ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ.…
ಯಾವುದೇ ಗುಬ್ಬಿ ನಮ್ಮ ಮನೆಯ ಅಂಗಳದಲ್ಲಿ ಗೂಡು ಕಟ್ಟಿದರೆ ಹೇಗಿರಬೇಡ? ಸಹಜವಾಗಿ ಇಡೀ ಮನೆ ಮಂದಿ ಆ ಹಕ್ಕಿಯ ಬಾಣಂತನಕ್ಕೆ ಸಜ್ಜಾಗಿ ಬಿಡುತ್ತೇವೆ. ನಮ್ಮ ಮನೆಯ ಮಗು ಎಂಬಂತೆ ತೀರ ಪೊಸೆಸಿವ್ ಆಗಿ ಅದನ್ನು ಪೊರೆಯಲು ಮೊದಲು ಮಾಡುತ್ತೇವೆ.…
ಯುದ್ಧಶಸ್ತ್ರಾಭ್ಯಾಸದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ನಮ್ರನಾಗಿ ಕೇಳಿದ,' ' ನಿಮ್ಮ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬದ್ಧನಾಗಿದ್ದೇನೆ. ಅದರ ಪರಿಣಿತಿ ಪಡೆಯಲು ಎಷ್ಟು ಕಾಲ ಬೇಕಾದೀತು? ಗುರುವಿನ ಉತ್ತರ ಬಹಳ…
ಯಾರಪ್ಪ ಈ ಮಹಾನ್ ಮರೆಗುಳಿ ಅಂತ ತಲೆ ಕೆರಕೋಬೇಡಿ...ಬೇರೆ ಯಾರು ಅಲ್ಲ ನಾನೇ...ಸ್ವಲ್ಪ ಸೋಜಿಗ ಅನ್ಸಲ್ವಾ ......ನಂಗೆ ಮೊದ್ಲು ಜ್ಞಾಪಕ ಶಕ್ತಿ ಚೆನ್ನಾಗೆ ಕೆಲಸ ಮಾಡ್ತಾ ಇತು...ಆದ್ರೆ ಈಗ....ಬ್ಯಾಂಕ್ ಏಟಿಎಂಗೆ ಹಣ ತೆಗಿಲಿಕ್ಕೆ ಅಂತ…
ಗಾಯನ ಗಾರುಡಿಗನ ನಿರ್ಗಮನ...
ಈ ಸುದ್ಹಿ ತಿಳಿದ ಮೇಲೆ ಏನ್ ಬರೀಬೇಕು ಅಂತ ತಿಳಿಲಿಲ್ಲ ನಂಗೆ...
ನಾನ್ ಚಿಕ್ಕವನಿದ್ದಾಗ ಅಣ್ಣಾವರ ಹಾಡುಗಳ್ನ, ಮೈಸೂರು ಅನಂತಸ್ವಾಮಿ, ಅಶ್ವಥ್ ಅವ್ರ ಭಾವಗೀತೆ ಕೇಳ್ಕೊಂಡ್ ಬೆಳೆದವನು...
ಬೆಳಿತಾ…
ಫೋನ್ ನಂಬರ್...ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದು;ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದುಮರುಕ್ಷಣವೇ ನೀಡಿದಳುತಂದೆಯ ನಂಬರ್ಖಂಡಿತ ittukollaಬೇಕೆಂದು....
Posted by Alemaari at
'ಒಲವಿನ ಉದಯ ತಂದಿತು ಹೃದಯ
ಎಲ್ಲಾ ಸ್ನೇಹಮಯ ......
.........
.......
ಮಂಗಳ ಸೂತ್ರದ ಮೋಹಿನಿಯನ್ನು
ಬೇಡೆನೂ ನಾನು ಬೇರೆನನ್ನೂ.....
......................
ಇದು ಒಂದಿಪ್ಪತ್ತು ವರುಷಗಳ ಹಿಂದಿನ ಒಂದು ಸಿನಿಮಾದ ಯುಗಳ ಗೀತೆ…
ಅನಿರೀಕ್ಷಿತ ಅತಿಥಿ ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು ಸ್ವಲ್ಪ ದಿನದಲ್ಲಿ ತನ್ನ…
ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ…
ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ…
ನಾನು ನನ್ನ ಫೊಟೋವನ್ನು ಒಂದು ಪತ್ರಿಕೆಯ ಮುಖಪುಟದಲ್ಲಿ ಬರಿಸಿ ಗೆಳೆಯರನ್ನು ಅಶ್ಚರ್ಯಗೊಳಿಸಿದೆ. ನೀವು ಪ್ರಯತ್ನಿಸಿ ನೋಡಿ.
ಅದರ ಕೊಂಡಿ ಈ ಕೆಳಗೆ ಇದೆ.
http://www.mymagazinepicture.com/
ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು ಎಲ್ರೂ ಒಟ್ಟಿಗೆ ಮಾಡ್ತೀವಿ. ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ,…
ಯಾವುದೇ ಸನ್ನಿವೇಶವಿರಲಿ ಭಾವೋದ್ವೇಗಕ್ಕೆ ಒಳಗಾಗದ ಆಟಗಾರ ದ್ರಾವಿಡ್. ವಿಷಯ ಏನೇ ಇರಲಿ, ದ್ರಾವಿಡ್ ಎಂದೂ ಭಾವನಾತ್ಮಕವಾಗಿ ಯೋಚಿಸಲಾರರು. ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು ಭಾವನೆಗಳಿಗೆ ಅಲ್ಲ. ಪಾಕಿಸ್ತಾನದಲ್ಲಿ ದ್ವಿಶತಕ…
ಜುಟ್ಟಿಗೆ ಜುಟ್ಟನ್ನು ಸೇರಿಸಿ ಯಾವ ಪ್ರಾಣಿಯೊಂದಿಗೆ ಬೇಕಾದರೂ ನಂಟನ್ನು ಬೆಸೆಯಬಹುದು. ಆಗ ಆ ಪ್ರಾಣಿ ಅದರ ಸವಾರನ ಗುಲಾಮನಾಗುತ್ತದೆ. ಸವಾರನ ಆಜ್ಞೆಗಳನ್ನು ಪರಿಪಾಲಿಸುತ್ತದೆ.
ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಅವತಾರ್ ಚಿತ್ರದಲ್ಲಿ ಆಗಾಗ…
"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ…