    ಬರಹ: ಭಾಗ್ವತ
                            ಅಪ್ಪಾ........                       ನಾ  ಹೇಳಿದಾಗೆಲ್ಲಾ  ನೀ...                      ಏನೆಲ್ಲಾ  ಕೊಡಿಸ್ದಿ....ಆದ್ರೆ                      ನಾ    ನಿಂಗಕೊಟ್ಟಿದ್ದೇನಿಲ್ಲ  ಬಿಡು…